ಕೋಲಾರ: ಧನುರ್ ಮಾಸಾ ಪೂಜಾ ಮಹೋತ್ಸವ

ನಾಗಲಾಪುರ ಮಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಠದ ಸಂಚಾಲಕ ಜಿ.ಸಿದ್ದಲಿಂಗ ಒಡೆಯರ್ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ:
ದೂ : (08152) 234129, 234142,
ಮೊ:94480 32362ನ್ನು ಸಂಪರ್ಕಿಸಬಹುದು.
(ಏಜೆನ್ಸೀಸ್)












Click it and Unblock the Notifications