ರಂಗಶಂಕರ: ಮಾರ್ಚ್ ತಿಂಗಳ ನಾಟಕಗಳ ವಿವರ
ಬೆಂಗಳೂರಿನ ಜೆಪಿ ನಗರದ 2 ನೇ ಹಂತದಲ್ಲಿರುವ ಅಪ್ತ ರಂಗಮಂದಿರ 'ರಂಗಶಂಕರ' ದಲ್ಲಿ ಮಾರ್ಚ್ ತಿಂಗಳಲ್ಲಿ ಕನ್ನಡ, ಇಂಗ್ಲೀಷ್, ಮರಾಠಿ ಭಾಷೆ ನಾಟಕಗಳು ಪ್ರದರ್ಶನಗೊಳ್ಳಲಿವೆ. ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು 'ರಂಗಯುಗಾದಿ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಂಗಾಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಶಂಕರದ ವ್ಯವಸ್ಥಾಪಕ ಜಗದೀಶ್ ಮಲ್ನಾಡ್ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ವಿವರಗಳು ಇಂತಿವೆ:
ನಾಟಕ: ನಾ ತುಕರಾಂ ಅಲ್ಲ
ತಂಡ: ಸಂಕೇತ್ ,ಬೆಂಗಳೂರು
ಸಂಪರ್ಕ: 9986016207
ವೆಬ್: http:/// www.indianstage.in
ದಿನಾಂಕ:ಮಾ1 ಭಾನು,ಮಾ 3ಮಂಗಳ,ಮಾ 4ಬುಧ
ಪ್ರದರ್ಶನದ ಸಮಯ: ಸಂಜೆ7:30
ಪ್ರದರ್ಶನದ ಅವಧಿ:115 ನಿ
ಭಾಷೆ:ಕನ್ನಡ
ರಚನೆ: ಎಸ್ ಸುರೇಂದ್ರನಾಥ್
ನಿರ್ದೇಶನ:ಎಸ್ ಸುರೇಂದ್ರನಾಥ್
*****
ನಾಟಕ: ಸದಾರಮೆ
ತಂಡ: ರಂಗಶಂಕರ ಮತ್ತು ಸ್ಪಂದನ
ಸಂಪರ್ಕ: 9448927954
ವೆಬ್:http://www.bookmyshow.com
ದಿನಾಂಕ:5 ಮಾರ್ಚ್ ರಿಂದ ಮಾರ್ಚ್ 11
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:120 ನಿಮಿಷ
ರಚನೆ:ಬೆಳ್ಳಾವೆ ನರಹರಿ ಶಾಸ್ತ್ರೀ
ನಿರ್ದೇಶನ:ಬಿ. ಜಯಶ್ರೀ
********
ನಾಟಕ:ಹೀಗಾಂದ್ರೆ ಹೇಗೆ?
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479/
ವೆಬ್ : httP:// www.indianstage.in
ದಿನಾಂಕ: ಮಾ. 12 ಹಾಗೂ ಮಾ.13
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:95 ನಿಮಿಷ
ರಚನೆ:ಟಿ ಸುನಂದಮ್ಮ/ ಕೆ .ವೈ ನಾರಾಯಣ ಸ್ವಾಮಿ
ನಿರ್ದೇಶನ: ಪ್ರಮೋದ್ ಶಿಗ್ಗಾಂವ್
*********
ನಾಟಕ: ರತ್ನನ್ ಪರ್ಪಂಚ
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479
ವೆಬ್ : http:// www.indianstage.in
ದಿನಾಂಕ:ಮಾ. 14
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:90 ನಿಮಿಷ
ರಚನೆ:ಜಿ ಪಿ ರಾಜರತ್ನಂ/ ಸುಂದರ್
ನಿರ್ದೇಶನ:ಜೋಸೆಫ್
******
ನಾಟಕ: ಆದದ್ದೆಲ್ಲಾ ಒಳಿತೇ?
ತಂಡ: ಕ್ರಿಯೇಟಿವ್ ಥೇಟರ್, ಬೆಂಗಳೂರು
ಸಂಪರ್ಕ: 9620604479
ವೆಬ್ : http:// www.indianstage.in
ದಿನಾಂಕ:ಮಾ. 15
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:90 ನಿಮಿಷ
ರಚನೆ:ಟಿ ಸುನಂದಮ್ಮ/ ಕೆ .ವೈ ನಾರಾಯಣ ಸ್ವಾಮಿ
ನಿರ್ದೇಶನ:ಪ್ರಮೋದ್ ಶಿಗ್ಗಾಂವ್
*********
ನಾಟಕ: ಮೈಸೂರು ಮಲ್ಲಿಗೆ
ತಂಡ:ಕಲಾ ಗಂಗೋತ್ರಿ, ಬೆಂಗಳೂರು
ಸಂಪರ್ಕ:94480699667
ದಿನಾಂಕ:ಮಾ.17 ಮತ್ತು ಮಾ. 18
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:120 ನಿಮಿಷ
ರಚನೆ: ರಾಜೇಂದ್ರ ಕಾರಂತ್ ( ಕೆ.ಎಸ್ ನರಸಿಂಹಸ್ವಾಮಿ ಅವರ ಕವನಗಳ ಆಧಾರಿತ)
ನಿರ್ದೇಶನ: ಡಾ. ಬಿ ವಿ ರಾಜಾರಾಂ
***
ನಾಟಕ:ವೋಜೆಕ್[Woyzeck]
ತಂಡ:ಟೊಟೋ ಫಂಡ್ಸ್ ದಿ ಆರ್ಟ್ಸ್/ರಫಿಕಿ, ಬೆಂಗಳೂರು
ಸಂಪರ್ಕ:9448279252
ದಿನಾಂಕ: ಮಾ. 19 ರಿಂದ ಮಾ 21
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್
ಪ್ರದರ್ಶನದ ಅವಧಿ:90 ನಿಮಿಷ
ರಚನೆ: ಜಾರ್ಜ್ ಬುಚ್ನರ್
ನಿರ್ದೇಶನ: ಅನ್ಮೋಲ್ ವೆಲ್ಲಾನಿ
*****
ಮಾ. 22 ರಂದು ರಂಗ ಯುಗಾದಿ
******
ನಾಟಕ: ಗಾಡ್/ ಡೆಥ್
ತಂಡ: ಟಿಎ ಟಿ ಟಿವಿಎ ಎಂ/ ಮಿರಾಕಲ್ ಎಂಟರ್ ಟೈನ್ ಮೆಂಟ್, ಬೆಂಗಳೂರು
ಸಂಪರ್ಕ:9741969326
ದಿನಾಂಕ:24 ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್
ಪ್ರದರ್ಶನದ ಅವಧಿ:70 ನಿಮಿಷ
ರಚನೆ:
ನಿರ್ದೇಶನ: ಅವಿನಾಶ್ ಡೆನಿಯಲ್
*********
ನಾಟಕ:ನಂಗ್ಯಾಕೋ ಡೌಟು
ತಂಡ:ಬೆನಕ,ಬೆಂಗಳೂರು
ಸಂಪರ್ಕ:98452345769
ದಿನಾಂಕ:ಮಾ. 25 , ಮಾ 26
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಕನ್ನಡ
ಪ್ರದರ್ಶನದ ಅವಧಿ:
ರಚನೆ: ಬಿ ಆರ್ ಲಕ್ಷ್ಮಣ ರಾವ್
ನಿರ್ದೇಶನ:ಪ್ರಮೋದ್ ಶಿಗ್ಗಾಂವ್
*****
ನಾಟಕ: ಟೆಲ್ವ್ ಥೌಸಂಡ್ ಲಿಟಲ್ ಅಂಡ್ ಅದರ್ ಡಿಲಿಸಿಯಸ್: ಈಟ್ ಲೈಕ್ ಎ ಫ್ರೆಂಚ್
(Twelve Thousand Little Pies and other Delicacies: Eat Like a French)
ತಂಡ: ವಿಸ್ಡಮ್,ಬೆಂಗಳೂರು
ಸಂಪರ್ಕ:9986016207
ವೆಬ್: www.indianstage.in
ದಿನಾಂಕ:ಮಾ. 27ಮತ್ತು ಮಾ 28
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಇಂಗ್ಲೀಷ್,
ಪ್ರದರ್ಶನದ ಅವಧಿ:80 ನಿಮಿಷ
ರಚನೆ:ಜೀನ್ ಅಂಥಲ್ಮೆ ಬ್ರಿಲಾಟ್ ಸವರಿನ್ [Jean Anthelme Brillat- Savarin]
ನಿರ್ದೇಶನ:ಕ್ಲೈರ್
*******
ನಾಟಕ: ವೈಟ್ ಲಿಲ್ಲಿ ಅಂಡ್ ನೈಟ್ ರೈಡರ್ [White Lily and Night Rider]
ತಂಡ: ಮಹಾರಾಷ್ಟ್ರ ಕಲ್ಚರಲ್ ಸೆಂಟರ್, ಪುಣೆ
ಸಂಪರ್ಕ:080-22262176
ದಿನಾಂಕ:29 ಭಾನು,
ಪ್ರದರ್ಶನದ ಸಮಯ: ಮಧ್ಯಾಹ್ನ 3.30 ಹಾಗೂ ಸಂಜೆ7:30
ಭಾಷೆ:ಮರಾಠಿ
ಪ್ರದರ್ಶನದ ಅವಧಿ:105 ನಿಮಿಷ
ರಚನೆ:ರಸಿಕ ಜೋಶಿ ಮತ್ತು ಮಿಲಿಂದ್ ಪಾಠಕ್
ನಿರ್ದೇಶನ:ರಸಿಕ ಜೋಶಿ ಮತ್ತು ಮಿಲಿಂದ್ ಪಾಠಕ್
********
ನಾಟಕ:ಬದ್ಮನುಸ್ [Bhadmanus]
ತಂಡ:ಮಷಾಲ್ , ಬೆಂಗಳೂರು
ಸಂಪರ್ಕ:9739096270
ದಿನಾಂಕ:31 ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ:ಹಿಂದಿ/ಇಂಗ್ಲೀಷ್ ,
ಪ್ರದರ್ಶನದ ಅವಧಿ:80 ನಿಮಿಷ
ರಚನೆ:ರಚನಾ ರೆಡ್ಡಿ ಮತ್ತು ಇಷಾನ್ ಶುಕ್ಲ
ನಿರ್ದೇಶನ: ಪ್ರತ್ಯುಷ್ ಸಿಂಗ್
(ದಟ್ಸ್ ಕನ್ನಡ ಸಭೆ ಸಮಾರಂಭ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications