ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ್ರಸ್ತರಿಗೆ ಕೆಎಸ್ಸಾರ್ಟಿಸಿಯಿಂದ 4.36 ಕೋಟಿ ರು

By Staff
|
Google Oneindia Kannada News

ksrtc donotes rs 4.36 cr to cm flood relief fund
ಬೆಂಗಳೂರು, ಡಿ. 22: ನೆರೆ ಸಂತ್ರಸ್ತರ ನೆರವಿಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಾರಿಗೆ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 4.36 ಕೋಟಿ ರೂ. ಮೊತ್ತದ ಚೆಕ್‌ನ್ನು ಸಲ್ಲಿಸಲಾಯಿತು. ಸಾರಿಗೆ ಸಚಿವ ಆರ್.ಅಶೋಕ್ ಸೋಮವಾರ ಮುಖ್ಯಮಂತ್ರಿಗಳಿಗೆ
ಚೆಕ್ ಸಲ್ಲಿಸಿದರು.

ನಿಗಮದ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಒಂದು ದಿನದ ವೇತನ ಮತ್ತು ತುಟ್ಟಿ ಭತ್ಯೆಯಿಂದ 2.8 ಕೋಟಿ ರೂ.ಕೆಎಸ್‌ಆರ್‌ಟಿಸಿಯ ವಿವಿಧ ಸಂಘಟನೆ ಗಳಿಂದ ಪಡೆಯಲಾದ ನಿಧಿಯ ಮೊತ್ತ 48,04,866 ರೂ. ಮತ್ತು ಸಾರಿಗೆ ಇಲಾಖೆ ವತಿಯಿಂದ ನೀಡಲಾದ ದೇಣಿಗೆ ಮೊತ್ತ 1,08,54,113 ರೂ. ಒಟ್ಟು ಮೊತ್ತ 4,36,66,544 ರೂ. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಕೆ.ಶಂಕರ ಲಿಂಗೇಗೌಡ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X