ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರಪ್ರದೇಶ ಸಿಎಂ ವೈಎಸ್ ಆರ್ ದುರ್ಮರಣ
ಚಿತ್ತೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೆರಳುತ್ತಿದ್ದ ಅವರ ಹೆಲಿಕ್ಯಾಪ್ಟರ್ ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ದಟ್ಟ ಕಾನನದಲ್ಲಿ ಕಣ್ಮರೆಯಾಗಿತ್ತು. ಸಿಎಂ ಹೆಲಿಕ್ಯಾಪ್ಟರ್ ಕಣ್ಮರೆಯಾಗುತ್ತಿದ್ದಂತೆಯೇ ಆಪರೇಷನ್ ಕಾರ್ಯ ಮುಂದುವರೆಸಲಾಗಿತ್ತು. ಇಂದು ಬೆಳಗ್ಗೆ ರುದ್ರಕೋಡೋರು ಎಂಬಲ್ಲಿ ಹೆಲಿಕ್ಯಾಪ್ಟರ್ ಪತ್ತೆಯಾಗಿತ್ತು.
ಇತ್ತೀಚಿನ ವರದಿ ಬಂದಾಗ ಸಿಎಂ ರಾಜಶೇಖರರೆಡ್ಡಿ ದುರ್ಮರಣ ಅಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ವಿಡಿಯೋ
:
ವೈಎಸ್ಆರ್
ಸಾವು
ಅಧಿಕೃತ
ಪ್ರಕಟ
*ವಿಡಿಯೋ:
ವೈಎಸ್ಸಾರ್
ರನ್ನು
ಪತ್ತೆ
ಹಚ್ಚಿದ
ಎನ್
ಆರ್
ಎಸ್
ಎ
*ವಿಡಿಯೋ:
ಹೈದರಾಬಾದ್
ಗೆ
ದೌಡಾಯಿಸಿದ
ಮೊಯ್ಲಿ
*ವಿಡಿಯೋ:
ಆಂಧ್ರ
ಸಿಎಂ
ನಿಗೂಢವಾಗಿ
ನಾಪತ್ತೆ
(ಏಜನ್ಸೀಸ್)
Comments
ದುರಂತ tragedy ವೈಎಸ್ಆರ್ ysr ವೈ ಎಸ್ ರಾಜಶೇಖರರೆಡ್ಡಿ ಮುಖ್ಯಮಂತ್ರಿ chittoor helicopter ಕರ್ನೂಲ್ ಚಿತ್ತೂರು andhra pradesh ಹೆಲಿಕಾಪ್ಟರ್ ಆಂಧ್ರ ys rajashekara reddy ap air crash
Story first published: Thursday, September 3, 2009, 12:18 [IST]