ಪರಿಷತ್ ಫಲಿತಾಂಶ:ಬಿಜೆಪಿಗೆ ಭಾರಿ ಹಿನ್ನೆಡೆ
ಬೆಂಗಳೂರು,
ಡಿ. 21 : ಕಳೆದ ಶುಕ್ರವಾರ 25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರಬೀಳತೊಡಗಿದೆ. ಆಡಳಿತರೂಢ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆಯಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಉತ್ತಮ ಬೆಂಬಲ ಸಿಕ್ಕಿದೆ. ಬಿಜೆಪಿ ಭದ್ರಕೋಟೆ ಎನಿಸಿದ್ದ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿರುವುದು ವಿಶೇಷವಾಗಿದೆ. ಸಂಪೂರ್ಣ ಮಾಹಿತಿಗೆ ನಿರೀಕ್ಷಿಸಿ... id="toptextpromo">ಇತ್ತೀಚಿನ
ವರದಿಗಳು ಬಂದಾಗ, ಕಾಂಗ್ರೆಸ್ 7 ಸ್ಥಾನಗಳಲ್ಲಿ, ಜೆಡಿಎಸ್ 3 ಸ್ಥಾನಗಳಲ್ಲಿ ಮತ್ತು ಬಿಜೆಪಿ ಕೇವಲ 2 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಂತಿದೆ. id='are-slot-1' class='oiad oi-axt oiadv'> id='top-searched-articles'>ಹಾಸನ-
ಪಟೇಲ್ ಶಿವರಾಮ್ (ಜೆಡಿಎಸ್)ಚಿಕ್ಕಮಗಳೂರು - ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್)
ಮಂಡ್ಯ - ರಾಮಕೃಷ್ಣ (ಜೆಡಿಎಸ್)
ಶಿವಮೊಗ್ಗ - ಆರ್ ಕೆ ಸಿದ್ಧರಾಮಣ್ಣ (ಬಿಜೆಪಿ)
ಉತ್ತರ ಕನ್ನಡ - ಎಸ್ ಎಲ್ ಗೋಟ್ನೇಕರ್ (ಕಾಂಗ್ರೆಸ್)
ಚಿತ್ರದುರ್ಗ - ಜೆ ಎಚ್ ತಿಪ್ಪಾರೆಡ್ಡಿ(ಬಿಜೆಪಿ)
ಕೋಲಾರ - ನಜೀರ್ ಅಹಮದ್ (ಕಾಂಗ್ರೆಸ್)
ದಕ್ಷಿಣ ಕನ್ನಡ - ಪ್ರತಾಪ್ ಚಂದ್ರ ಶೆಟ್ಟಿ ( ಕಾಂಗ್ರೆಸ್)
ತುಮಕೂರು - ಡಾ ಹುಲಿನಾಯ್ಕರ್ (ಜೆಡಿಎಸ್)












Click it and Unblock the Notifications