ರಾಜ್ಕುಮಾರ್ ಬಿಡುಗಡೆ : ನಾನು ಮುಖ್ಯಮಂತ್ರಿ ಆಗಿದ್ದರೆ ಏನು ಮಾಡುತ್ತಿದ್ದೆ ? ರಾಮಕೃಷ್ಣ ಹೆಗಡೆ ಸಂದರ್ಶನ
ರಾಜ್ ಬದ-ಲಿ-ಗೆ ನನ್ನ-ನ್ನು ಬದ-ಲಿ-ಸಿ-ಕೊ-ಳ್ಳಲು ಆಹ್ವಾ-ನ ನೀಡು-ತ್ತಿ-ದ್ದೆ. ಸಂಧಾ-ನ-ಕಾ-ರ ಗೋಪಾ-ಲ್-ನ-ನ್ನು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಿ-ದ್ದೆ , ರಾಜ್ಯ-ಸ-ಭೆ ಸ್ಥಾನ- ನೀಡು-ತ್ತಿ--ದ್ದೆ. ಇಸ್ರೇ-ಲಿ ಕಮ್ಯಾಂ-ಡೊ-ಗ-ಳ ನೆರ-ವು ಕೋರು-ತ್ತಿ-ದ್ದೆ...
ನ-ವ-ದೆ-ಹ-ಲಿ : ರಾ-ಜ್ ಅಪ-ಹ-ರ-ಣ ಪ್ರಕ-ರ--ಣ-ಕ್ಕೆ 40 ದಿನ-ಗ-ಳು ತುಂ-ಬಿ-ದ-ರೂ, ಬಿಡು-ಗಡೆ-ಯ ಹಾದಿ ಇನ್ನೂ ಸ್ಪಷ್ಟ-ವಾ-ಗಿ-ಲ್ಲ . ಸಮ-ಸ್ಯೆ ಬಗೆ-ಹ-ರಿ-ಸ-ಬೇಕಾ-ದ ಉಭ-ಯ ರಾಜ್ಯ-ಗ-ಳು ಸುಪ್ರಿಂ-ಕೋರ್ಟ್-ನ-ತ್ತ ಮುಖ ಮಾಡಿ-ವೆ. ಈ ಹೊತ್ತಿ-ನ-ಲ್ಲಿ ಪ್ರಕ-ರ-ಣ-ದ ಕುರಿ-ತು ಹಿರಿ-ಯ ರಾಜ-ಕಾ-ರ-ಣಿ, ಸಂ-ಯು-ಕ್ತ ಜನ-ತಾ-ದ-ಳ-ದ ಸಂಸ-ದೀ-ಯ ಪಕ್ಷ-ದ ಮುಖಂ-ಡ ರಾಮ-ಕೃ-ಷ್ಣ ಹೆಗ-ಡೆ -ಐ-ಎ-ಎ-ನ್-ಎ-ಸ್--ನೊಂ-ದಿ-ಗೆ ಮಾ-ತ-ನಾ-ಡಿ-ದ್ದಾ-ರೆ.
ತಮಿ-ಳು ಉಗ್ರ-ಗಾ-ಮಿ-ಗ-ಳೊಂ-ದಿ-ಗೆ ವೀರ-ಪ್ಪ-ನ್-ಗೆ ಇರ-ಬಹುದಾ-ದ ಸಂ-ಪ-ರ್ಕ, -ರಾ-ಜ್ ಅಪ-ಹ-ರ-ಣ ಮತ್ತು ರಾಜ-ಕೀ-ಯ ಅವ್ಯ-ವ-ಸ್ಥೆ--ಗ-ಳ ಬಗೆ-ಗೆ ಹೆಗ-ಡೆ ಮಾತ-ನಾ-ಡಿ-ದ್ದಾ-ರೆ. ವೀರ-ಪ್ಪ-ನ್ ಮತ್ತು ಉಭ-ಯ ರಾಜ್ಯ-ಗ-ಳ ನಡು-ವ-ಣ ಸಂಪ-ರ್ಕ ಕೊಂಡಿ-ಯಾ-ದ ನಕ್ಕೀ-ರ-ನ್ ಗೋಪಾ-ಲ್ ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಕೆಯಾ-ಗಿ-ಲ್ಲ ಎಂದು ಅವ-ರು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಸಂದ-ರ್ಶನ-ದ ಪೂರ್ಣ-ಪಾ-ಠ ನಿಮ್ಮ ಮುಂ-ದೆ..
- ಪ್ರಶ್ನೆ : ನೀವು ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ-ಯಾ-ಗಿ-ದ್ದಿ-ರಿ. ನಿಮ್ಮ ಅವ-ಧಿ-ಯ-ಲ್ಲಿ ವೀರ-ಪ್ಪ-ನ್ ಹಾವ-ಳಿ ಯಾವ ರೀತಿ ಇತ್ತು?
-ಜೈ-ಲಿ-ನಿಂ-ದ ವೀರ-ಪ್ಪ-ನ್ ಪರಾ-ರಿ-ಯಾ-ದ ನಂತ-ರ, ವೀರ-ಪ್ಪ-ನ್ ವಿರು-ದ್ಧ -ಜಂ-ಟಿ ಕಾರ್ಯಾ-ಚ-ರ-ಣೆ ಪಡೆ-ಯ-ನ್ನು ರಚಿ-ಸಿ-ದೆ-ವು. 250 ರಷ್ಟಿ-ದ್ದ ಅವ-ನ ಬಲ 8 ಕ್ಕಿಳಿ-ದಿ-ದ್ದು ಆಗ-ಲೇ.
- ಪ್ರಶ್ನೆ : ಈವ-ತ್ತು , ವೀರ-ಪ್ಪ-ನ್ ಹೆಚ್ಚು ಶಕ್ತಿ--ಯು-ತ-ವಾ-ಗಿ ತೋರು-ತ್ತಾ-ನಲ್ಲ-ವೆ?
ಕೇಂ-ದ್ರ ಸರ್ಕಾ-ರ ಎಲ್-ಟಿ-ಟಿ-ಇ-ಯ-ನು್ನ ನಿ-ಷೇ-ಧಿ-ಸಿ-ದ ನಂತ-ರ ತಮ್ಮ ಹುಡು-ಗ-ರಿ-ಗೆ ಗೆರಿ-ಲ್ಲಾ ಕದ-ನ ತರ-ಬೇ-ತಿ ನೀಡ-ಲು ಎಲ್-ಟಿ-ಟಿ-ಇ ನಾಯ-ಕ ವಿ. ಪ್ರಭಾ-ಕ-ರ-ನ್ ದಟ್ಟ ಅರ-ಣ್ಯ-ದ ತಲಾ-ಷಿ-ನ-ಲ್ಲಿ-ದ್ದ . ದುರಾ-ದೃ-ಷ್ಟ-ವ-ಷಾ-ತ್ ಇಂದಿ-ರಾ-ಗಾಂ-ಧಿ ಕಾಲ-ದ-ಲ್ಲಿ ಎಲ್-ಟಿ-ಟಿ-ಇ-ಗ-ಳಿ-ಗೆ ಸಿಂಪ-ಥಿ ತೋರಿ-ಸ-ಲಾ-ಯಿ-ತು. ತ-ಮಿ-ಳು-ನಾ-ಡಿ-ನ-ಲ್ಲಿ ಅವ-ರಿ-ಗೆ ಪ್ರವೇ-ಶ ನೀಡ-ಲಾ-ಯಿ-ತು. ಇದ-ರಿಂ-ದಾ-ಗಿ ಪ್ರಭಾ-ಕ-ರ-ನ್ ವೀರ-ಪ್ಪ-ನ್-ನೊಂ-ದಿ-ಗೆ ಕೈ ಮಿಲಾ-ಯಿಸುವ ಪ್ರಯ-ತ್ನ-ದಲ್ಲಿ ತೊಡ-ಗ-ಲು ಸಾಧ್ಯ-ವಾ-ಯಿ-ತು. ಅ-ರ--ಣ್ಯ-ದ-ಲ್ಲಿ ಎತ್ತ-ರದ ಮರ-ಗ-ಳು -ಇ-ಲ್ಲ . ಪೊದೆ-ಗ-ಳೇ ಹೆಚ್ಚು . ಅಡ-ಗಿ-ಕೊ-ಳ್ಳ-ಲು ಅನು-ಕೂ-ಲ. ಸುತ್ತ-ಮು-ತ್ತ-ಲ ಪ್ರ-ದೇ-ಶ-ಗ-ಳ-ಲ್ಲಿ ಜನ-ಸಂ-ಖ್ಯೆ-ಯೂ ಕಡಿ-ಮೆ.
- ಪ್ರಶ್ನೆ : ವೀರ-ಪ್ಪ-ನ್-ಗೆ ರಾಜ-ಕಾ-ರ-ಣಿ-ಗ-ಳ ಬೆಂಬ-ಲ-ವಿ-ದೆ-ಯೆ?
- ಪ್ರಶ್ನೆ : ಅವ-ನಿ--ಗಿ-ರು-ವ- ಸ್ಥಳೀ-ಯ-ರ ಬೆಂಬ-ಲ ಎಂಥ-ಹ-ದ್ದು ?
- ಪ್ರಶ್ನೆ : ರಾಜ್ ಅಪ-ಹ-ರ-ಣ ಪ್ರಕ-ರ-ಣ-ದ-ಲ್ಲಿ ಉಭ-ಯ ರಾಜ್ಯ-ಗ-ಳ ನಡೆ -ಸ-ಮ-ರ್ಥ-ನೀ-ಯ-ವಾ-ಗಿ-ದೆ-ಯಾ?
ಕೃಷ್ಣ ತಮಿ-ಳು-ನಾ-ಡಿ-ನ ಮೊರೆ ಹೋಗು-ವ ಅಗ-ತ್ಯ-ವೇ-ನೂ ಇರ-ಲಿ-ಲ್ಲ . ಪ್ರಕ-ರ-ಣ ತಮಿ-ಳು-ನಾ-ಡಿ-ಗೂ ಸಂಬಂ-ಧಿ-ಸಿ-ದೆ. ತಮಿ-ಳು-ನಾ-ಡಿ-ನ-ಲ್ಲೂ ವೀರ-ಪ್ಪ-ನ್ ಕಾರ್ಯ-ಕ್ಷೇ-ತ್ರ-ವಿ-ದೆ. ಒತ್ತೆ-ಯಾ-ಳು-ಗ-ಳು ಇರು-ವು-ದೂ ತಮಿ-ಳು--ನೆ-ಲ-ದ-ಲ್ಲೇ. ಅ-ಲ್ಲಿ- ಕರ್ನಾ-ಟ-ಕ-ದ ಪ-ಡೆ-ಯ ಕಾ-ರ್ಯಾ-ಚ-ರ-ಣೆ ಸಾಧ್ಯ-ವಿ-ಲ್ಲ . ಈ ನಿಟ್ಟಿ-ನ-ಲ್ಲಿ ಕರ್ನಾ-ಟ-ಕ ಅಸ-ಹಾ-ಯ-ಕ-ವಾ-ಗಿ-ದೆ. ಆದ-ರೆ, ಸಂ-ಪೂ-ರ್ಣ ಸಮಸ್ಯೆ-ಯ-ನ್ನು ಪರಿ-ಹ-ರಿ-ಸ-ಬೇ-ಕಾ-ದ ತಮಿ-ಳು-ನಾ-ಡು ತಟ-ಸ್ಥ- ನಿಲು-ವು ತಳೆ-ದಿ-ದೆ.
- ಪ್ರಶ್ನೆ : ಟಾಡಾ ಬಂಧಿ-ಗ-ಳ ಬಿಡು-ಗ-ಡೆ ಕುರಿ-ತ ಸು-ಪ್ರಿಂ-ಕೋ-ರ್ಟ್ ನಿಲು-ವು, ಪ್ರಕ-ರ-ಣ-ವ-ನ್ನು ಮತ್ತ-ಷ್ಟು ಜಟಿ-ಲಗೊ-ಳಿ-ಸಿ-ದೆ- ಎಂದು ಭಾವಿ-ಸು-ತ್ತೀ-ರಾ?
- ಪ್ರಶ್ನೆ : ಸ-ರ್ಕಾ-ರ-ದ ಕಠಿ-ಣ ನಿಲು-ವು-ಗ-ಳಿಂ-ದ ಅಶಾಂ-ತಿ ಉಂಟಾ-ಗ-ಬ-ಹು-ದು ಎಂದು ನಿಮ-ಗ-ನ್ನಿ-ಸು-ವು-ದಿ-ಲ್ಲ-ವೆ?
- ಪ್ರಶ್ನೆ : ಪ್ರಸ್ತು-ತ ಬಿಕ್ಕ-ಟ್ಟ-ನ್ನು ಪರಿ-ಹ-ರಿ-ಸ-ಲು ಕೇಂದ್ರ ಸರ್ಕಾ-ರ-ದ ಮಧ್ಯ-ಪ್ರ-ವೇ-ಶ ಅಗ-ತ್ಯ-ವೆಂ-ದು ನಂಬು-ತ್ತೀ-ರಾ?
- ಪ್ರಶ್ನೆ : ಈಗ -ಸ-ರ್ಕಾ-ರ-ಗ-ಳು ಏನು ಮಾಡ-ಬೇ-ಕು?
- ಪ್ರಶ್ನೆ : ಈಗ ನೀವೇ ಮುಖ್ಯ-ಮಂ-ತ್ರಿ ಎಂದು-ಕೊ-ಳ್ಳಿ. ಏನು ಮಾಡು-ತ್ತಿ-ದ್ದಿ-ರಿ?