ಬಿಎಸ್ವೈಗೆ ಡಾಕ್ಟರೇಟ್ : ಕ್ರೈಸ್ತರ ವಿರೋಧ

ಆದರೆ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಸೇರಿ ಇಂತಹ ಇ-ಮೇಲ್ ಸಂದೇಶಗಳಿಗೆ ಕಿವಿಗೊಡದೆ ಹಾಗೂ ಅಂಜದೆ ಯಡಿಯೂರಪ್ಪಗೆ ಡಾಕ್ಟರೇಟ್ ನಿಡುವ ತಿರ್ಮಾನಕ್ಕೆ ಬಂದಿತ್ತು. ಇದುವರೆಗೆ ಯಾವ ಅರ್ಥಶಾಸ್ತ್ರಜ್ಞರು ಮಾಡದ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಸೇರಿದಂತೆ ಅರ್ಥ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ರೂಪಿಸಿದ್ದಾರೆ. ಇದನೆಲ್ಲಾ ಗಮನಿಸಿ ವಿಶ್ವವಿದ್ಯಾಲಯ ಅವರಿಗೆ ಈ ಗೌರವ ನೀಡಿದೆ ಎಂದು ರಾಮಚಂದ್ರ ಗೌಡ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ
ನೂರೆಂಟುಮಾತು : ಗೌರವ ಡಾಕ್ಟರೇಟ್ ಪದವಿಯಲ್ಲ












Click it and Unblock the Notifications