ನೆರೆ ಹಾವಳಿ ಹಾನಿ ಮಂಗಳೂರು ಹೆಲ್ಪ್ ಲೈನ್
ಮಂಗಳೂರು, ಜೂ. 8 : ದ ಕ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಅತಿವೃಷ್ಠಿ ಹಾಗೂ ನೆರೆಹಾವಳಿಯಿಂದ ಸಂಭವನೀಯ ಹಾನಿ, ನಾಶ ನಷ್ಟ ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಸಮಿತಿ ಸಭೆ ನಡೆಸಿ ಅವಶ್ಯಕ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟೋಲ್ ರೂಂ ತೆರೆಯಲಾಗಿದೆ. 24 ಗಂಟೆಯೂ ಈ ಕಂಟ್ರೋಲ್ ರೂಂಗಳು ಕಾರ್ಯನಿರ್ವಹಿಸಲಿದ್ದು,
ದೂ.
ಸಂ.
ಜಿಲ್ಲಾಧಿಕಾರಿ
ಕಚೇರಿ
2220584,
2220590,
ಉಚಿತ
ಕರೆ
1077,
ತಾಲೂಕು
ಕಚೇರಿ,
ಮಂಗಳೂರು
2220587,
ತಹಸೀಲ್ದಾರ್
ಮಂಗಳೂರು
9916821123,
ಬಂಟ್ವಾಳ
08255
232120,
ತಹಸೀಲ್ದಾರ್
94487
34714,
ಪುತ್ತೂರು
08251
230349
ತಹಸೀಲ್ದಾರ
94484
21965,
ಸುಳ್ಯ
08257
230330
ತಹಸೀಲ್ದಾರ್
93412
76225,
ಬೆಳ್ತಂಗಡಿ
08256
232047,
ತಹಸೀಲ್ದಾರ್
94499
69408
ವಿಶೇಷ
ತಹಸೀಲ್ದಾರ್
ಕಚೇರಿ
ಮೂಡಬಿದ್ರೆ
082582
38100,
ತಹಸೀಲ್ದಾರ್
94482
54045,
ವಿಶೇಷ
ತಹಸೀಲ್ದಾರ್
ಕಚೇರಿ
ಕಡಬ
08251
260435
ಈ
ನಂಬರ್
ಗಳಿಗೆ
ಕರೆ
ಮಾಡಬಹುದು.
(ದಟ್ಸ್ ಕನ್ನಡ ವಾರ್ತೆ)