ನೆರೆ ಹಾವಳಿ ಹಾನಿ ಮಂಗಳೂರು ಹೆಲ್ಪ್ ಲೈನ್
ಮಂಗಳೂರು, ಜೂ. 8 : ದ ಕ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಅತಿವೃಷ್ಠಿ ಹಾಗೂ ನೆರೆಹಾವಳಿಯಿಂದ ಸಂಭವನೀಯ ಹಾನಿ, ನಾಶ ನಷ್ಟ ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಸಮಿತಿ ಸಭೆ ನಡೆಸಿ ಅವಶ್ಯಕ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟೋಲ್ ರೂಂ ತೆರೆಯಲಾಗಿದೆ. 24 ಗಂಟೆಯೂ ಈ ಕಂಟ್ರೋಲ್ ರೂಂಗಳು ಕಾರ್ಯನಿರ್ವಹಿಸಲಿದ್ದು,
ದೂ. ಸಂ. ಜಿಲ್ಲಾಧಿಕಾರಿ ಕಚೇರಿ 2220584, 2220590,
ಉಚಿತ ಕರೆ 1077,
ತಾಲೂಕು ಕಚೇರಿ, ಮಂಗಳೂರು 2220587,
ತಹಸೀಲ್ದಾರ್ ಮಂಗಳೂರು 9916821123,
ಬಂಟ್ವಾಳ 08255 232120, ತಹಸೀಲ್ದಾರ್ 94487 34714,
ಪುತ್ತೂರು 08251 230349 ತಹಸೀಲ್ದಾರ 94484 21965,
ಸುಳ್ಯ 08257 230330 ತಹಸೀಲ್ದಾರ್ 93412 76225,
ಬೆಳ್ತಂಗಡಿ 08256 232047, ತಹಸೀಲ್ದಾರ್ 94499 69408
ವಿಶೇಷ ತಹಸೀಲ್ದಾರ್ ಕಚೇರಿ ಮೂಡಬಿದ್ರೆ 082582 38100,
ತಹಸೀಲ್ದಾರ್ 94482 54045, ವಿಶೇಷ ತಹಸೀಲ್ದಾರ್ ಕಚೇರಿ
ಕಡಬ 08251 260435 ಈ ನಂಬರ್ ಗಳಿಗೆ ಕರೆ ಮಾಡಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications