ಸುವರ್ಣ ಕರ್ನಾಟಕ : 46ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು : ಅರುಂಧತಿ ನಾಗ್, ಪದ್ಮಿನಿರಾವ್, ವೆಂಕಟೇಶ್ ಪ್ರಸಾದ್, ಕೃಪಾಕರ್, ಸೇನಾನಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 46ಗಣ್ಯರಿಗೆ ಮತ್ತು ನಾಲ್ಕು ಸಂಘಟನೆಗಳಿಗೆ ಈ ಸಲದ ರಾಜ್ಯೋತ್ಸ ವ ಪ್ರಶಸ್ತಿ ಸಂದಿದೆ.
ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು, ಅಂತಿಮ ಕ್ಷಣದಲ್ಲಿ ಪಟ್ಟಿ ಉದ್ದವಾದರೆ ಆಚ್ಚರಿಯೇನಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ವರ್ಷ ಪ್ರಶಸ್ತಿಗಾಗಿ ಒಂದು ಸಾವಿರ ಅರ್ಜಿಗಳು ಬಂದಿದ್ದವು. 20 ಗ್ರಾಂ ಚಿನ್ನದ ಪದಕವನ್ನು ಪ್ರಶಸ್ತಿ ಒಳಗೊಂಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ. 1ರಂದು ಸಂಜೆ ನಡೆಯಲಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಪ್ರಶಸ್ತಿ ವಿಜೇತರ ವಿವರ :
ಸಾಹಿತ್ಯ :
ವಸಂತ
ಕುಷ್ಟಗಿ(ಗುಲ್ಬರ್ಗ)
ಏರ್ಯ
ಲಕ್ಷ್ಮೀನಾರಾಯಣ
ಆಳ್ವ(ದಕ್ಷಿಣ
ಕನ್ನಡ)
ವಿಷ್ಣುನಾಯ್ಕ
(ಉತ್ತರ
ಕನ್ನಡ)
ಡಾ।
ಕಾಳೇಗೌಡ
ನಾಗವಾರ(ಬೆಂಗಳೂರು
ಗ್ರಾಮಾಂತರ)
ರಂಗಭೂಮಿ :
ಸುಮಿತ್ರಮ್ಮ
ಕುಂದಾಪುರ(ಉಡುಪಿ)
ಟಿ.ಎಸ್.ಲೋಹಿತಾಶ್ವ(ತುಮಕೂರು)
ಅರುಂಧತಿ
ನಾಗ್(ಬೆಂಗಳೂರು)
ಶ್ರೀಪತಿ
ಮಂಜನಬೈಲು(ಬೆಳಗಾವಿ)
ಜಾನಪದ :
ಡಾ
।
ಹಿ.ಶಿ.
ರಾಮಚಂದ್ರೇಗೌಡ(ಹಾಸನ)
ಮಾಸ್ತಮ್ಮ(ಜನಪದ
ವೈದ್ಯೆ,
ಮೈಸೂರು)
ಗೋಪಾಲಕೃಷ್ಣ
ಕುರುಪ್(ದಕ್ಷಿಣ
ಕನ್ನಡ)
ಗಂಗಾಧರಗೌಡ
(ತುಮಕೂರು)
ಲಲಿತ ಕಲೆ :
ರೇಖಾರಾವ್(ಬೆಂಗಳೂರು)
ಜೆ.ಎಂ.ಎಸ್.
ಮಣಿ(ಬೆಂಗಳೂರು)
ಸಂಗೀತ :
ತುಕಾರಾಂ
ಸಾ
ವಿಠಲ್
ಸಾ.ಕಬಾಡಿ
(ಧಾರವಾಡ)
ಪಂಡಿತಂ
ನಾಗನಾಥ್
ಒಡೆಯರ್
(ಹುಬ್ಬಳ್ಳಿ)
ವಿ.ಎಂ.ರಾಮದಾಸ್
(ಬೆಂ.
ಗ್ರಾಮಾಂತರ)
ಸಂಗೀತಾ
ಕಟ್ಟಿ
(ಧಾರವಾಡ)
ವೈದ್ಯಕೀಯ :
ಡಾ.ಬಿ.ಟಿ.
