ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿಗಾರಿಕೆ ಮುಂದುವರಿಯಲಿದೆ, ಜನಾರ್ದನ ರೆಡ್ಡಿ
ಗಣಿಗಾರಿಕೆ ವಿಷಯ ಸದ್ಯ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿಗೆ ಮಾತಾಡುವುದಿಲ್ಲ. ನಮ್ಮ ಕಂಪನಿ ಕೂಡ ಕಾನೂನು ಸಮರ ಆರಂಭಿಸಿದೆ. ಕಂಪನಿಯನ್ನು ಉಳಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ. ಉನ್ನತ ನ್ಯಾಯಾಲಯ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ ಸದಸ್ಯರು ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಇದುವರೆಗೆ ಭೇಟಿ ನೀಡಿಲ್ಲ. ಈ ಸಮಿತಿ ಯಾವ ಆಧಾರದ ಮೇಲೆ ವರದಿ ನೀಡಿದೆಯೆಂದು ತಿಳಿಯುತ್ತಿಲ್ಲ ಎಂದು ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಗಣಿಗಾರಿಕೆ mining supreme court ಸುಪ್ರಿಂಕೋರ್ಟ್ andhra pradesh ಆಂಧ್ರ ಪ್ರದೇಶ ಜನಾರ್ದನ ರೆಡ್ಡಿ obalapuram mining company ಓಬಳಾಪುರಂ ಮೈನಿಂಗ್ ಕಂಪನಿ ರೋಸಯ್ಯ janardhana reddy
Story first published: Thursday, November 26, 2009, 10:55 [IST]