ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂತ್ರಸ್ತರಿಗೆ ಕೆಎಸ್ಸಾರ್ಟಿಸಿಯಿಂದ 4.36 ಕೋಟಿ ರು
ಚೆಕ್ ಸಲ್ಲಿಸಿದರು.
ನಿಗಮದ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಒಂದು ದಿನದ ವೇತನ ಮತ್ತು ತುಟ್ಟಿ ಭತ್ಯೆಯಿಂದ 2.8 ಕೋಟಿ ರೂ.ಕೆಎಸ್ಆರ್ಟಿಸಿಯ ವಿವಿಧ ಸಂಘಟನೆ ಗಳಿಂದ ಪಡೆಯಲಾದ ನಿಧಿಯ ಮೊತ್ತ 48,04,866 ರೂ. ಮತ್ತು ಸಾರಿಗೆ ಇಲಾಖೆ ವತಿಯಿಂದ ನೀಡಲಾದ ದೇಣಿಗೆ ಮೊತ್ತ 1,08,54,113 ರೂ. ಒಟ್ಟು ಮೊತ್ತ 4,36,66,544 ರೂ. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಕೆ.ಶಂಕರ ಲಿಂಗೇಗೌಡ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ ಮೊದಲಾದವರು ಹಾಜರಿದ್ದರು.
Comments
bjp ಬಿಜೆಪಿ yediyurappa ಯಡಿಯೂರಪ್ಪ ಉತ್ತರ ಕರ್ನಾಟಕ ಕೆಎಸ್ ಆರ್ ಟಿಸಿ ksrtc ಆರ್ ಅಶೋಕ್ r ashok ನೆರೆ ಪರಿಹಾರ flood relief fund
Story first published: Tuesday, December 22, 2009, 13:29 [IST]