ಯಥಾಸ್ಥಿತಿ ಪಾಲಿಸಿ- ಸುಪ್ರಿಂಕೋರ್ಟ್ : ಸಿಇಟಿ ಕೌನ್ಸಲಿಂಗ್ ಸ್ಥಗಿತ
ಯಥಾಸ್ಥಿತಿ ಪಾಲಿಸಿ- ಸುಪ್ರಿಂಕೋರ್ಟ್ : ಸಿಇಟಿ ಕೌನ್ಸಲಿಂಗ್ ಸ್ಥಗಿತ
ಗೊಂದಲದಲ್ಲಿ ಸರ್ಕಾರ , ಪ್ರಶ್ನೆಯಾಗಿಯೇ ಉಳಿದಿರುವ ವಿದ್ಯಾರ್ಥಿಗಳ ಬದುಕು
ಸುಪ್ರಿಂಕೋರ್ಟ್ ತೀರ್ಪಿನಿಂದಾಗಿ ಸಿಇಟಿ ಕೌನ್ಸೆಲಿಂಗ್ ಮತ್ತೊಮ್ಮೆ ಸ್ಥಗಿತಗೊಂಡಿದ್ದು , ಹೊಸದಾಗಿ ಕೌನ್ಸೆಲಿಂಗ್ ನಡೆಸಬೇಕಾಗಿದೆ. ಕೌನ್ಸಲಿಂಗ್ಗೆ ಹೊಸ ದಿನಾಂಕ ನಿಗದಿಯಾಗಿಲ್ಲ . ಸುಪ್ರೀಕೋರ್ಟ್ನ ತೀರ್ಮಾನದ ಹಿನ್ನೆಲೆಯಲ್ಲಿ ಒಂದನೇ ರ್ಯಾಂಕ್ ಅಭ್ಯರ್ಥಿಗಳಿಂದ ಮತ್ತೆ ಹೊಸದಾಗಿ ಕೌನ್ಸಲಿಂಗ್ ನಡೆಯಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಿಇಟಿ ವಿಶೇಷಧಿಕಾರಿ ಡಿ.ಎನ್. ನಾಯಕ್ ತಿಳಿಸಿದ್ದಾರೆ.
ಆ.27ರಂದು ಪ್ರಕರಣ ಮತ್ತೆ ಕಟಕಟೆಗೆ ಬರಲಿದ್ದು , ಸುಪ್ರೀಕೋರ್ಟ್ ಶೇ.50-50ಅನುಪಾತ ಪ್ರಮಾಣವನ್ನೇ ಎತ್ತಿ ಹಿಡಿದರೆ ಮತ್ತೆ ಒಂದನೇ ರ್ಯಾಂಕ್ ಅಭ್ಯರ್ಥಿಯಿಂದಲೇ ಕೌನ್ಸಲಿಂಗ್ ನಡೆಸುವುದು ಅನಿವಾರ್ಯವಾಗಲಿದೆ. ಮೊದಲಬಾರಿ 15 ರಂದು ಕೌನ್ಸಲಿಂಗ್ ರದ್ದುಗೊಂಡಾಗ ವೈದಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಭಾರೀ ನಿರಾಸೆಯಾಗಿತ್ತು . ಈ ಬಾರಿ ನಿರಾಸೆಯಾಗುವ ಸರದಿ ಎಂಜನಿಯರಿಂಗ್ ಕೋರ್ಸ್ಗಳ ಆಕಾಂಕ್ಷಿಗಳದು .
ಹೊಸ ಶಾಸನ ರೂಪಿಸಿದ ಬಳಿಕ ಆ. 7ರಿಂದ ಶೇ. 75: 25 ರ ಅನುಪಾತದಲ್ಲಿ ಇಂಜನಿಯರಿಂಗ್ ಕೋರ್ಸ್ಗಳಿಗೆ ಕೌನ್ಸಲಿಂಗ್ ಆರಂಭಿಸಲಾಗಿತ್ತು . ಈವರೆಗೆ ಒಟ್ಟು 20,300 ಅಭ್ಯರ್ಥಿಗಳು ಕೌನ್ಸಲಿಂಗ್ನಲ್ಲಿ ಭಾಗವಹಿಸಿದ್ದರು.
ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮುಂದೇನು ಎಂಬ ಭಯ ಆವರಿಸಿದೆ. ಉತ್ತರ ಸದ್ಯಕ್ಕಂತೂ ಯಾರ ಬಳಿಯೂ ಇಲ್ಲ .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications