ಹೇಮಾವತಿ ರಾಜಕೀಯಕ್ಕಾಗಿ ಮಾತ್ರ - ಬಿ. ಸತ್ಯನಾರಾಯಣ
* ಚ.ಹ. ರಘುನಾಥ
ಗಾಯತ್ರಿ ಜಲಾಶಯದಿಂದ ಶಿರಾಕ್ಕೆ ನೀರನ್ನು ತರುವ ಹೋರಾಟ ರಾಜಕೀಯದ್ದಲ್ಲ , ಋಣದ ಹೋರಾಟ ಎನ್ನುತ್ತಾರೆ ಮಾಜಿ ಸಚಿವ ಬಿ. ಸತ್ಯನಾರಾಯಣ . ಸಣ್ಣ ಸತ್ತಿ ಎಂದೇ ಪರಿಚಿತರ ವಲಯದಲ್ಲಿ ಗುರ್ತಿಸಿಕೊಳ್ಳುವ ಅವರು, ಸಚಿವರಾಗಿದ್ದ ಕಾಲದಲ್ಲಿ ಶಿರಾ ಹಿಂದೆಂದೂ ಕಾಣದಷ್ಟು ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿತು. ಆ ಯೋಜನೆಗಳು ಪೂರ್ಣಗೊಳ್ಳುವ ಮುನ್ನವೇ, ಸತ್ಯನಾರಾಯಣ ಅವರ ಅಧಿಕಾರಾವಧಿ ಮುಗಿಯಿತು. ಜನ, ಮತ್ತೆ ಅವರಲ್ಲಿ ವಿಶ್ವಾಸ ತೋರಲಿಲ್ಲ .
ಸೋಲು ತಮ್ಮನ್ನು ಕುಗ್ಗಿಸಿಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿಯೋ ಎಂಬಂತೆ, ಸತ್ಯನಾರಾಯಣ ಈಗ ತೋಟದ ಮನೆಯಿಂದ ಹೊರಗೆ ಬಂದಿದ್ದಾರೆ. ಗಾಯತ್ರಿ ಜಲಾಶಯದಿಂದ ಶಿರಾ ಜನತೆಗೆ ಕುಡಿಯಲು ನೀರು ತರುವ, ತಮ್ಮ ರಾಜಕೀಯ ಹೋರಾಟದ ಮಹತ್ವಾಕಾಂಕ್ಷೆಯ ಕೂಸನ್ನು ಮತ್ತೆ ಎತ್ತಿಕೊಂಡಿದ್ದಾರೆ. ಧರಣಿ, ಉಪವಾಸ ಸತ್ಯಾಗ್ರಹ, ಸುದ್ದಿಹೇಳಿಕೆಗಳ ಮೂಲಕ ಸಕ್ರಿಯ ರಾಜಕೀಯಕ್ಕಿಳಿದಿದ್ದಾರೆ. ಅವರನ್ನು ಮಾತನಾಡಿಸಿದ್ದು ಈ ಹಿನ್ನೆಲೆಯಲ್ಲಿ .
- ಗಾಯತ್ರಿ ಕಾಮಗಾರಿ ಮುಂದುವರಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಧರಣಿಯನ್ನು ಕೈ ಬಿಟ್ಟದ್ದು ಯಾಕೆ ? ಇದರಿಂದಾಗಿ, ಇಷ್ಟೂ ದಿನ ನೆಚ್ಚಿಕೊಂಡಿದ್ದ ನಿಲುವಿನಿಂದ ಹಿಂದೆ ಸರಿದಂತಾಗಲಿಲ್ಲವೇ?
- ಹೇಮಾವತಿ ಕಾರ್ಯ ಸಾಧ್ಯ ಎಂದು ನಂಬುತ್ತೀರಾ ? ಶಿರಾಕ್ಕೆ ಹೇಮಾವತಿ ಬರುತ್ತಾಳಾ ?
- ಗಾಯತ್ರಿ ಹೋರಾಟದಲ್ಲಿ ನಿರೀಕ್ಷಿತ ಜನ ಬೆಂಬಲ ನಿಮಗೆ ಯಾಕೆ ಸಿಗಲಿಲ್ಲ ?
- ಗಾಯತ್ರಿ ವೈಫಲ್ಯದಲ್ಲಿ ರಾಜಕಾರಣದ ಪಾತ್ರ ಎಷ್ಟು ?
- ಹೇಮಾವತಿ ನೀರು ಶಿರಾಕ್ಕೆ ಬಂದರೆ, ನಿಮ್ಮ ಈವರೆಗಿನ ಹೋರಾಟ ವ್ಯರ್ಥ ಅನ್ನಿಸೊಲ್ಲವೆ ? ಜಯಚಂದ್ರರ ಯಶಸ್ಸು ನಿಮ್ಮನ್ನು ರಾಜಕೀಯವಾಗಿ ಅಪ್ರಸ್ತುತರನ್ನಾಗಿಸುವುದಿಲ್ಲವೇ ?
- ಮಂತ್ರಿಯಾಗಿದ್ದಾಗ ನೀವು ಶಿರಾ ಕ್ಷೇತ್ರಕ್ಕಾಗಿ ಹಮ್ಮಿಕೊಂಡಿದ್ದ ಯೋಜನೆಗಳು ಈಗ ಯಾವ ಹಂತದಲ್ಲಿವೆ ?
- ಹೇಮಾವತಿ ಶಿರಾಕ್ಕೆ ಬರದಿದ್ದರೆ, ಮುಂದೆ ಏನು ಮಾಡುತ್ತೀರಿ ?
ಮುಖಪುಟ / ಇವತ್ತು... ಈ ಹೊತ್ತು...
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications