ರೆಡ್ಡಿಗಳಿಗೆ ಪಾಠ ಕಲಿಸುತ್ತೇವೆ, ಕರವೇ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ನಮ್ಮ ನೋವಿಗೆ ಸರಕಾರ ಸ್ಪಂದಿಸುತ್ತದೆ ಎಂದು ನೆರೆ ಸಂತ್ರಸ್ತರು ಕನಸು ಕಂಡಿದ್ದರು, ಇದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ನೆರವು ಕೂಡ ದೊರೆಯಿತು. ಆದರೆ, ಬಿಜೆಪಿಯ ಆಂತರಿಕ ಕಚ್ಚಾಟದಲ್ಲಿ ಸಂತ್ರಸ್ತರ ಕನಸು ನುಚ್ಚುನೂರಾಗಿದೆ. ಕರ್ನಾಟಕದ ಅಧಿಕಾರವನ್ನು ಯಾವ ಕಾರಣಕ್ಕೂ ರೆಡ್ಡಿಗಳ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications