ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪರಿಹಾರ ಸದ್ಭಳಿಕೆಯಾಗಲಿ, ಕೃಷ್ಣ
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ಥರ ಬದುಕಿಗೆ ನೆಲೆ ಕಲ್ಪಿಸುವ ಗುರುತರ ಹೊಣೆ ರಾಜ್ಯ ಸರಕಾರದ್ದು, ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ಗುಣಮಟ್ಟಕ್ಕೆ ಅದ್ಯತೆ ನೀಡಬೇಕು ಎಂದರು. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ 1,000 ಕೋಟಿ ರುಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಮನಮೋಹನ್ ಸಿಂಗ್ ಎಸ್ಎಂ ಕೃಷ್ಣ sm krishna ಉತ್ತರ ಕರ್ನಾಟಕ manmohan singh ಸೋನಿಯಾ ಗಾಂಧಿ north karnataka rain ಮಳೆ ಪ್ರವಾಹ ಪರಿಹಾರ deluge calamity relief fund
Story first published: Sunday, October 11, 2009, 11:44 [IST]