ಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್

ನವದೆಹಲಿ,

ಫೆ.13
:
ಕೇಂದ್ರ
ಸರ್ಕಾರದ
ಕೊನೆಯ
ರೈಲ್ವೆ
ಬಜೆಟ್
ಮಂಡನೆಗೆ
ಕ್ಷಣಗಣನೆ
ಆರಂಭವಾಗಿದೆ.
ರೈಲ್ವೆ
ಸಚಿವ
ಲಾಲು
ಪ್ರಸಾದ
ಯಾದವ್
ಇಂದು
ಸಂಸತ್ತಿನಲ್ಲಿ
ತಮ್ಮ
ಕೊನೆಯ
ಬಜೆಟ್
ಮಂಡಿಸಲಿದ್ದಾರೆ.
ಇತ್ತೀಚೆಗೆ
ಭಯೋತ್ಪಾದನೆ
ಮೀತಿಮೀರಿರುವ
ಹಿನ್ನೆಲೆಯಲ್ಲಿ
ಇಲಾಖೆಗೆ
ಇನ್ನಷ್ಚು
ಭದ್ರತೆ
ಒದಗಿಸುವ
ನಿಟ್ಟಿನಲ್ಲಿ
ಅನೇಕ
ಯೋಜನೆಗಳನ್ನು
ಘೋಷಣೆ
ಮಾಡುವ
ಸಾಧ್ಯತೆ
ಇದೆ.
ಆರನೇ
ಬಜೆಟ್
ಮಂಡಿಸುತ್ತಿರುವ
ಲಾಲು
ಜನಪ್ರಿಯ
ಬಜೆಟ್
ಮಂಡಿಸಲಿದ್ದಾರೆ
ಎನ್ನಲಾಗಿದೆ.
ಲೋಕಸಭೆ
ಚುನಾವಣೆ
ಮೇಲೆ
ಕಣ್ಣಿಟ್ಟಿದ್ದು,
ಪ್ರಯಾಣ
ದರವನ್ನು
ಕಡಿಮೆ
ಮಾಡುವ
ಸುದ್ದಿಯೂ
ಇದೆ.

id="toptextpromo">

ರೈಲ್ವೆ

ಪ್ರಯಾಣದ
ಬಗ್ಗೆ
ಹೆಚ್ಚಿನ
ನಿಗಾ
ವಹಿಸಲಾಗಿದ್ದು,
ರೈಲ್ವೆ
ಹಾಗೂ
ಪ್ರಯಾಣಿಕರಿಗೆ
ಎಲ್ಲ
ರೀತಿಯ
ಭದ್ರತೆಯನ್ನು
ಒದಗಿಸಲು
ಲಾಲು
ಸಜ್ಜಾಗಿದ್ದಾರೆ.
ರೈಲಿನಲ್ಲಿ
ಭದ್ರತೆಗಾಗಿ
ಪೊಲೀಸ್
ಘಟಕ
ಸ್ಥಾಪನೆ,
ಧೂಮಪಾನ
ಶೋಧಕ,
ಸಿಸಿಟಿವಿಗಳನ್ನು
ಅಳವಡಿಸುವುದು
ಮುಖ್ಯವಾಗಿವೆ
ಎನ್ನಲಾಗಿದೆ.
ರೈಲು
ನಿಲ್ದಾಣದಲ್ಲಿ
ಸಮರ್ಪಕವಾದ
ಊಟದ
ವ್ಯವಸ್ಥೆ
ಕಲ್ಪಿಸುವ
ಸಾಧ್ಯತೆ
ಇದೆ.
ಇದಕ್ಕಾಗಿ
150
ಅಡುಗೆ
ಘಟಕಗಳನ್ನು
ಸ್ಥಾಪಿಸುವುದು.
ಶುದ್ಧ
ಗುಣಮಟ್ಟ
ಆಹಾರ
ಪೂರೈಕೆಗೆ
ಕ್ರಮ
ಕೈಗೊಳ್ಳುವ
ಸಾಧ್ಯತೆ.
ರೈಲು
ಪ್ರಯಾಣಿಕರಿಗೆ
ಹಲವಾರು
ಸೌಲಭ್ಯಗಳನ್ನು
ಘೋಷಣೆ,
ಖಾಲಿ
ಇರುವ
ರೈಲ್ವೆ
ರಕ್ಷಣಾ
ಇಲಾಖೆ
ಸಿಬ್ಬಂದಿಗಳ
ನೇಮಕಕ್ಕೆ
ಅಧಿಸೂಚನೆ
ಹೊರಡಿಸುವ
ಸಾಧ್ಯತೆಗಳಿವೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)
ಮಧ್ಯಂತರ
ರೈಲ್ವೆ
ಬಜೆಟ್
09
ಮುಖ್ಯಾಂಶಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+