ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ವರುಣನ ಆರ್ಭಟ
ಇನ್ನೂ
ಎರಡು
ದಿನ
ಬೆಂಗಳೂರಿನಲ್ಲಿ
ವರುಣನ
ಆರ್ಭಟ
ಗುಡುಗು
ಸಹಿತ
ಮಳೆ
ಬೀಳುವ
ಸಾಧ್ಯತೆಗಳಿವೆ,
ಯಾವುದಕ್ಕೂ
ನಿಮ್ಮ
ಕೈನಲ್ಲೊಂದು
ಛತ್ರಿಯಿರಲಿ!
ಮಳೆಯಿಂದ ನಗರದಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಸಂಜೆಯಿಂದ ಮಧ್ಯರಾತ್ರಿತನಕ ಮಳೆ ಸುರಿದಿದೆ. ರಾಜಾಜಿನಗರ, ಮಲ್ಲೇಶ್ವರ ಮತ್ತಿತರ ಪ್ರದೇಶಗಳಲ್ಲಿ ಹತ್ತಾರು ಮರಗಳು ನೆಲಕ್ಕುರುಳಿವೆ. ಕೆಲವೆಡೆ ಟ್ರಾನ್ಸ್ಫಾರ್ಮರ್ಗಳು ಸುಟ್ಟಿರುವುದೂ ವರದಿಯಾಗಿದೆ.
ಮಳೆ ಪರಿಣಾಮ ಟ್ರಾಫಿಕ್ ಕಿರಿಕಿರಿ ಇನ್ನಷ್ಟು ಹೆಚ್ಚಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಅವನ ಕರುಣೆ ರೈತರ ಮೇಲೂ ಬೀಳಲಿ...
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, May 12, 2006, 23:53 [IST]