ದಾಂಡೇಲಿ ಅಣೆಕಟ್ಟು ಯೋಜನೆಗೆ ರೆಸಾರ್ಟ್ ಗ್ರೂಪ್ನ ವಿರೋಧ
ದಾಂಡೇಲಿ : ಜನಪ್ರಿಯವಾಗುತ್ತಿರುವ ಸಾಹಸ ಪ್ರವಾಸೋದ್ಯಮಕ್ಕೆ ಧಕ್ಕೆಯಾಗುವುದರಿಂದ ದಾಂಡೇಲಿ ಅಣೆಕಟ್ಟು ಯೋಜನೆಗೆ 'ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ "ಯ ದಾಂಡೇಲಿ ಘಟಕ ತನ್ನ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲೆಯ ಹೊರ ಭಾಗದಲ್ಲಿ , ರೆಸಾರ್ಟ್ ತನ್ನ ಗ್ರಾಹಕರ ಮನೋರಂಜನೆಗಾಗಿ ಸಂರಕ್ಷಿಸಿಕೊಂಡು ಬಂದಿರುವ ಪುಟ್ಟ ಕಾನನ ಮತ್ತು ಕಾಳೀ ನದಿ ದಂಡೆಯಲ್ಲಿರುವ 'ಬೈಸನ್ ರಿವರ್ ರೆಸಾರ್ಟ್"ಗೆ ಈ ಅಣೆಕಟ್ಟು ಯೋಜನೆಯಿಂದಾಗಿ ಹಾನಿಯಾಗಲಿದೆ. ಸಂಸ್ಥೆಯು ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಟ್ಟಿರುವ ಈ ರೆಸಾರ್ಟ್ಗೆ ಮೂರು ಕೋಟಿ ರೂಪಾ-ಯಿಗೂ ಹೆಚ್ಚು -ಹ-ಣ ಖ-ರ್ಚು ಮಾಡಲಾಗಿದೆ.
ಕಾಡಿನಲ್ಲಿ ವಿಹಾರ, ನದಿಯಲ್ಲಿ ಸಾಹಸೀ ಆಟಗಳು ಮತ್ತು ಅಪ್ರತಿಮ ನಿಸರ್ಗ ಸೌಂದರ್ಯವೇ ಈ ಪ್ರದೇಶದ ಆಕರ್ಷಣೆ. ದಾಂಡೇಲಿ ಅಣೆಕಟ್ಟು ಯೋಜ-ನೆ-ಯಿಂ-ದ ಈ ಆಕ-ರ್ಷ-ಣೆ-ಗ-ಳೆ-ಲ್ಲಾ ಹಾಳಾ-ಗಿ , ರೆಸಾರ್ಟ್- ನಷ್ಟ
ಅನು-ಭ-ವಿ-ಸ-ಬೇ-ಕಾ-ಗು-ತ್ತ-ದೆ. ಅಲ್ಲದೆ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಗೂ ನಷ್ಟವಾಗಲಿದೆ ಎಂದು ರೆಸಾರ್ಟ್ನ ಪ್ರಕಟಣೆ ತಿಳಿಸಿದೆ. (ಇನ್ಫೋ ವಾರ್ತೆ)
-
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು












Click it and Unblock the Notifications