285050surveyಮಾನಿನಿಯಿರಲಿ ಮದಿರೆಯಿರಲಿ ಹಳೆಯದಾಗಿರಲಿ!/lifestyle/kamasutra/2009/0224-middle-aged-women-most-sensuous.htmlವೈನ್ ಹಳೆದಾಗಿದ್ದರೆ ಬಲು ರುಚಿಯಂತೆ ಇದು ನಮ್ಮ ಗುಂಡಣ್ಣ ಕಂಡುಕೊಂಡ ಸತ್ಯವಲ್ಲ. ಅಂದಿನಿಂದ ಇಂದಿನವರೆಗೂ ಗುಂಡಿನ ಮತ್ತಿಗೆ ಒಳಗಾದವರ ಅನುಭವದ ಮಾತು. ಹಾಗೆಯೇ ಸೌಂದರ್ಯದವಿಷ್ಯಕ್ಕೆ ಬಂದರೆ ಹದಿಹರೆಯದ ಬಾಲೆಯರಿಗಿಂತ ಮಧ್ಯವಯಸ್ಕ ಮಾನಿನಿಯರೇ ಹೆಚ್ಚು ಪ್ರಚೋದನಕಾರಿ ಎಂದು ಇತ್ತೀಚೆಗೆ ಸಮೀಕ್ಷೆ ನಡೆಸಿದ ದೂರ ದೇಶದ ವೈದ್ಯ ರಾಬರ್ಟ್ ಹಾಗೂ ಅವರ ತಂಡ ಕಂಡು ಕಂಡಿರುವ ಸತ್ಯ. ಮೇಕಪ್ ಸಹಿತ 34840http://kannada.oneindia.com/img/2009/02/24-couple1.jpg285050surveyಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!/movies/bollywood/2009/04/17-aishwarya-rai-is-the-woman-on-top.htmlಬಾಲಿವುಡ್ ನಟಿ ಐಶ್ವರ್ಯ ರೈ ಅವರ ತಾರಾ ವರ್ಚಸ್ಸು ನಯಾ ಪೈಸೆಯೂ ಕಡಿಮೆಯಾಗಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹನ್ಸಾ ರೀಸೆರ್ಚ್ ಏಜೆನ್ಸಿ ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ. ಈ ಸಂಸ್ಥೆ ಸಿನಿಮಾ ತಾರೆಗಳ ವರ್ಚಸ್ಸಿನ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಐಶ್ವರ್ಯ ಅವರು ಶೇ.98.8 ರಷ್ಟು ರೇಟಿಂಗ್ ಪಡೆದಿದ್ದಾರೆ. ತಮ್ಮ ಮಾವ ಅಮಿತಾಬ್ ಬಚ್ಚನ್ ಹಾಗೂ ಮಾಸ್ಟರ್ 36027http://kannada.oneindia.com/img/2009/04/17-aishwarya-rai5.jpg285050surveyಮುಸ್ಲಿಂ ಜನಸಂಖ್ಯೆ : ಮೂರನೇ ಸ್ಥಾನಕ್ಕೆ ಭಾರತ ತೃಪ್ತಿ/news/2009/10/09/one-in-four-people-is-muslim-says-study.htmlವಾಷಿಂಗ್ ಟನ್, ಅ. 9 : ವಿಶ್ವದಲ್ಲಿ ಸುಮಾರು 157 ಕೋಟಿ ಮುಸ್ಲಿಮರು ಇದ್ದಾರೆ ಎಂದು ಅಮೆರಿಕ ಮೂಲಕ ಸರ್ವೆ ಸಂಸ್ಥೆಯೊಂದು ವರದಿ ಮಾಡಿದೆ. ಇಂಡೋನೇಷ್ಯಾದಲ್ಲಿ ಅತಿಹೆಚ್ಚುಮುಸ್ಲಿಮರಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಸುಮಾರು 16 ಕೋಟಿ ಮುಸ್ಲಿಮರಿದ್ದು, ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕಾ ಮೂಲದ ಧಾರ್ಮಿಕ ಮತ್ತು ಸಾರ್ವಜನಿಕ ಕುರಿತಾದ ವೇದಿಕೆ ಬಿಡುಗಡೆ ಮಾಡಿದ 39595http://kannada.oneindia.com/img/2009/10/09-burqa-women-france1.jpg285050surveyಸಂಬಳ ಹೆಚ್ಚು ಪಡೆಯಲು ಸಿದ್ಧರಾಗಿ/news/2009/10/13/salary-hike-ration-mercer-survey.htmlನವದೆಹಲಿ, ಅ. 13 : ಕಂಪನಿ ಮುಳುಗಿತಂತೆ, ಪಿಂಕ್ ಸ್ಲಿಪ್ ಕೊಟ್ಟರಂತೆ,ಮಾರುಕಟ್ಟೆ ನೆಲಕಚ್ಚಿತಂತೆ ಎಂಬಂತಹ ಸುದ್ದಿಗಳನ್ನೇ ಓದಿ ಓದಿ ಬೇಜಾರಾದವರಿಗೆ ಭಿನ್ನರೀತಿಯ ಸುದ್ದಿಯೊಂದು ಬಂದಿದೆ. ಇದೀಗ ಭಾರತದ ಮಾರುಕಟ್ಟೆ ನಿಧಾನವಾಗಿ ಕುದುರಿಕೊಳ್ಳುತ್ತಿದ್ದು ಭಾರಿ ಹೊಡೆತ ತಿಂದ ಕಂಪನಿಗಳು ಕ್ರಮೇಣ ಚೇತರಿಸಿಕೊಳ್ಳುವ ವಾತಾವರಣ ಕಂಡುಬರುತ್ತಿದೆ. ಹಾಗಾಗಿ, ಉದ್ಯೋಗಿಗಳ ಸಂಬಳ ಕೂಡ ಏರು ದಿಕ್ಕಿನಲ್ಲಿ ಸಾಗುವ ಮುನ್ಸೂಚನೆಗಳು ದೊರೆತಿವೆ.ಮರ್ಸರ್ ಕಂಪನಿಯ 39654http://kannada.oneindia.com/img/2009/10/13-currency1.jpg285050surveyಬೆಂಗಳೂರು ಮಕ್ಕಳ ಮನಸು ಗೆದ್ದ ಗಣೇಶ್, ರಮ್ಯಾ!/movies/headlines/2009/10/14-ganesh-ramya-are-still-bangalore-faves.htmlಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬೆಂಗಳೂರಿನ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ! ಬೆಂಗಳೂರಿನ ಮಕ್ಕಳು ರಮ್ಯಾ ಮತ್ತು ಗಣೇಶ್ ಅವರನ್ನು ಇಷ್ಟಪಟ್ಟಿದ್ದಾರೆ. ಆದರೆ ಬೆಂಗಳೂರಿನ ಯುವಕರು ಮಾತ್ರ ಬಾಲಿವುಡ್ ತಾರೆಗಳಿಗೆ ಹೃದಯ ಕೊಟ್ಟಿದ್ದಾರೆ ಎಂದು ಸಮೀಕ್ಷೆಯೊಂದರಿಂದ ದೃಢಪಟ್ಟಿದೆ!ಜನಪ್ರಿಯ ಮಕ್ಕಳ ವಾಹಿನಿ ಟರ್ನಲ್ ಇಂಟರ್ 39692http://kannada.oneindia.com/img/2009/10/14-sangama-stills1.jpg212456ಮಹಿಳೆಹೆಂಗಸರಿಗೆ ಮಾತ್ರ, ನಮ್ಮಂಥ ಗಂಡಸರಿಗೂ ಮಾತ್ರ/column/women/2007/170107a_letter.htmlಹೆಣ್ಣು ಒಬ್ಬ ತಂಗಿ, ಅಕ್ಕ, ಮಡದಿ, ತಾಯಿ ಇನ್ನು ಏನೇನೋ. ಪೊರೆಯುವವಳೆ ನಿರಾಕರಿಸಿದರೆ ಬಾಳು ಸಾಧ್ಯವೆ? ಗಂಡಿಗೆ ?... ನೀವೇ ಊಹಿಸಿ...* ಡಿ.ಆರ್‌. ಎನ್‌., ಚೆನ್ನೈ. * ಕನ್ನಡಕ್ಕೆ : ರೇವಣ ಹೆಂಗಸರಿಗೆ ಮಾತ್ರ ವಿಭಾಗವನ್ನು ಮೊದಲ ವಾರದಿಂದ ಓದಿಕೊಳ್ಳುತ್ತಿದ್ದೇನೆ. ಮೊದಲ ಸರತಿ ಕುತೂಹಲದಿಂದ ತೆರೆದು ನೋಡಿದೆ. ಭಾವನೆಗಳು ತುಂಬಾ ವೈಯಕ್ತಿಕ ಮಟ್ಟದಲ್ಲಿ ನೆಲೆಗೊಂಡಿತ್ತು. ಇದು ಅಂಕಣವಾದ್ದರಿಂದ, 10889http://kannada.oneindia.com/img/2009/11/19-woman-back2.jpg212456ಮಹಿಳೆಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ/movies/bollywood/2009/04/28-trisha-reveals-her-beauty-secret.htmlಕನ್ನಡ ನಿರ್ಮಾಪಕರು ಬೀಸಿದ ಬಲೆಗೆ ನಟಿ ತ್ರಿಶಾ ಬೀಳಲಿಲ್ಲ ಎಂಬುದು ನಿಜ. ಆದರೆ ಈ ಬಂಗಾರದ ಮೀನಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆ ಇದೆ. ಸದಾ ಉತ್ಸಾಹದಿಂದ ಪುಟಿಯುವ ತ್ರಿಶಾ ತಮ್ಮ ಆರೋಗ್ಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.''