ಚಿದಾನಂದಮೂರ್ತಿ
(ಹೊಸದೆಹಲಿ)
ಡಾ.ದೇವಧರ್
(ಹಾವೇರಿ)
ಡಾ.ವಸಿಷ್ಠ
(ಬೆಂಗಳೂರು)
ಚಲನಚಿತ್ರ :
ದ್ವಾರಕೀಶ್
(ಬೆಂಗಳೂರು)
ಹಂಸಲೇಖ
(ಮಂಡ್ಯ)
ಎಸ್.ದೊಡ್ಡಣ್ಣ
(ಬೆಂಗಳೂರು)
ಎಸ್.ನಾರಾಯಣ
(ಬೆಂಗಳೂರು)
ಪತ್ರಿಕೋದ್ಯಮ :
ಕೆ.ಎನ್.ಶಾಂತಕುಮಾರ್
(ಬೆಂಗಳೂರು)
ಜಿ.ಎಸ್.ಸದಾಶಿವ
(ಬೆಂಗಳೂರು)
ಶ್ಯಾಮಸುಂದರ್
(ಬಳ್ಳಾರಿ)
ಕ್ರೀಡೆ :
ವೆಂಕಟೇಶ್
ಪ್ರಸಾದ್
(ಕ್ರಿಕೆಟ್,
ಬೆಂಗಳೂರು)
ರಾಬಿನ್
ಉತ್ತಪ್ಪ
(ಕ್ರಿಕೆಟ್,
ಕೊಡಗು)
ಕಾನೂನು :
ಸಿ.ಎಚ್.ಹನುಮಂತರಾಯ
(ಬೆಂಗಳೂರು)
ಎಚ್.ಗಂಗಾಧರನ್
(ಮೈಸೂರು)
ಸಮಾಜಸೇವೆ :
ಎಚ್.ಜಿ.
ಗೋವಿಂದೇಗೌಡ
(ಚಿಕ್ಕಮಗಳೂರು)
ರುಡ್ಸೆಟ್
(ಧರ್ಮಸ್ಥಳ,
ದಕ್ಷಿಣ
ಕನ್ನಡ)
ಚೂರ್ಡಿಯ
ಚಾರಿಟಬಲ್
ಟ್ರಸ್ಟ್
(ಬೆಂಗಳೂರು)
ಮಾನವಿಕ
:
ಕೆ.ಪುಟ್ಟಸ್ವಾಮಯ್ಯ
(ಅರ್ಥಶಾಸ್ತ್ರಜ್ಞ)
ಛಾಯಾಗ್ರಹಣ
:
ಕೃಪಾಕರ್
ಮತ್ತು
ಸೇನಾನಿ
(ಮೈಸೂರು)
ವಿಜ್ಞಾನ
ಮತ್ತು
ತಂತ್ರಜ್ಞಾನ
:
ಪ್ರೊ.ಎಂ.ಕೆ.ಸೂರಪ್ಪ
(ಬೆಂಗಳೂರು)
ಹೊರದೇಶ
ಕನ್ನಡ
ಸಂಘ
:
ಅಬುದಾಬಿ
ಕನ್ನಡ
ಸಂಘ
ಹೊರನಾಡ
ಕನ್ನಡ
ಸಂಘ
:
ಕರ್ನಾಟಕ
ಸಂಘ,
ಮುಂಬೈ
ನೀರಾವರಿ
ತಜ್ಞ
:
ಡಿ.ಎನ್.
ದೇಸಾಯಿ
(ಬೆಂಗಳೂರು)
ವಿದ್ವಾಂಸರು
:
ಎ.ವಿ.ಸೋಮನಾಥ್
ದೀಕ್ಷಿತ್
(ಚಿಕ್ಕಮಗಳೂರು)
ಸಮೂಹ
ಮಾಧ್ಯಮ
:
ಡಾ.ಮಹೇಶ್
ಜೋಷಿ
(ದೂರದರ್ಶನ
ನಿರ್ದೇಶಕ,
ಬೆಂಗಳೂರು)
ಯುವಜನ
ಸೇವಾ
ಶಿಕ್ಷಣ
:
ಪ್ರೊ.ಕೆ.ಆರ್.
ಸುಶೀಲೆಗೌಡ
(ಹಾಸನ)
ಕಲಾ
ವಿಮರ್ಶೆ
:
ಸದಾನಂದ
ಕನವಳ್ಳಿ
(ಧಾರವಾಡ)
ಕರಕುಶಲ
ಕಲೆ
:
ಶಾ.ರಷೀದ್
ಅಹಮ್ಮದ್
ಖಾದ್ರಿ
(ಬೀದರ್)
ಶಿಕ್ಷಣ
:
ಪ್ರಭಾಕರ
ಕೋರೆ
(ಬೆಳಗಾವಿ)
ಶಿಲ್ಪ
ಕಲೆ
:
ಮಲ್ಲೋಜ
ಮಯಾಚಾರ್
(ಶಿಲ್ಪಿ,
ಬಾಗಲಕೋಟೆ)
ನೃತ್ಯ
:
ಪದ್ಮಿನಿ
ರಾವ್
(ಬೆಂಗಳೂರು)
(ದಟ್ಸ್
ಕನ್ನಡ
ವಾರ್ತೆ)