ಕ್ಷಮಾದಾನ ಪಡೆದು ಅನಾಥಾಶ್ರಮ ಕಟ್ಟುವ ವೀರಪ್ಪನ್ ಕನಸು ಕನವರಿಕೆ
ಕ್ಷಮಾದಾನ ಪಡೆದು ಅನಾಥಾಶ್ರಮ ಕಟ್ಟುವ ವೀರಪ್ಪನ್ ಕನಸು ಕನವರಿಕೆ
ವೀರಪ್ಪನ್ಗಾಗಿ ಅಲೆದ 900 ಎಸ್ಟಿಎಫ್ ಸಿಬ್ಬಂದಿಗೆ ನಿವೇಶನ ಪಾರಿತೋಷಕ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವೀರಪ್ಪನ್ ಪಾಳಯದಲ್ಲಿ ಇನ್ನೂ ಯಾರಾದರೂ ಉಳಿದಿರ ಬಹುದೆಂಬ ಸಂಶಯವಿದೆ. ಹೀಗಾಗಿ ಎಸ್ಟಿಎಫ್ ಕಾರ್ಯಾಚರಣೆ ಮುಂದುವರೆಸುವುದಾಗಿ ತಿಳಿಸಿದರು.
ಆತನ ತಲೆಗೆ ಘೋಷಿಸಲಾಗಿದ್ದ, ಐದೂವರೆ ಕೋಟಿ ಹಣವನ್ನು ಯಾರ್ಯಾರಿಗೆ ನೀಡಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಿ, ವಿತರಿಸಲಾಗುವುದು. ವೀರಪ್ಪನ್ ಬೆಳವಣಿಗೆಯ ಹಿಂದಿದ್ದ ಕಾಣದ ಕೈಗಳು, ಆತನಿಗೆ ಅಪಾರ ಪ್ರಮಾಣದ ಹಣ ಹಾಗೂ ಶಸ್ತ್ರಾಸ್ತ್ರಗಳು ಎಲ್ಲಿಂದ ಬರುತ್ತಿದ್ದವು ಎನ್ನುವುದರ ಬಗೆಗೆ ಸಮಗ್ರ ತನಿಖೆಗೆ ಸಮಿತಿ ರಚಿಸುವುದಾಗಿ ಧರ್ಮಸಿಂಗ್ ಹೇಳಿದರು.
ಅನಾಥಾಶ್ರಮ : ನರಹಂತಕನಿಗೆ ಕ್ಷಮಾದಾನ ನೀಡಿದ್ದರೆ, ಕಿವುಡು, ಮೂಕ ಮಕ್ಕಳಿಗೆಗಾಗಿ ಅನಾಥಾಶ್ರಮ ಕಟ್ಟುತ್ತಿದ್ದನೇ? ಹೌದು ಎನ್ನುತ್ತವೆ ಮೂಲಗಳು.
ವರನಟ ರಾಜ್ಕುಮಾರ್ ಅಪಹರಣದ ಸಂದರ್ಭದಲ್ಲಿ ನಕ್ಕಿರನ್ ಗೋಪಾಲ್ ಬಳಿ ಕಳುಹಿಸಿದ್ದ ವೀಡಿಯೋ ಕ್ಯಾಸೆಟ್ನಲ್ಲಿ ಈ ಬಗೆಗೆ ವೀರಪ್ಪನ್ ಪ್ರಸ್ತಾಪಿಸಿದ್ದ. ನನಗೆ ಕ್ಷಮಾದಾನ ನೀಡಿ, ಅನಾಥಾಶ್ರಮಕ್ಕೆ ಜಾಗ ನೀಡಿದರೆ ಸಭ್ಯ ಮನುಷ್ಯನಾಗಿ ಬದುಕುತ್ತೇನೆ. ಅನಾಥಾಶ್ರಮಕ್ಕೆ ನಿಮ್ಮ ಹೆಸರನ್ನೇ ಇಟ್ಟು, ಪ್ರತಿದಿನ ನಿಮ್ಮನ್ನು ಪೂಜಿಸುತ್ತೇನೆ ಎಂದು ವೀರಪ್ಪನ್ ಮನವಿ ಸಲ್ಲಿಸಿದ್ದ.
ಪಟೇಲ್ ಅಧಿಕಾರವಧಿಯಲ್ಲಿ ತನ್ನ ಕ್ಷಮಾದಾನದ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಬೇಗ ಕ್ರಮ ತೆಗೆದುಕೊಳ್ಳದಿದ್ದರೆ ಐವತ್ತು ಸಾವಿರ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವೀರಪ್ಪನ್ ನಾಗರೀಕ ಬದುಕಿಗಾಗಿ ಬೇಡಿದ್ದ. ಅಲ್ಲದೇ ಬೆದರಿಸಿದ್ದ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications