ಅಕ್ಕಿ ಹೆಬ್ಬಾಳು ನರಸಿಂಹಸ್ವಾಮಿ ರಥೋತ್ಸವ

ಕೆ.ಆರ್.ಪೇಟೆ,

ಫೆ,
11
:
ಇತಿಹಾಸ
ಪ್ರಸಿದ್ಧ
ಅಕ್ಕಿಹೆಬ್ಬಾಳು
ಲಕ್ಷ್ಮೀನರಸಿಂಹಸ್ವಾಮಿ
ರಥೋತ್ಸವವು
ಸಡಗರ-ಸಂಭ್ರಮದಿಂದ
ಜರುಗಿತು.
ಮಂಗಳವಾರ
ಬೆಳಿಗ್ಗೆಯಿಂದಲೇ
ದೇವಾಲಯದಲ್ಲಿ
ಆರಂಭಗೊಂಡ
ಧಾರ್ಮಿಕ
ಕಾರ್ಯಕ್ರಮಗಳು
ನಂತರ
11.10
ಗಂಟೆಗೆ
ರಥೋತ್ಸವಕ್ಕೆ
ತಹಸೀಲ್ದಾರ್
ಶ್ಯಾಂಸಂಪತ್‌ಕುಮಾರ್
ಚಾಲನೆ
ನೀಡಿದರು.

id="toptextpromo">

ರಥೋತ್ಸವವು

ವಿಜೃಂಭಣೆಯಿಂದ
ಗ್ರಾಮದ
ಪ್ರಮುಖ
ಬೀದಿಗಳಲ್ಲಿ
ಎಳೆಯಲಾಯಿತು.
ಇಡೀ
ಗ್ರಾಮದಲ್ಲಿ
ಜಾತ್ರಾ
ಮಹೋತ್ಸವದ
ಅಂಗವಾಗಿ
ತಳಿರು-ತೋರಣದಿಂದ
ಸಿಂಗರಿಸಲಾಗಿತ್ತು.
ಜಾತ್ರಾ
ಮಹೋತ್ಸವ
ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿಗಳ
ವಿಶೇಷಾಧಿಕಾರಿ
ಸಿಂಧಘಟ್ಟ
ಅರವಿಂದ್,
ಮಾಜಿ
ಶಾಸಕ
ಬಿ.ಪ್ರಕಾಶ್,
ಜಿಲ್ಲಾ
ಪಂಚಾಯಿತಿ
ಸದಸ್ಯ
ನಾಗೇಂದ್ರಕುಮಾರ್,
ಗ್ರಾಮ
ಮುಖಂಡರಾದ
ಎ.ಬಿ.ಜವರಪ್ಪ,
ದಿವಾಕರ್,
ರಘು,
ಎ.ಎಸ್.ಕಿಟ್ಟು,
ನಾಗರಾಜು,
ಮಹೇಶ್‌ಕುಮಾರ್
ಸೇರಿದಂತೆ
ಅನೇಕ
ಮುಖಂಡರು
ಪಾಲ್ಗೊಂಡಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+