ಪೆಪ್ಸಿ-ಕೋಲಾ ತಲೆ ಸವರುವ ಸರ್ಕಾರದ್ದು‘ಮನೆಗೆ ಮಾರಿ’ನೀತಿ
ಪೆಪ್ಸಿ-ಕೋಲಾ ತಲೆ ಸವರುವ ಸರ್ಕಾರದ್ದು‘ಮನೆಗೆ ಮಾರಿ’ನೀತಿ
ಓದುಗರೊಬ್ಬರ ಅಪರೂಪದ ಪತ್ರ
ಈ ಧೋರಣೆ ನಿಜಕ್ಕೂ ಕಳವಳಕಾರಿಯಾಗಿದೆ. ಕಳೆದ 3 ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ, ಹೆಚ್ಚಾಗಿ ಉತ್ತರ ಕರ್ನಾಟಕದ ರೈತರು ಬರಗಾಲದಿಂದ ಬಳಲುತ್ತಿದ್ದಾರೆ. ಬರಗಾಲ ಪೀಡಿತ ರೈತರಿಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಸರ್ಕಾರದ ಹತ್ತಿರ ಫಂಡಿಲ್ಲ. ಇಂಥಾದ್ದರಲ್ಲಿ ಪೆಪ್ಸಿ , ಕೋಲಾ ಕಂಪನಿಗಳಿಗೆ ಧಾರಾಳ ತೆರಿಗೆ ವಿನಾಯಿತಿ ನೀಡುವುದು ಎಷ್ಟು ಸಮಂಜಸ ? ಒಟ್ಟಿನಲ್ಲಿ ಸರ್ಕಾರ ಮನೆಗೆ ಮಾರಿ, ಊರಿಗೆ ಉಪಕಾರಿ. ನಾನು ಈ ಧೋರಣೆಯನ್ನು ಖಂಡಿಸುತ್ತೇನೆ.
- ಉಮೇಶ ಅಣ್ಣಪ್ಪಾ ಮಧಭಾವೆ
ಅನಂತಪುರ
ಇದನ್ನೂ ಓದಿ-
ಪೆಪ್ಸಿ- ಕೋಲಾ ಕೋಲಾಹಲ
ಮುಖಪುಟ / ವಾರ್ತೆಗಳು












Click it and Unblock the Notifications