ಬೆಳಗಿನಿಂದ ಸಂಜೆಯ ತನಕ ಕತ್ತೆ ತರಹ ದುಡಿದು ನೇರವಾಗಿ ಮನೆಗೆ ಬರುವುದು ನನ್ನಿಂದಾಗದ ಕೆಲಸ. ಹೆಣ್ಣು ಮಕ್ಕಳೆಂದರೆ ಹಾಗಿರಬೇಕು, ಹೀಗಿರಬೇಕು 36273http://kannada.oneindia.com/img/2009/04/28-trisha2.jpg212456ಮಹಿಳೆಮಹಿಳಾ ಸಬಲೀಕರಣಕ್ಕೆ ರಾಷ್ಟ್ರಪತಿ ಕರೆ/news/2009/05/10/president-stresses-importance-of-educating-women.htmlಮೈಸೂರು, ಮೇ. 10 : ಮಹಿಳೆಗೆ ಶಿಕ್ಷಣ ಕಡ್ಡಾಯಗೊಳಿಸುವ ಮೂಲಕ ಮಹಿಳಾ ಸಬಲೀಕರಣ ಸಾಧಿಸಬೇಕಾಗಿದೆ ಎಂದು ಭಾರತದ ರಾಷ್ಟ್ರಪತಿಗಳಾದ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಹೇಳಿದರು. ಅವರು ಶನಿವಾರ ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯ, ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವ ಹಾಗೂ ಸಮರ್ಥ ಗ್ರಾಮೀಣ ಆರೋಗ್ಯಾಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ 36509http://kannada.oneindia.com/img/2009/05/10-pratibha-patil-suttur.jpg212456ಮಹಿಳೆಬಳ್ಳಾರಿ ಸಂಸದೆ ಶಾಂತಾ ಸಂಸತ್ ಭಾಷಣ/news/2009/07/24/mp-shantha-raises-voice-for-upliftment-of-women.htmlನವದೆಹಲಿ, ಜುಲೈ. 24: ಭಾಗ್ಯಲಕ್ಷ್ಮೀ, ಜನನೀ ಸುರಕ್ಷಾ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿರುವ ಬಿ.ಜೆ.ಪಿ ನೇತೃತ್ವದ ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ಮಾದರಿಯನ್ನು ಕೇಂದ್ರ ಸರ್ಕಾರವು ದೇಶಾದ್ಯಂತ ಜಾರಿಗೆ ತರಬೇಕು ಎಂದು ಬಳ್ಳಾರಿ ಸಂಸದೆ ಜೆ. ಶಾಂತಾರವರು ಗುರುವಾರ ಸಂಸತ್ತಿನಲ್ಲಿ ಒತ್ತಾಯಿಸಿದರು.ಬಜೆಟ್ ಮೇಲಿನ ಚರ್ಚೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಷಯವಾಗಿ ಕನ್ನಡದಲ್ಲಿ ಮಾತನಾಡಿದ ಅವರು 38172http://kannada.oneindia.com/img/2009/07/24-shantha-j1.jpg212456ಮಹಿಳೆದಾವಣಗೆರೆ : ಹಂದಿಜ್ವರ ಶಂಕಿತೆ ಸಾವು /news/2009/08/11/suspected-h1-n1-woman-patient-dies-in-davangere.htmlದಾವಣಗೆರೆ, ಆ. 11 : ದೇಶದಾದ್ಯಂತ ಹಂದಿಜ್ವರದ ಹಾವಳಿ ಮುಂದುವರಿದಿದ್ದು, ಈ ಮಹಾಮಾರಿ ರಾಜ್ಯಕ್ಕೂ ಕಾಲಿಟ್ಟಿರುವ ಮುನ್ಸೂಚನೆ ದೊರೆತಿದೆ. ದಾವಣಗೆರೆಯ ಶಾಮನೂರು ಶಿವಶಂಕರಪ್ಪ (ಎಸ್ಎಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಹಂದಿಜ್ವರದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ತರಿಕೇರೆ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಜ್ಯೋತಿ (29) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ದಿನಗಳ ಹಿಂದೆ ಜ್ಯೋತಿ ಎಸ್ 38562http://kannada.oneindia.com/img/2009/08/11-swine-flu-bengaluru1.jpg205976ಉದ್ಯೋಗಉದ್ಯೋಗ ಅವಕಾಶಗಳ ಹೆಬ್ಬಾಗಿಲು/column/sham/2009/click-in-thatskannada-for-job-opportunities.htmlದಟ್ಸ್ ಕನ್ನಡ ಡಾಟ್ ಕಾಂನ ಉಚಿತ ಆನ್ ಲೈನ್ ಜಾಹೀರಾತು ವಿಭಾಗ ಜಾಲತಾಣವನ್ನು ನೀವು ನೋಡಿರಬಹುದು, ಕ್ಲಿಕ್ಕಿಸಿರಬಹುದು. ಬಳಸುತ್ತಿರಬಹುದು. ಬೆಂಗಳೂರು ಮಹಾನಗರವಲ್ಲದೆ, ಕನ್ನಡ ನಾಡಿನ ಮಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿರುವ ನಾಗರೀಕ ಸ್ನೇಹಿ ಉಚಿತ ಸೇವೆಗಳ ವಿಭಾಗದಲ್ಲಿ ಇತರ ಅನೇಕ ಉಪ ವಿಭಾಗಗಳುಂಟು. ವಸತಿ, ವಾಹನ, 39121http://kannada.oneindia.com/img/2009/09/11-art-link1.jpg205976ಉದ್ಯೋಗಇನ್ಫೋಸಿಸ್ ನಲ್ಲಿ ಸದ್ಯಕ್ಕೆ ನೇಮಕ ಇಲ್ಲ : ಶಿಭುಲಾಲ್ /news/2009/09/16/infosys-over-hired-no-recruitment-coo-shibulal.htmlಮೈಸೂರು, ಸೆ. 16 : ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ನಲ್ಲಿ ಕೆಲಸ ಖಾಲಿ ಇಲ್ಲ. ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಸಂಖ್ಯೆಯ ತಂತ್ರಜ್ಞರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ನೇಮಕಾತಿ ಚಿಂತನೆ ಇಲ್ಲ ಎಂದು ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಎಸ್ ಡಿ ಶಿಭುಲಾಲ್ ತಿಳಿಸಿದ್ದಾರೆ. ಮಾಧ್ಯಮ 39212http://kannada.oneindia.com/img/2009/09/16-shibulal.jpg205976ಉದ್ಯೋಗಉಡುಪಿಗೆ ಬನ್ನಿ,ಸೇನೆಗೆ ಭರ್ತಿಯಾಗಿರಿ/news/2009/09/22/recruitment-to-army-enrollment-in-udupi-coorg.htmlಮಡಿಕೇರಿ, ಸೆ. 22 :ಉದ್ಯೋಗ, ವೃತ್ತಿ ಮತ್ತು ಸೇವೆಗೆ ಒಂದೇ ಹೆಸರಾಗಿರುವ ಭಾರತೀಯ ಸೇನೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯುವಕರು ಮುಂದಾಗಬೇಕೆಂದು ಡೆಪ್ಯೂಟಿ ಡೈರೆಕ್ಟರ್ ಜನರಲ್ ( ರೆಕ್ರೂಟ್ ಮೆಂಟ್) ಬ್ರಿಗೇಡಿಯರ್ ಜೆ. ಸಿ. ಕುಶಾಲಪ್ಪ ಕರೆ ನೀಡಿದ್ದಾರೆ. ಸೋಮವಾರ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಒಂದು ಅನೌಪಚಾರಿಕ ಸಂವಾದದ ನಂತರ ಕುಶಾಲಪ್ಪ 39312http://kannada.oneindia.com/img/2009/09/22-indian-soldier1.jpg205976ಉದ್ಯೋಗಬಂದರು ನಗರಿಯಲ್ಲೊಂದು ಬಿಪಿಒ ಕಂಪನಿ/news/2009/10/06/spi-launches-it-bpo-branch-in-mangalore.htmlಮಂಗಳೂರು, ಅ. 6 : ಅಟ್ಲಾಂಟ್ ಮೂಲದ ಸಾಫ್ಟ್ ವೇರ್ ಪ್ಯಾರಾಡೈಮ್ ಇನ್ಫೋಟೆಕ್ (ಎಸ್ ಪಿಐ) ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಂದರು ನಗರಿ ಮಂಗಳೂರಿನಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಬಿಸಿನೆಸ್ ಔಟ್ ಸೋರ್ಸಿಂಗ್ ಸೇವೆಯನ್ನೊಳಗೊಂಡ ಶಾಖೆಯೊಂದನ್ನು ತೆರೆದಿದೆ. ಮಂಗಳೂರಿನ ಬಲಮಠದಲ್ಲಿರುವ ಒಬೆರ್ಲಾ ಕಟ್ಟಡದಲ್ಲಿ ಎಸ್ ಪಿಐ ಕಾರ್ಯನಿರ್ವಹಿಸಲಿದೆ. 1997 ರಲ್ಲಿ ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ ಎಸ್ 39543http://kannada.oneindia.com/img/2009/10/06-spi-mangalore1.jpg205976ಉದ್ಯೋಗಸಂಬಳ ಹೆಚ್ಚು ಪಡೆಯಲು ಸಿದ್ಧರಾಗಿ/news/2009/10/13/salary-hike-ration-mercer-survey.htmlನವದೆಹಲಿ, ಅ. 13 : ಕಂಪನಿ ಮುಳುಗಿತಂತೆ, ಪಿಂಕ್ ಸ್ಲಿಪ್ ಕೊಟ್ಟರಂತೆ,ಮಾರುಕಟ್ಟೆ ನೆಲಕಚ್ಚಿತಂತೆ ಎಂಬಂತಹ ಸುದ್ದಿಗಳನ್ನೇ ಓದಿ ಓದಿ ಬೇಜಾರಾದವರಿಗೆ ಭಿನ್ನರೀತಿಯ ಸುದ್ದಿಯೊಂದು ಬಂದಿದೆ. ಇದೀಗ ಭಾರತದ ಮಾರುಕಟ್ಟೆ ನಿಧಾನವಾಗಿ ಕುದುರಿಕೊಳ್ಳುತ್ತಿದ್ದು ಭಾರಿ ಹೊಡೆತ ತಿಂದ ಕಂಪನಿಗಳು ಕ್ರಮೇಣ ಚೇತರಿಸಿಕೊಳ್ಳುವ ವಾತಾವರಣ ಕಂಡುಬರುತ್ತಿದೆ. ಹಾಗಾಗಿ, ಉದ್ಯೋಗಿಗಳ ಸಂಬಳ ಕೂಡ ಏರು ದಿಕ್ಕಿನಲ್ಲಿ ಸಾಗುವ ಮುನ್ಸೂಚನೆಗಳು ದೊರೆತಿವೆ.ಮರ್ಸರ್ ಕಂಪನಿಯ 39654http://kannada.oneindia.com/img/2009/10/13-currency1.jpgnews"> ಜಾಣೆಯರಿಗೆ ಈ ದೇಶದಲ್ಲಿ ಸಂಬಳ ಕಡಿಮೆ | Female Employee|Pay slip|Experteer survey|male world| ಜಾಣೆಯರಿಗೆ ಈ ದೇಶದಲ್ಲಿ ಸಂಬಳ ಕಡಿಮೆ - Kannada Oneindia

ಜಾಣೆಯರಿಗೆ ಈ ದೇಶದಲ್ಲಿ ಸಂಬಳ ಕಡಿಮೆ

ಲಂಡನ್, ಆ. 10 :ಅವಳು ತನ್ನ ವೃತ್ತಿ, ಉದ್ಯೋಗದಲ್ಲಿ ತುಂಬಾ ಚುರುಕು. ಕೆಲಸದ ಸೂಕ್ಷ್ಮಗಳನ್ನು ಅವಳು ಬೇಗಬೇಗ ಕಲಿತು ಜಾಣೆ ಎನಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ, ದಕ್ಷ ಕೆಲಸಗಾರ್ತಿ ಎಂದು ಕಚೇರಿಯಲ್ಲಿ ಹೆಸರು ತೆಗೆದುಕೊಳ್ಳುತ್ತಾಳೆ. ಹಾಗಾಗಿ ವೃತ್ತಿಯ ಏಣಿಯನ್ನು ಆಕೆ ಪುರುಷರಿಗಿಂತ ವೇಗವಾಗಿ ಹತ್ತಬಲ್ಲಳು, ಹತ್ತುತ್ತಾಳೆ ಕೂಡ. ಆದರೆ ಪಾಪ, ದುಡಿಮೆಯ ಫಲ ಅಂದರೆ ಸಂಬಳ ಪಡೆಯುವಾಗ ಮಾತ್ರ ಗಂಡಸರಿಂತ ಸರಾಸರಿ ಶೇಖಡಾ ಏಳರಷ್ಟು ಹಣ ಕಡಿಮೆ ಎಣಿಸುತ್ತಾಳೆ.

ಲಂಡನ್ನಿನ ನೌಕರಿ ಅಂತರಜಾಲ ತಾಣ ಬ್ರಿಟನ್ನಿನಲ್ಲಿ ಕೈಗೊಂಡ ಒಂದು ಸಮೀಕ್ಷೆಯಲ್ಲಿ ಈ ಅಂಶ ಗೋಚರವಾಗಿದೆ. ಸಮೀಕ್ಷೆ ನಡೆಸಿದ ಸಂಸ್ಥೆ ಎಕ್ಸ್ ಪರ್ಟೀರ್. ಮಹಿಳೆಯರು ಶ್ರದ್ಧೆಯಿಂದ ಚೆನ್ನಾಗಿ ಕೆಲಸ ಮಾಡಬಹುದು, ವೃತ್ತಿಯಲ್ಲಿ ಮೇಲೆ ಬರಬಹುದು. ಆದರೆ ಪೇ ಸ್ಲಿಪ್ ಮಾತ್ರ ಆಕೆಯ ದಕ್ಷತೆಯನ್ನು ಬಿಂಬಿಸುವುದಿಲ್ಲ ಎಂದು ಅಧ್ಯಯನ ಸಾರುತ್ತದೆ.

ತಮಾಷೆ ಅಥವಾ ವಿಪರ್ಯಾಸವೆಂದರೆ ಉನ್ನತ ಸ್ಥಾನಗಳಿಗೆ ಮಹಿಳಾ ಉದ್ಯೋಗಿಗಳು ಲಗುಬಗೆಯಿಂದ ಏರುತ್ತಾರೆ ನಿಜ. ಆದರೆ, ಆ ಜಾಗದಲ್ಲಿ ಅವರು ಗಂಡಸರಿಗಿಂತ ಹೆಚ್ಚು ಕಾಲ ನಿಲ್ಲುವುದಕ್ಕೆ ಆಗುವುದಿಲ್ಲ ಎಂದೂ ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಮೀಕ್ಷೆಯನ್ನು ಬ್ರಿಟನ್ನಿನ ನಾನಾ ಉದ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವರರನ್ನು ಸಂದರ್ಶಿಸಿ ಮಾಡಲಾಗಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರು ಬಹಳ ಬೇಗ ಮೇಲಕ್ಕೆ ಏರುತ್ತಾರೆ. ಕೆಲಸಕ್ಕೆ ಸೇರಿಕೊಂಡ ಮೂರೇ ವರ್ಷದಲ್ಲಿ ಅವರು ದೊಡ್ಡ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ ಒಬ್ಬ ಪುರುಷ ಅಧಿಕಾರಿಗಿಂತ ಆಕೆ ಕಡಿಮೆ ಅಂದರೆ ಶೇ 34 ರಷ್ಟು ಸಂಬಳ ಕಡಿಮೆ ಪಡೆಯುತ್ತಾಳೆ. ಇಲ್ಲೂ ಕೂಡ ಲಿಂಗ ಪಕ್ಷಪಾತ ಇಣುಕುತ್ತದೆ. ಪ್ರತಿ 10 ಪುರುಷ ಅಧಿಕಾರಿಗಳಿಗೆ ಒಬ್ಬಳು ಅಧಿಕಾರಿಯಂತೆ ಮಹಿಳೆಯರ ಪಾಲು ಕಾಣಿಸುತ್ತದೆ. ಈ ಅಂಕಿಅಂಶ ಮಧ್ಯಮ ಗಾತ್ರದ ಒಂದು ಸಂಸ್ಥೆಯ ಆಡಳಿತ ನಿರ್ದೇಶಕ ಹುದ್ದೆಗೆ ಅನ್ವಯಿಸುತ್ತದೆ.
(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+