ಬಿಡದಿ ಬಳಿ ಬಿಎಂಟಿಸಿ ಬಸ್ ಪಲ್ಟಿ: 1 ಸಾವು

ಕರೇನಹಳ್ಳಿ ನಿವಾಸಿ ಮೋಹನ್ ಸ್ಥಳದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ. ಬಸ್ ಚಾಲಕನ ಆಚಾತುರ್ಯವೇ ದುರ್ಘಟನೆ ಕಾರಣವಾಗಿದೆ. ಬಸ್ ನಲ್ಲಿ 30 ಮಂದಿ ಇದ್ದರು. ಅದರಲ್ಲಿ ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications