ಪಶುಪತಿನಾಥ ಆಲಯದಲ್ಲಿ ಕರ್ನಾಟಕ ಅರ್ಚಕರ ವಜಾ

ಕಾಠ್ಮಂಡು,

ಡಿ
31:
ಇತಿಹಾಸ
ಪ್ರಸಿದ್ದ
ನೇಪಾಳದ
ಪಶುಪತಿನಾಥ
ದೇವಾಲಯದಲ್ಲಿ
ಕಳೆದ
ನೂರಕ್ಕೂ
ಹೆಚ್ಚು
ವರ್ಷಗಳಿಂದ
ಅರ್ಚಕರಾಗಿದ್ದ
ಕರ್ನಾಟಕ
ಮೂಲದ
ಬ್ರಾಹ್ಮಣರನ್ನು
ವಜಾಗೊಳಿಸಿ
ನೇಪಾಳ
ಸರಕಾರ
ಆದೇಶ
ಹೊರಡಿಸಿದೆ.

id="toptextpromo">

ಸರಕಾರದ

ವಿವಾದಾತ್ಮಕ
ತಿರ್ಮಾನಕ್ಕೆ
ಭಾರಿ
ವಿರೋಧ
ವ್ಯಕ್ತವಾಗಿದ್ದು,
ಸರಕಾರ
ದೇವಾಲಯದ
ಸಂಪ್ರದಾಯಕ್ಕೆ
ಅಡ್ಡಿಮಾಡುತ್ತಿದ್ದು
ತಕ್ಷಣವೇ
ತೀರ್ಮಾನವನ್ನು
ಹಿಂದಕ್ಕೆ
ಪಡೆದುಕೊಳ್ಳಬೇಕು
ಇಲ್ಲವಾದರೆ
ನ್ಯಾಯಾಲಯದ
ಮೊರೆ
ಹೋಗಬೇಕಾಗುತ್ತದೆ
ಎಂದು
ನೇಪಾಳದ
100ಕ್ಕೂ
ಹೆಚ್ಚು
ರಾಜ
ಭಂಡಾರಿಗಳು
ಸರ್ಕಾರದ
ವಿರುದ್ದ
ತಿರುಗಿ
ಬಿದ್ದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನೇಪಾಳದ

ಸಂಸತ್ತಿನಲ್ಲೂ
ಬಗ್ಗೆ
ಚರ್ಚೆ
ನಡೆದಿದ್ದು
ಪ್ರಮುಖ
ಪ್ರತಿಪಕ್ಷ
ನೇಪಾಳ
ಕಾಂಗ್ರೆಸ್
ಸರಕಾರದ
ತೀರ್ಮಾನಕ್ಕೆ
ಅತೃಪ್ತಿ
ವ್ಯಕ್ತ
ಪಡಿಸಿದ್ದು
ಸಚಿವ
ಸಂಪುಟದ
ಅನುಮತಿ
ಪಡೆದುಕೊಳ್ಳಬೇಕಾಗಿತ್ತು
ಎಂದು
ಅಸಮಧಾನ
ವ್ಯಕ್ತ
ಪಡಿಸಿದೆ.
ದೇವಾಲಯದ
ಮಖ್ಯ
ಅರ್ಚಕರಾದ
ಮಹಾಬಲೇಶ್ವಭಟ್
ಮಾತ್ರ
ನೇಪಾಳದ
ರಾಜನಿಗೆ
ಎಲ್ಲ
ಸಮಸ್ಯೆಗಳಿಗೆ
ಉತ್ತರ
ಹೇಳಬಲ್ಲವರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+