ಗೋವಿಂದರಾಜನಗರ : ಸೋಮಣ್ಣಗೆ ಸೋಲು

ಬೆಂಗಳೂರು,

ಆ.
21
:
ತೀವ್ರ
ಕುತೂಹಲ
ಕೆರಳಿಸಿದ್ದ
ಹಾಗೂ
ಸರಕಾರ
ಮತ್ತು
ಸ್ವತಃ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಪ್ರತಿಷ್ಠೆಯ
ಪ್ರಶ್ನೆಯಾಗಿದ್ದ
ಗೋವಿಂದರಾಜ
ನಗರದಲ್ಲಿ
ಬಿಜೆಪಿ
ಸೋಲನುಭವಿಸಿದೆ.
ಸೋಲಿಲ್ಲದ
ಸರದಾರನೆಂದೇ
ಹೆಸರುವಾಸಿಯಾಗಿದ್ದ
ಮುಜರಾಯಿ
ಸಚಿವ
ವಿ
ಸೋಮಣ್ಣ
ಅವರನ್ನು
5239
ಮತಗಳ
ಅಂತರದಿಂದ
ಸೋಲಿಸಿ
ಕಾಂಗ್ರೆಸ್
ಪಕ್ಷದ
ಪ್ರಿಯಾಕೃಷ್ಣ
ಅವರು
ಜಯಭೇರಿ
ಬಾರಿಸಿದ್ದಾರೆ.

id="toptextpromo">

ಕಳೆದ

ಮೂರು
ಬಾರಿ
ಸತತವಾಗಿ
ವಿಜಯನಗರ
ಹಾಗೂ
ಗೋವಿಂದರಾಜ
ನಗರದಲ್ಲಿ
ಗೆಲುವು
ಸಾಧಿಸಿದ್ದ
ವಿ
ಸೋಮಣ್ಣ
ಅವರು
ಕ್ಷೇತ್ರದಲ್ಲಿ
ಜನನಾಯಕ
ಎಂದೇ
ಖ್ಯಾತರಾಗಿದ್ದರು.
ಆಪರೇಷನ್
ಕಮಲದ
ಮೂಲಕ
ಬಿಜೆಪಿ
ಸೇರ್ಪಡೆಗೊಂಡಿದ್ದ
ಸೋಮಣ್ಣ
ಅವರಿಗೆ
ಮತದಾರ
ಪ್ರಭು
ಬಾರಿಗೆ
ಒಲವು
ತೋರಲಿಲ್ಲ.
ಇದೇ
ಮೊದಲ
ಬಾರಿಗೆ
ಚುನಾವಣೆ
ಸ್ಪರ್ಧಿಸಿದ್ದ
ವಿಜಯನಗರ
ಕ್ಷೇತ್ರದ
ಶಾಸಕ
ಕೃಷ್ಣಪ್ಪ
ಅವರ
ಮಗ
ಪ್ರಿಯಾಕೃಷ್ಣ
ಕಾಂಗ್ರೆಸ್
ಪಕ್ಷದ
ಮೂಲಕ
ಜಯಭೇರಿ
ಭಾರಿಸಿ
ವಿಧಾನಸಭೆ
ಪ್ರವೇಶಿಸಿದ್ದಾರೆ.
ಪ್ರಿಯಾಕೃಷ್ಣ
ಅವರಿಗೆ
64,171
ಮತಗಳನ್ನು
ಪಡೆದುಕೊಂಡಿದ್ದರೆ,
ಸಚಿವ
ವಿ
ಸೋಮಣ್ಣ
ಅವರಿಗೆ
58,947
ಮತಗಳನ್ನು
ಪಡೆದುಕೊಂಡಿದ್ದಾರೆ.
ಸೋಮಣ್ಣ
ಅವರಿಗಿದ್ದ
ಅತಿಯಾದ
ಆತ್ಮವಿಶ್ವಾಸವೇ
ಅವರ
ಗೆಲುವಿಗೆ
ಮುಳುವಾಯಿತು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+