ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರ ರೈತ ಸಮಾವೇಶಕ್ಕೆ ಅಣ್ಣಾ ಹಜಾರೆ

By Staff
|
Google Oneindia Kannada News

ಬಿಜಾಪುರ : ಕರ್ನಾಟಕ ರಾಜ್ಯ ರೈತರ ಸಂಘವು ಜನವರಿ 30ರಂದು ಬಿಜಾಪುರ ನಗರದಲ್ಲಿ ರೈತ ಸಮಾವೇಶವನ್ನು ಹಮ್ಮಿಕೊಂಡಿದೆ.

ಬರಕ್ಕೆ ಶಾಶ್ವತ ಪರಿಹಾರ ಮತ್ತು ರೈತರ ಕೃಷಿ ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೆ. ಎಸ್‌. ಪುಟ್ಟಣ್ಣಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಶ್ವತ ಬರಿ ಪರಿಹಾರಕ್ಕಾಗಿ, ನಿರ್ವಸಿತರ ಪುನರ್ವಸತಿಗಾಗಿ ಮತ್ತು ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ ವೈಜ್ಞಾನಿಕ ಕೃಷಿ, ದುಡಿಯುವ ಕ್ಷೇತ್ರವನ್ನು ಜ್ಞಾನ ಕ್ಷೇತ್ರ ಎಂದು ಘೋಷಿಸುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು. ಸಮಾವೇಶದಲ್ಲಿ ಅಣ್ಣಾ ಹಜಾರೆ, ಚಿತ್ರರ್ದುಗದ ಮುರುಘ ರಾಜೇಂದ್ರ ಶರಣರು, ಸ್ವಾಮಿ ಅಗ್ನಿವೇಶ, ಲೋಕಸಭೆ ಮಾಜಿ ಅಧ್ಯಕ್ಷ ರಬಿರಾಯ ಮತ್ತಿತರ ಗಣ್ಯರು ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X