ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಶೇ.86ರಷ್ಟು ಫಲಿತಾಂಶ ಪಡೆದು ಈ ಬಾರಿ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಚಿಕ್ಕೋಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಉಳಿದಂತೆ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಈ ಬಾರಿ 17 ಸ್ಥಾನ ಪಡೆದಿದೆ. ಹೋದ ವರ್ಷದಂತೆ ಈ ಬಾರಿಯೂ ಬೀದರ್ ಜಿಲ್ಲೆ ಶೇ.41ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.
| ಕ್ರಮಾಂಕ | ಜಿಲ್ಲೆ | ಶೇಕಡಾ |
| 1 | ಉಡುಪಿ | 86.39 |
| 2 | ಮಂಡ್ಯ | 83.78 |
| 3 | ಚಿಕ್ಕೋಡಿ | 82.23 |
| 4 | ಮಂಗಳೂರು(ದ.ಕ) | 82.02 |
| 5 | ಉತ್ತರಕನ್ನಡ | 80.16 |
| 6 | ಬೆಳಗಾವಿ | 79.37 |
| 7 | ತುಮಕೂರು | 78.51 |
| 8 | ಬಾಗಲಕೋಟೆ | 78.26 |
| 9 | ಕೊಡಗು | 77.92 |
| 10 | ಗದಗ | 77.67 |
| 11 | ಧಾರವಾಡ | 76.43 |
| 12 | ರಾಮನಗರ | 75.95 |
| 13 | ಬಿಜಾಪುರ | 75.67 |
| 14 | ಬೆಂಗಳೂರು ಉತ್ತರ | 73.92 |
| 15 | ಬಳ್ಳಾರಿ | 73.82 |
| 16 | ಚಿಕ್ಕಮಗಳೂರು | 73.62 |
| 17 | ಚಿತ್ರದುರ್ಗ | 73.61 |
| 18 | ಬೆಂಗಳೂರು ದಕ್ಷಿಣ | 73.54 |
| 19 | ಶಿವಮೊಗ್ಗ | 73.38 |
| 20 | ಮಧುಗಿರಿ | 73.28 |
| 21 | ಮೈಸೂರು | 72.84 |
| 22 | ಬೆಂಗಳೂರು ಗ್ರಾಮೀಣ | 72.65 |
| 23 | ಕೊಪ್ಪಳ | 72.14 |
| 24 | ಕಳವು | 71.92 |
| 25 | ರಾಯಚೂರು | 71.78 |
| 26 | ಹಾವೇರಿ | 71.73 |
| 27 | ಹಾಸನ | 70.81 |
| 28 | ಗುಲ್ಬರ್ಗಾ | 69.53 |
| 29 | ಕೋಲಾರ | 68.48 |
| 30 | ಚಾಮರಾಜನಗರ | 66.38 |
| 31 | ಚಿಕ್ಕಬಳ್ಳಾಪುರ | 63.58 |
| 32 | ದಾವಣಗೆರೆ | 62.94 |
| 33 | ಬೀದರ್ | 41.08 |
(ದಟ್ಸ್ ಕನ್ನಡ ವಾರ್ತೆ)
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
More From
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications