ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಕೆಯೊಂದಿಗೆ ಸುಖ ದುಃಖ ಹಂಚಿಕೊಂಡ ಸಿಎಂ
ಮುಖ್ಯಮಂತ್ರಿ ಕರುಣಾನಿಧಿ ಅವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಭೇಟಿ ಮಾಡಲು ಆಸಕ್ತಿ ತೋರಿಸಿದರು. ಆದರೆ, ಅವರ ವಯಸ್ಸು, ಅನುಭವ ಮತ್ತು ಅವರು ಭಾರತದ ಹಿರಿಯ ರಾಜಕಾರಣಿ ಎಂಬ ಅಂಶಗಳನ್ನು ಗಮನದಲ್ಲಿಸಿರಿಕೊಂಡು ಚೆನ್ನೈನ ಗೋಪಾಲಪುರಂನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದೆ. ಚರ್ಚೆಯಲ್ಲಿ ಕಾವೇರಿ ಮತ್ತು ಹೊಗೇನಕಲ್ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಯಡಿಯೂರಪ್ಪ kannada ಕರ್ನಾಟಕ karnataka ಕನ್ನಡ tamil nadu karunanidhi ಕರುಣಾನಿಧಿ ತಮಿಳುನಾಡು ಹೊಗೇನಕಲ್ ವಿವಾದ cauvery row ಕಾವೇರಿ ವಿವಾದ
Story first published: Thursday, July 2, 2009, 17:36 [IST]