ಸರಕಾರಿ ರಜಾದಿನ ಪಟ್ಟಿ 2010
ಕರ್ನಾಟಕ ರಾಜ್ಯ ಸರಕಾರದ 2010 ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ:
| ತಿಂಗಳು | ದಿನಾಂಕ | ವಾರ | ರಜೆ ಸಂದರ್ಭ |
| ಜನವರಿ | 14 | ಗುರುವಾರ | ಮಕರ ಸಂಕ್ರಾಂತಿ |
| ಜನವರಿ | 26 | ಮಂಗಳವಾರ | ಗಣರಾಜ್ಯೋತ್ಸವ |
| ಫೆಬ್ರವರಿ | 12 | ಶುಕ್ರವಾರ | ಮಹಾ ಶಿವರಾತ್ರಿ |
| ಫೆಬ್ರವರಿ | 27 | ಶನಿವಾರ | ಈದ್-ಮಿಲಾದ್ |
| ಮಾರ್ಚ್ | 16 | ಮಂಗಳವಾರ | ಚಾಂದ್ರಮಾನ ಯುಗಾದಿ |
| ಏಪ್ರಿಲ್ | 02 | ಶುಕ್ರವಾರ | ಗುಡ್ ಫ್ರೈಡೇ |
| ಏಪ್ರಿಲ್ | 14 | ಬುಧವಾರ | ಅಂಬೇಡ್ಕರ್ ಜಯಂತಿ - ಸೌರಮಾನ ಯುಗಾದಿ |
| ಮೇ | 01 | ಶನಿವಾರ | ಕಾರ್ಮಿಕರ ದಿನಾಚರಣೆ |
| ಸೆಪ್ಟೆಂಬರ್ | 10 | ಶುಕ್ರವಾರ | ರಂಜಾನ್ |
| ಅಕ್ಟೋಬರ್ | 02 | ಶನಿವಾರ | ಗಾಂಧಿ ಜಯಂತಿ |
| ಅಕ್ಟೋಬರ್ | 07 | ಗುರುವಾರ | ಮಹಾಲಯ ಅಮಾವಾಸ್ಯೆ |
| ಅಕ್ಟೋಬರ್ | 16 | ಶನಿವಾರ | ಆಯುಧ ಪೂಜೆ, ಮಹಾನವಮಿ |
| ನವೆಂಬರ್ | 01 | ಸೋಮವಾರ | ಕನ್ನಡ ರಾಜ್ಯೋತ್ಸವ |
| ನವೆಂಬರ್ | 05 | ಶುಕ್ರವಾರ | ನರಕ ಚತುರ್ದಶಿ |
| ನವೆಂಬರ್ | 06 | ಶನಿವಾರ | ಬಲಿಪಾಡ್ಯಮಿ |
| ನವೆಂಬರ್ | 17 | ಬುಧವಾರ | ಬಕ್ರೀದ್ |
| ನವಂಬರ್ | 24 | ಬುಧವಾರ | ಕನಕದಾಸ ಜಯಂತಿ |
| ಡಿಸೆಂಬರ್ | 17 | ಶುಕ್ರವಾರ | ಮೊಹರಂ |
| ಡಿಸೆಂಬರ್ | 25 | ಶನಿವಾರ | ಕ್ರಿಸ್ಮಸ್ |
ಕೆಲವು ಹಬ್ಬ, ದಿನಾಚರಣೆಗಳು ಭಾನುವಾರದಂದು ಆಗಮಿಸುವ ಕಾರಣ ಆ ದಿನಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ ಗಮನಿಸಿ. ಅವಾವುವೆಂದರೆ : ಮಾರ್ಚ್ 28 ಮಹಾವೀರ ಜಯಂತಿ, ಮೇ 16 ಬಸವ ಜಯಂತಿ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಅಕ್ಟೋಬರ್ 17 ವಿಜಯದಶಮಿ ಮತ್ತು ಸೆಪ್ಟೆಂಬರ್ 11 ಎರಡನೇ ಶನಿವಾರದಂದೇ ಬರುವ ವಿನಾಯಕ ಚತುರ್ಥಿ.
ಹಬ್ಬದ ರಜೆ, ಎರಡನೇ ಶನಿವಾರದ ರಜೆ, ಸಿಎಲ್ , ಪಿ ಎಲ್, ಮೆಡಿಕಲ್ ಲೀವು ಮುಂತಾದ ರಜಾ ಸೌಲಭ್ಯಗಳನ್ನು ಕೂಡಿಸಿದರೆ ನಮ್ಮ ಸರಕಾರಿ ನೌಕರರಿಗೆ ಒಟ್ಟು 139 ದಿವಸ ರಜೆ ಸಿಗುತ್ತದೆ. ಅಂದರೆ, 2 2/1 ದಿವಸ ಕೆಲಸ ಮಾಡಿದ ಪಕ್ಷದಲ್ಲಿ 1 ದಿವಸ ವಿಶ್ರಾಂತಿ. ಈ ಪಟ್ಟಿಯಲ್ಲಿ ನೈಸರ್ಗಿಕ ಪ್ರಕೋಪದಿಂದ, ಮಾನವ ನಿರ್ಮಿತ ಪ್ರಕೋಪಗಳಿಂದ ಉದ್ಭವಿಸುವ ದಿಢೀರ್ ರಜೆಗಳು, ಬಂದ್ ಮತ್ತು ಪ್ರೆಂಚ್ ಲೀವುಗಳನ್ನು ಸೇರಿಸಿರುವುದಿಲ್ಲ.
More From
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications