ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ, ಕಾಂಗ್ರೆಸ್ ನಡುವೆ ಒಳಒಪ್ಪಂದ: ಎಚ್ಡಿಕೆ
ಮುಖ್ಯಮಂತ್ರಿಗಳ ಹೇಳಿಕೆ ಮತ್ತು ಕಾಂಗ್ರೆಸ್ ನಾಯಕರ ವರ್ತನೆ ನನ್ನ ಸಂಶಯವನ್ನು ಇನ್ನೂ ಹೆಚ್ಚಿಸುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿದ್ದು ಕಾಂಗ್ರೆಸ್ ಸರಕಾರದ ಹಗರಣದ ವಿರುದ್ದ ಚರ್ಚೆಗೆ ಅವಕಾಶವನ್ನೇ ಕೇಳಲಿಲ್ಲ. ನಮ್ಮ ಪಕ್ಷ ಸರಕಾರದ ಹಲವು ಹಗರಣಗಳನ್ನು ಪ್ರಸ್ತಾಪ ಮಾಡಿದರೂ ಕಾಂಗ್ರೆಸ್ ಅದಕ್ಕೆ ಸಹಕಾರ ನೀಡಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಡಿಕೆಶಿ
ನಿರಾಕರಣೆ
ಬಿಜೆಪಿ
ಜತೆ
ಅಪವಿತ್ರ
ಮೈತ್ರಿ
ಮಾಡಿಕೊಂಡು
ಸರ್ಕಾರ
ನಡೆಸಿದವರು
ಜೆಡಿಎಸ್
ನವರು,
ಕಾಂಗ್ರೆಸ್
ಯಾವತ್ತೂ
ಬಿಜೆಪಿಯೊಂದಿಗೆ
ಅಂತರಂಗವಾಗಲಿ,
ಬಹಿರಂಗವಾಗಲಿ
ಒಪ್ಪಂದ
ಮಾಡಿಕೊಂಡಿಲ್ಲಬಿಜೆಪಿ
ಸರ್ಕಾರಕ್ಕೆ
ಕಾಂಗ್ರೆಸ್
ಪಕ್ಷ
ತನ್ನದೇ
ಆದ
ರೀತಿಯಲ್ಲಿ
ಪ್ರತಿರೋಧ
ಒಡ್ಡಲಿದೆ
ಅದನ್ನು
ಜೆಡಿಎಸ್
ನಿಂದ
ಕಲಿಯಬೇಕಾಗಿಲ್ಲ
ಎಂದು
ಡಿಕೆ
ಶಿವಕುಮಾರ್
ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, September 21, 2009, 12:26 [IST]