ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖರ್ಗೆ ಹೆಗಲಿಗೆ ಮಹಾರಾಷ್ಟ್ರ ಜವಾಬ್ದಾರಿ
ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಈಗ ತಯಾರಿಸಲಾಗಿರುವ ಹೊಸ ಎಐಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಈ ಮೊದಲಿದ್ದ ಕರ್ನಾಟಕದ ಬಹಳಷ್ಟು ಮುಖಂಡರಿಗೆ ಜಾಗ ತೋರಿಸಲಾಗಿಲ್ಲ. ಈ ಹಿಂದೆ ಇದ್ದ ಬಹುತೇಕ ಮುಖಂಡರಿಗೆಲ್ಲಾ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷವು ತಾಕೀತು ಮಾಡಿರುವುದೇ ಇದಕ್ಕೆ ಕಾರಣವಾಗಿದೆ.
ಖರ್ಗೆ ಪಾಲಿಗೆ ಈಗ ವಹಿಸಲಾಗಿರುವ ಪಕ್ಷದ ಜವಾಬ್ದಾರಿ ಭಾರಿ ಸವಾಲಿನದ್ದೇ ಆಗಿದೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ಅಷ್ಟೇನೂ ಸುಲಭದ ಮಾತಲ್ಲ. ಇದಕ್ಕಾಗಿ ಅವರು ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರತೊಡಗಿವೆ.
(ದಟ್ಸ್ ಕನ್ನಡ ವಾರ್ತೆ)
ಸಿದ್ದರಾಮಯ್ಯ ಗೆ ಕಾಂಗ್ರೆಸ್ ಪ್ರತಿಪಕ್ಷದ ಗದ್ದುಗೆ?
Comments
ಕಾಂಗ್ರೆಸ್ congress ಸೋನಿಯಾ ಗಾಂಧಿ sonia gandhi mallikarjun kharge ಮಲ್ಲಿಕಾರ್ಜುನ ಖರ್ಗೆ lok sabha election ls polls
Story first published: Monday, February 23, 2009, 13:21 [IST]