ಇಂದು ರಾಜೀವ್ ಗಾಂಧಿ 18ನೇ ಪುಣ್ಯತಿಥಿ

ದಿವಂಗತ ಪ್ರಧಾನಿ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕ ಮತ್ತು ಅಳಿಯ ರಾಬರ್ಟ್ ವಾಧ್ರಾ ಪಾಲ್ಗೊಂಡಿದ್ದರು. ರಾಜೀವ್ ಗಾಂಧಿ ಸಮಾಧಿಯನ್ನು ವಿಶೇಷವಾಗಿ ಬಿಳಿ ಹೂವುಗಳಿಂದ ಅಲಂಕರಿಸಲಾಗಿತ್ತು. ಕಾಂಗ್ರೆಸ್ ನಾಯಕರುಗಳಾದ ಎ ಕೆ ಆಂಟನಿ, ಗುಲಾಂ ನಬಿ ಆಜಾದ್, ಪ್ರಣವ್ ಮುಖರ್ಜಿ, ಕಮಲ್ ನಾಥ್, ಚಿದಂಬರಂ ಸೇರಿದಂತೆ ಮುಂತಾದವರು ಸಮಾಧಿ ಬಳಿ ತೆರಳಿ ಪುಷ್ಪಾಂಜಲಿ ಸಲ್ಲಿಸಿದರು.
(ಏಜನ್ಸೀಸ್)












Click it and Unblock the Notifications