ಬೆಂಗಳೂರು ಸ್ಫೋಟದ ಆರೋಪಿಯ ತಪ್ಪೊಪ್ಪಿಗೆ

ಆದರೆ ಬೆಂಗಳೂರಿಗರು ಅದೃಷ್ಟವಂಥರು ! ಕೇರಳದಿಂದ ಇಂಥ ಫ್ಲವರ್ ಬಾಂಬ್ ಬೋರ್ಡ್ಗಳನ್ನು ನಗರಕ್ಕೆ ತಂದು, ಅವುಗಳನ್ನು ಉದ್ದೇಶಿತ ಜಾಗದಲ್ಲಿ ಜೋಡಿಸಿ ಏಕಕಾಲಕ್ಕೆ ಸ್ಫೋಟ ನಡೆಸುವುದಕ್ಕೆ ತಂಡಕ್ಕೆ ಸಾಕಷ್ಟು ಸದಸ್ಯರು ಲಭ್ಯರಾಗಲಿಲ್ಲ. ಹೀಗಾಗಿ 20 ಬಾಂಬ್ ಮಾತ್ರ ನಗರಕ್ಕೆ ತರಲಾಗಿತ್ತು. ಆತನ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ, ಬೆಂಗಳೂರು, ಅಹಮದಾಬಾದ್ ಹಾಗೂ ಸೂರತ್ ಸರಣಿ ಬಾಂಬ್ ಸ್ಫೋಟದ ಮೂಲ ಕೇರಳ. ರಿಯಾಜ್ ಭಟ್ಕಳ್ ಇದೆಲ್ಲದಕ್ಕೆ ಆರ್ಥಿಕ ಹಾಗೂ ಬೌದ್ಧಿಕ ಸಹಕಾರ ನೀಡಿದ್ದಾನೆ.
2008 ಜೂನ್ ತಿಂಗಳಲ್ಲಿ ಕೇರಳದ ಕೊಟ್ಟಾಯ ಪುರಂ ರೈಲ್ವೆ ಸ್ಟೇಷನ್ನಲ್ಲಿ ಅಬ್ದುಲ್ ಸತ್ತಾರ್ನನ್ನು ಭೇಟಿಯಾದ ರಿಯಾಜ್ ಭಟ್ಕಳ್ 50 ಪ್ರಬಲ ಬಾಂಬ್ ತಯಾರಿಸಲು ಆದೇಶ ನೀಡಿದ್ದ. ಆದರೆ ಬೇರೆ ಕೆಲಸಗಳು ಇದ್ದುದರಿಂದ ಸತ್ತಾರ್ ಇದಕ್ಕೆ ನಿರಾಕರಿಸಿದ. ಕೊನೆಗೆ 40 ಬಾಂಬ್ ಬೋರ್ಡ್ ತಯಾರಿಕೆಗೆ ಒಪ್ಪಿಕೊಂಡ. ಇದಕ್ಕಾಗಿ ಆತ ಪಡೆದದ್ದು ಕೇವಲ 10 ಸಾವಿರ ರೂ .!
2008 ರಲ್ಲಿ ಬೆಂಗಳೂರಿಗೆ ಬಂದಿದ್ದ ಸರ್ಫ್ರಾಜ್ ನವಾಜ್ ಸಮೀಕ್ಷೆ ನಡೆಸಿ ವಿಧಾನಸೌಧ, ವಿಕಾಸ ಸೌಧ ಹಾಗೂ ಐಟಿ ಬಿಟಿ ಕಂಪನಿಗಳಿಗೆ ವ್ಯಾಪಕ ಭದ್ರತೆ ಒದಗಿಸಿರುವುದನ್ನು ಮನಗಂಡ. ಹೀಗಾಗಿ ಹಲಸೂರು ರೋಡ್, ಮೈಸೂರು ರಸ್ತೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ ಹಾಗೂ ಶಿವಾಜಿನಗರದಲ್ಲಿ ಬಾಂಬ್ ಸ್ಫೋಟಿಸಲು ನಿರ್ಧರಿಸಿದ. ಇಲ್ಲಿ ಬಾಂಬ್ ಸ್ಫೋಟಗೊಂಡರೆ ಮುಸ್ಲಿಮರು ತೊಂದರೆಗೆ ಒಳಗಾಗುತ್ತಾರೆ. ಇದರಿಂದ ಕೋಮು ಗಲಭೆ ಸೃಷ್ಟಿಯಾಗುತ್ತದೆ ಎಂಬುದು ಆತನ ಯೋಚನೆಯಾಗಿತ್ತು. ಈ ಯೋಜನೆಗೆ ನಾಸೀರ್ ಎಂಬಾತ ಶುಂಠಿಕೊಪ್ಪದಲ್ಲಿ ತರಬೇತಿ ಕ್ಯಾಂಪ್ ಆಯೋಜಿಸಿದ್ದ. 150 ಕಡೆ ಬಾಂಬ್ ಇಡಲು ಸಂಚ ರೂಪಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications