ಸುವರ್ಣ ಕರ್ನಾಟಕ : 46ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು : ಅರುಂಧತಿ ನಾಗ್, ಪದ್ಮಿನಿರಾವ್, ವೆಂಕಟೇಶ್ ಪ್ರಸಾದ್, ಕೃಪಾಕರ್, ಸೇನಾನಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 46ಗಣ್ಯರಿಗೆ ಮತ್ತು ನಾಲ್ಕು ಸಂಘಟನೆಗಳಿಗೆ ಈ ಸಲದ ರಾಜ್ಯೋತ್ಸ ವ ಪ್ರಶಸ್ತಿ ಸಂದಿದೆ.
ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು, ಅಂತಿಮ ಕ್ಷಣದಲ್ಲಿ ಪಟ್ಟಿ ಉದ್ದವಾದರೆ ಆಚ್ಚರಿಯೇನಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ವರ್ಷ ಪ್ರಶಸ್ತಿಗಾಗಿ ಒಂದು ಸಾವಿರ ಅರ್ಜಿಗಳು ಬಂದಿದ್ದವು. 20 ಗ್ರಾಂ ಚಿನ್ನದ ಪದಕವನ್ನು ಪ್ರಶಸ್ತಿ ಒಳಗೊಂಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ. 1ರಂದು ಸಂಜೆ ನಡೆಯಲಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಪ್ರಶಸ್ತಿ ವಿಜೇತರ ವಿವರ :
ಸಾಹಿತ್ಯ :
ವಸಂತ ಕುಷ್ಟಗಿ(ಗುಲ್ಬರ್ಗ)
ಏರ್ಯ ಲಕ್ಷ್ಮೀನಾರಾಯಣ ಆಳ್ವ(ದಕ್ಷಿಣ ಕನ್ನಡ)
ವಿಷ್ಣುನಾಯ್ಕ (ಉತ್ತರ ಕನ್ನಡ)
ಡಾ। ಕಾಳೇಗೌಡ ನಾಗವಾರ(ಬೆಂಗಳೂರು ಗ್ರಾಮಾಂತರ)
ರಂಗಭೂಮಿ :
ಸುಮಿತ್ರಮ್ಮ ಕುಂದಾಪುರ(ಉಡುಪಿ)
ಟಿ.ಎಸ್.ಲೋಹಿತಾಶ್ವ(ತುಮಕೂರು)
ಅರುಂಧತಿ ನಾಗ್(ಬೆಂಗಳೂರು)
ಶ್ರೀಪತಿ ಮಂಜನಬೈಲು(ಬೆಳಗಾವಿ)
ಜಾನಪದ :
ಡಾ । ಹಿ.ಶಿ. ರಾಮಚಂದ್ರೇಗೌಡ(ಹಾಸನ)
ಮಾಸ್ತಮ್ಮ(ಜನಪದ ವೈದ್ಯೆ, ಮೈಸೂರು)
ಗೋಪಾಲಕೃಷ್ಣ ಕುರುಪ್(ದಕ್ಷಿಣ ಕನ್ನಡ)
ಗಂಗಾಧರಗೌಡ (ತುಮಕೂರು)
ಲಲಿತ ಕಲೆ :
ರೇಖಾರಾವ್(ಬೆಂಗಳೂರು)
ಜೆ.ಎಂ.ಎಸ್. ಮಣಿ(ಬೆಂಗಳೂರು)
ಸಂಗೀತ :
ತುಕಾರಾಂ ಸಾ ವಿಠಲ್ ಸಾ.ಕಬಾಡಿ (ಧಾರವಾಡ)
ಪಂಡಿತಂ ನಾಗನಾಥ್ ಒಡೆಯರ್ (ಹುಬ್ಬಳ್ಳಿ)
ವಿ.ಎಂ.ರಾಮದಾಸ್ (ಬೆಂ. ಗ್ರಾಮಾಂತರ)
ಸಂಗೀತಾ ಕಟ್ಟಿ (ಧಾರವಾಡ)
ವೈದ್ಯಕೀಯ :
ಡಾ.ಬಿ.ಟಿ. ಚಿದಾನಂದಮೂರ್ತಿ (ಹೊಸದೆಹಲಿ)
ಡಾ.ದೇವಧರ್ (ಹಾವೇರಿ)
ಡಾ.ವಸಿಷ್ಠ (ಬೆಂಗಳೂರು)
ಚಲನಚಿತ್ರ :
ದ್ವಾರಕೀಶ್ (ಬೆಂಗಳೂರು)
ಹಂಸಲೇಖ (ಮಂಡ್ಯ)
ಎಸ್.ದೊಡ್ಡಣ್ಣ (ಬೆಂಗಳೂರು)
ಎಸ್.ನಾರಾಯಣ (ಬೆಂಗಳೂರು)
ಪತ್ರಿಕೋದ್ಯಮ :
ಕೆ.ಎನ್.ಶಾಂತಕುಮಾರ್ (ಬೆಂಗಳೂರು)
ಜಿ.ಎಸ್.ಸದಾಶಿವ (ಬೆಂಗಳೂರು)
ಶ್ಯಾಮಸುಂದರ್ (ಬಳ್ಳಾರಿ)
ಕ್ರೀಡೆ :
ವೆಂಕಟೇಶ್ ಪ್ರಸಾದ್ (ಕ್ರಿಕೆಟ್, ಬೆಂಗಳೂರು)
ರಾಬಿನ್ ಉತ್ತಪ್ಪ (ಕ್ರಿಕೆಟ್, ಕೊಡಗು)
ಕಾನೂನು :
ಸಿ.ಎಚ್.ಹನುಮಂತರಾಯ (ಬೆಂಗಳೂರು)
ಎಚ್.ಗಂಗಾಧರನ್ (ಮೈಸೂರು)
ಸಮಾಜಸೇವೆ :
ಎಚ್.ಜಿ. ಗೋವಿಂದೇಗೌಡ (ಚಿಕ್ಕಮಗಳೂರು)
ರುಡ್ಸೆಟ್ (ಧರ್ಮಸ್ಥಳ, ದಕ್ಷಿಣ ಕನ್ನಡ)
ಚೂರ್ಡಿಯ ಚಾರಿಟಬಲ್ ಟ್ರಸ್ಟ್ (ಬೆಂಗಳೂರು)
ಮಾನವಿಕ : ಕೆ.ಪುಟ್ಟಸ್ವಾಮಯ್ಯ (ಅರ್ಥಶಾಸ್ತ್ರಜ್ಞ)
ಛಾಯಾಗ್ರಹಣ : ಕೃಪಾಕರ್ ಮತ್ತು ಸೇನಾನಿ (ಮೈಸೂರು)
ವಿಜ್ಞಾನ ಮತ್ತು ತಂತ್ರಜ್ಞಾನ : ಪ್ರೊ.ಎಂ.ಕೆ.ಸೂರಪ್ಪ (ಬೆಂಗಳೂರು)
ಹೊರದೇಶ ಕನ್ನಡ ಸಂಘ : ಅಬುದಾಬಿ ಕನ್ನಡ ಸಂಘ
ಹೊರನಾಡ ಕನ್ನಡ ಸಂಘ : ಕರ್ನಾಟಕ ಸಂಘ, ಮುಂಬೈ
ನೀರಾವರಿ ತಜ್ಞ : ಡಿ.ಎನ್. ದೇಸಾಯಿ (ಬೆಂಗಳೂರು)
ವಿದ್ವಾಂಸರು : ಎ.ವಿ.ಸೋಮನಾಥ್ ದೀಕ್ಷಿತ್ (ಚಿಕ್ಕಮಗಳೂರು)
ಸಮೂಹ ಮಾಧ್ಯಮ : ಡಾ.ಮಹೇಶ್ ಜೋಷಿ (ದೂರದರ್ಶನ ನಿರ್ದೇಶಕ, ಬೆಂಗಳೂರು)
ಯುವಜನ ಸೇವಾ ಶಿಕ್ಷಣ : ಪ್ರೊ.ಕೆ.ಆರ್. ಸುಶೀಲೆಗೌಡ (ಹಾಸನ)
ಕಲಾ ವಿಮರ್ಶೆ : ಸದಾನಂದ ಕನವಳ್ಳಿ (ಧಾರವಾಡ)
ಕರಕುಶಲ ಕಲೆ : ಶಾ.ರಷೀದ್ ಅಹಮ್ಮದ್ ಖಾದ್ರಿ (ಬೀದರ್)
ಶಿಕ್ಷಣ : ಪ್ರಭಾಕರ ಕೋರೆ (ಬೆಳಗಾವಿ)
ಶಿಲ್ಪ ಕಲೆ : ಮಲ್ಲೋಜ ಮಯಾಚಾರ್ (ಶಿಲ್ಪಿ, ಬಾಗಲಕೋಟೆ)
ನೃತ್ಯ : ಪದ್ಮಿನಿ ರಾವ್ (ಬೆಂಗಳೂರು)
(ದಟ್ಸ್ ಕನ್ನಡ ವಾರ್ತೆ)
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications