ಪಾರ್ವ-ತ-ಮ್ಮ-ನ-ವ-ರ ಆರೋ-ಗ್ಯ ಸೂಕ್ಷ್ಮ, ವೈದ್ಯ-ರ ತೀವ್ರ ನಿಗಾ
ಬೆಂಗ-ಳೂ-ರು :ಮಲ್ಯ ಆಸ್ಪ-ತ್ರೆ-ಯ-ಲ್ಲಿ ಚಿಕಿ--ತ್ಸೆ ಪಡೆ-ಯು-ತ್ತಿ-ರು-ವ ಪಾರ್ವ-ತ-ಮ್ಮ ರಾಜ್-ಕು-ಮಾ-ರ್ ಅವ-ರ ದೇಹ-ಸ್ಥಿ-ತಿ ಕೊಂಚ ಸುಧಾ-ರಿ-ಸಿ-ದ್ದು, ವೈದ್ಯರು ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
-ಅ-ವ-ರಿ-ಗೆ ರಕ್ತ-ದೊ-ತ್ತಡ-ದ ಸಮ-ಸ್ಯೆ-ಯಿ-ದ್ದು, ಎದೆ-ನೋ-ವು ಹಾಗೂ ಎಡಗೈ ನೋವು ಕಾಣಿ-ಸಿ-ಕೊಂ-ಡಿ-ದೆ. ಬೆವ-ರು ಬರು-ತ್ತಿ-ದ್ದು, ಹೃದ-ಯ-ದ -ತೊಂ-ದ-ರೆ ಇರು-ವ ಸಾಧ್ಯ-ತೆ-ಯಿ-ದೆ. ಹೀಗಾ-ಗಿ ಅವ-ರ ಆರೋ-ಗ್ಯ-ದ ಬಗ್ಗೆ ತೀವ್ರ ನಿಗಾ ವಹಿ-ಸಿ, ಚಿಕಿ-ತ್ಸೆ ನೀಡು-ತ್ತಿ-ದ್ದೇ-ವೆ ಎಂದು ಮಲ್ಯ ಆಸ್ಪ-ತ್ರೆ-ಯ ವೈದ್ಯ ಡಾ. ರಮ-ಣ ರಾವ್ ಗುರು-ವಾ-ರ ತಿಳಿ-ಸಿ-ದ್ದಾ-ರೆ.
ಬಿ.ಪಿ. ಮತ್ತು ಬ್ಲಡ್ ಶುಗರ್ ಈಗ ಸ್ಥಿರವಾಗಿದೆ. ಅವರ ಆರೋಗ್ಯದ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೆರಡು ಗಂಟೆಗಳು ಕಳೆದರೆ ಅಪಾಯದಿಂದ ಪಾರಾಗುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಪಾರ್ವ-ತ-ಮ್ಮ ಅವ--ರು ಕುಸಿ-ದು ಬಿದ್ದ ಕಾರ-ಣ ಬುಧ-ವಾ-ರ ಸಂಜೆ ಮಲ್ಯ ಆಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದೆ.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಅಪಹರಣ