ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಟೋಬರ್ 18ರ ತನಕ ರಾಜಕೀಯ ಏನೋ ಒಂಥರಾ?
ಬೆಂಗಳೂರು, ಅ.6 : ಅ.18ರಂದು ವಿಧಾನ ಮಂಡಲದ ತುರ್ತು ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭಾನುವಾರ(ಅ.07) ಬಿಜೆಪಿ ಬೆಂಬಲ ವಾಪಸ್ ಪಡೆಯುವುದಾಗಿ ಈಗಾಗಲೇ ಘೋಷಿಸಿದೆ.
ಪರಿಸ್ಥಿತಿ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಬೆಂಬಲವನ್ನು ಜೆಡಿಎಸ್ ಕೋರಲಿದೆಯೇ ಅಥವಾ ಮಧ್ಯಂತರ ಚುನಾವಣೆಗೆ ದಾರಿ ಮಾಡಲಿದೆಯೇ ಎಂಬುದು ಸದ್ಯಕ್ಕೆ ಅಸ್ಪಷ್ಟ.
Comments
English summary
A formal cabinet meeting convened by the Karnataka government in Bangalore today, was boycotted by the Bharatiya Janata Party.