ಭರದಿಂದ ಸಾಗಿದ ಎಣಿಕೆ, ಯುಪಿಎ ಮುನ್ನಡೆ
ಬೆಂಗಳೂರು, ಮೇ. 16 : ದೇಶದೆಲ್ಲಡೆ ಮತ ಎಣಇಕೆ ಕಾರ್ಯ ಭರದಿಂದ ಸಾಗಿದ್ದು, ಇಚ್ಚೀಚಿನ ವರದಿಗಳ ಪ್ರಕಾರ ಯುಪಿಎ 52 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ ನೇತೃತ್ವದ ಎನ್ ಡಿಎ 44 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ತೃತೀಯ ರಂಗ, ಎಡಪಕ್ಷಗಳು 28 ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ಸಮಾಜವಾದಿ ಪಕ್ಷ 5 ಅಭ್ಯರ್ಥಿಗಳು ಗೆಲುವಿನ ಹಂತ ತಲುಪಿದ್ದಾರೆ.
ಕಾಂಗ್ರೆಸ್ ಪಕ್ಷ ಯುವ ನಾಯಕ ರಾಹುಲ್ ಗಾಂಧಿ ನಿರೀಕ್ಷೆಯಂತೆ ಅಮೇಥಿ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ, ಶಿವಗಂಗಾ ಕ್ಷೇತ್ರದಲ್ಲಿ ಪಿ ಚಿದಂಬರಂ, ಅಜ್ಮೀರ್ ನಲ್ಲಿ ಕಾಂಗ್ರೆಸ್ ನಲ್ಲಿ ಸಚಿನ್ ಪೈಲೆಟ್, ಮದುರೈ ನಲ್ಲಿ ಡಿ ಎಂಕೆಯ ಎಂ ಕೆ ಅಜಗಿರಿ ಮುನ್ನಡೆ ಹೊಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications