ನಿವೃತ್ತ ವಾರ್ತಾ ಉಪ ನಿರ್ದೇಶಕ ರಾಜನ್ ನಿಧನ

ಬೆಂಗಳೂರು,

ಏ.
25
:
ವಾರ್ತಾ
ಇಲಾಖೆಯ
ನಿವೃತ್ತ
ಉಪ
ನಿರ್ದೇಶಕ
ಎಸ್.
ಹೆಚ್.
ರಾಜನ್
ಅವರು
ಇಂದು
ಖಾಸಗಿ
ಆಸ್ಪತ್ರೆಯೊಂದರಲ್ಲಿ
ಗುರುವಾರ
ನಿಧನರಾದರು.
ಕೆಲಕಾಲದಿಂದ
ಅಸ್ವಸ್ಥರಾಗಿದ್ದ
ರಾಜನ್
ಅವರು
ಪತ್ನಿ,
ಮೂವರು
ಪುತ್ರರು
ಹಾಗೂ
ಓರ್ವ
ಪುತ್ರಿಯನ್ನು
ಅಗಲಿದ್ದಾರೆ.

id="toptextpromo">

ರಾಜನ್

ಅವರು
ಕರ್ನಾಟಕ
ಮಾಧ್ಯಮ
ಅಕಾಡೆಮಿಯ
ಪ್ರಪ್ರಥಮ
ಕಾರ್ಯದರ್ಶಿಗಳಾಗಿ
ಕಾರ್ಯನಿರ್ವಹಿಸಿದ್ದರಲ್ಲದೆ,
ಕೋಲಾರ,
ತುಮಕೂರು
ಹಾಗೂ
ಬೆಂಗಳೂರಿನಲ್ಲಿ
ವಾರ್ತಾಧಿಕಾರಿಗಳಾಗಿ
ಉತ್ತಮ
ಸೇವೆ
ಸಲ್ಲಿಸಿದ್ದರು.
ಮೃತರ
ಆತ್ಮಕ್ಕೆ
ಚಿರಶಾಂತಿಯನ್ನು
ಹಾಗೂ
ಅವರ
ಕುಟುಂಬದವರಿಗೆ
ದು:ಖವನ್ನು
ಭರಿಸುವ
ಶಕ್ತಿಯನ್ನು
ಭಗವಂತನ್ನು
ನೀಡಲಿ
ಎಂದು
ಅಬಕಾರಿ,
ಐಟಿಬಿಟಿ,
ವಾರ್ತಾ
ಸಚಿವ
ಕಟ್ಟಾ
ಸುಬ್ರಮಣ್ಯ
ನಾಯ್ದು
ಅವರು
ಹಾರೈಸಿದ್ದಾರೆ.
ವಾರ್ತಾ
ಇಲಾಖೆ
ನಿರ್ದೇಶಕ
ಎನ್.ಆರ್.
ವಿಶುಕುಮಾರ್
ಅವರು
ಸಹ
ರಾಜನ್
ನಿಧನಕ್ಕೆ
ಅತೀವ
ಸಂತಾಪ
ವ್ಯಕ್ತಪಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+