ಈ ಸ್ಪರ್ಶ 'ಪ್ರತ್ಯೇಕವಾಗಿ ಮಹಿಳೆಯರಿಗೆ' ಮಾತ್ರ
ಬೆಂಗಳೂರು, ಜನವರಿ 30: ಬೆಂಗಳೂರಿನಲ್ಲಿ ಇತ್ತೀಚೆಗೆ ಕಿಮಯಾ ಫ್ಯಾಷನ್ ಮಳಿಗೆ ಆರಂಭವಾದ ಬೆನ್ನಲ್ಲೇ ಕಮರ್ಶಿಯಲ್ ಸ್ಟ್ರೀಟ್ನ ಬಳಿಯ ಕಾಮರಾಜ್ ರಸ್ತೆಯಲ್ಲಿ ವೈವಿಧ್ಯಮಯ ವಿನ್ಯಾಸ ಹೊತ್ತ ಮದುವೆ ಸೀರೆಗಳ ಮಳಿಗೆ ಸ್ಪರ್ಶ್ ಗುರುವಾರ ಆರಂಭವಾಗಿದೆ. ಸ್ಪರ್ಶ್ ವಿನ್ಯಾಸದ ಮನಮೋಹಕ ಉಡುಗೆಯನ್ನು ಧರಿಸಿದ ಬೆಡಗಿಯರು 'ಪ್ರತ್ಯೇಕವಾಗಿ ಮಹಿಳೆಯರಿಗೆ' ಎಂಬ ಧ್ಯೇಯದೊಂದಿಗೆ ಕ್ಯಾಟ್ ವಾಕ್ ಮಾಡಿ ನೆರೆದವರ ಗಮನ ಸೆಳೆದರು.

ಸ್ಪರ್ಶ್ ವಿನ್ಯಾಸ ಮತ್ತು ಮದುವೆಯ ಸೀರೆಗಳಿಗಾಗಿರುವ ಪ್ರತ್ಯೇಕ ಮಳಿಗೆಯಾಗಿದ್ದು, ತಮಗೆ ಉತ್ತಮವಾದುದ್ದೇ ಬೇಕೆಂದು ಬಯಸುವವರಿಗೆ ಪರಿಹಾರವನ್ನೊದಗಿಸಲಿದೆ. ಸರ್ವಕಾಲಿಕ ಉಡುಗೆಗಳನ್ನು ಧರಿಸಿ ಬೇಸರವೆನ್ನಿಸಿದವರಿಗೆ, ಪಾಶ್ಚಾತ್ಯ ಮತ್ತು ದೇಶಿಯ ವಸ್ತ್ರಗಳು ಸ್ಪರ್ಶ್ನಲ್ಲಿ ಲಭಿಸಲಿದೆ. ಡಿಸೈನರ್ ವೇರ್ ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ವಯಸ್ಸಿನವರೂ ಧರಿಸಬಹುದ್ದಾಗಿದ್ದು ಪತ್ನಿಯರು ತಮ್ಮ ಪತಿಯಂದಿರನ್ನು ಸೆಳೆಯಲು ಒಂದು ಅಸ್ತ್ರವಾಗಲಿದೆ ಎಂದು ಆನಂದ್ ಹೇಳಿದರು.
'ಸಿಲ್ಕ್, ಭರ್ಜರಿ ಎಂಬ್ರಾಯಿಡರಿ, ಪಾರ್ಟಿ ವೇರ್ನಿಂದ ಕ್ಯಾಶುಯಲ್ ಸೀರೆ ತನಕ ಎಲ್ಲಾ ಮಾದರಿಯ ವಸ್ತ್ರಗಳು ಸ್ಪರ್ಶ್ ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೆ ಮಹಿಳೆಯರಿಗಾಗಿಯೇ ಹೊಸ ವಿನ್ಯಾಸದ ಪರಿಸರ ಸ್ನೇಹಿ ಬ್ಯಾಗ್ಗಳು, ಆಭರಣ, ಫುಟ್ವೇರ್ಗಳ ಸಂಗ್ರಹವೂ ಸ್ಪರ್ಶ್ನಲ್ಲಿದೆ. ಅಪರೂಪದ, ಎಲ್ಲರೂ ಬಯಸುವ, ಉತ್ತಮ ಗುಣಮಟ್ಟದ, ಸ್ಪರ್ಧಾತ್ಮಕ ಹಾಗೂ ಆಕರ್ಷಕ ಬೆಲೆಗಳುಳ್ಳ ಉತ್ಪನ್ನಗಳು ಸ್ಪರ್ಶ್ನಲ್ಲಿ ಲಭ್ಯ'ಎಂದು ಸ್ಪರ್ಶ್ನ ಇನ್ನೊರ್ವ ಮಾಲಿಕ ಸಚಿನ್ ಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಇತ್ತ ಕೂಡ ಕಣ್ಣಾಯಿಸಿ:ಇದು ಮಹಿಳೆಯರಿಗೆ ಮಾತ್ರ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications