ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ಕುಮಾರ್‌ ಬಿಡುಗಡೆ : ನಾನು ಮುಖ್ಯಮಂತ್ರಿ ಆಗಿದ್ದರೆ ಏನು ಮಾಡುತ್ತಿದ್ದೆ ? ರಾಮಕೃಷ್ಣ ಹೆಗಡೆ ಸಂದರ್ಶನ

By Staff
|
Google Oneindia Kannada News

ರಾಜ್‌ ಬದ-ಲಿ-ಗೆ ನನ್ನ-ನ್ನು ಬದ-ಲಿ-ಸಿ-ಕೊ-ಳ್ಳಲು ಆಹ್ವಾ-ನ ನೀಡು-ತ್ತಿ-ದ್ದೆ. ಸಂಧಾ-ನ-ಕಾ-ರ ಗೋಪಾ-ಲ್‌-ನ-ನ್ನು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಿ-ದ್ದೆ , ರಾಜ್ಯ-ಸ-ಭೆ ಸ್ಥಾನ- ನೀಡು-ತ್ತಿ--ದ್ದೆ. ಇಸ್ರೇ-ಲಿ ಕಮ್ಯಾಂ-ಡೊ-ಗ-ಳ ನೆರ-ವು ಕೋರು-ತ್ತಿ-ದ್ದೆ...

ನ-ವ-ದೆ-ಹ-ಲಿ : ರಾ-ಜ್‌ ಅಪ-ಹ-ರ-ಣ ಪ್ರಕ-ರ--ಣ-ಕ್ಕೆ 40 ದಿನ-ಗ-ಳು ತುಂ-ಬಿ-ದ-ರೂ, ಬಿಡು-ಗಡೆ-ಯ ಹಾದಿ ಇನ್ನೂ ಸ್ಪಷ್ಟ-ವಾ-ಗಿ-ಲ್ಲ . ಸಮ-ಸ್ಯೆ ಬಗೆ-ಹ-ರಿ-ಸ-ಬೇಕಾ-ದ ಉಭ-ಯ ರಾಜ್ಯ-ಗ-ಳು ಸುಪ್ರಿಂ-ಕೋರ್ಟ್‌-ನ-ತ್ತ ಮುಖ ಮಾಡಿ-ವೆ. ಈ ಹೊತ್ತಿ-ನ-ಲ್ಲಿ ಪ್ರಕ-ರ-ಣ-ದ ಕುರಿ-ತು ಹಿರಿ-ಯ ರಾಜ-ಕಾ-ರ-ಣಿ, ಸಂ-ಯು-ಕ್ತ ಜನ-ತಾ-ದ-ಳ-ದ ಸಂಸ-ದೀ-ಯ ಪಕ್ಷ-ದ ಮುಖಂ-ಡ ರಾಮ-ಕೃ-ಷ್ಣ ಹೆಗ-ಡೆ -ಐ-ಎ-ಎ-ನ್‌-ಎ-ಸ್‌--ನೊಂ-ದಿ-ಗೆ ಮಾ-ತ-ನಾ-ಡಿ-ದ್ದಾ-ರೆ.

ತಮಿ-ಳು ಉಗ್ರ-ಗಾ-ಮಿ-ಗ-ಳೊಂ-ದಿ-ಗೆ ವೀರ-ಪ್ಪ-ನ್‌-ಗೆ ಇರ-ಬಹುದಾ-ದ ಸಂ-ಪ-ರ್ಕ, -ರಾ-ಜ್‌ ಅಪ-ಹ-ರ-ಣ ಮತ್ತು ರಾಜ-ಕೀ-ಯ ಅವ್ಯ-ವ-ಸ್ಥೆ--ಗ-ಳ ಬಗೆ-ಗೆ ಹೆಗ-ಡೆ ಮಾತ-ನಾ-ಡಿ-ದ್ದಾ-ರೆ. ವೀರ-ಪ್ಪ-ನ್‌ ಮತ್ತು ಉಭ-ಯ ರಾಜ್ಯ-ಗ-ಳ ನಡು-ವ-ಣ ಸಂಪ-ರ್ಕ ಕೊಂಡಿ-ಯಾ-ದ ನಕ್ಕೀ-ರ-ನ್‌ ಗೋಪಾ-ಲ್‌ ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಕೆಯಾ-ಗಿ-ಲ್ಲ ಎಂದು ಅವ-ರು ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಸಂದ-ರ್ಶನ-ದ ಪೂರ್ಣ-ಪಾ-ಠ ನಿಮ್ಮ ಮುಂ-ದೆ..

  • ಪ್ರಶ್ನೆ :
  • ನೀವು ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ-ಯಾ-ಗಿ-ದ್ದಿ-ರಿ. ನಿಮ್ಮ ಅವ-ಧಿ-ಯ-ಲ್ಲಿ ವೀರ-ಪ್ಪ-ನ್‌ ಹಾವ-ಳಿ ಯಾವ ರೀತಿ ಇತ್ತು?
ಉತ್ತ-ರ : 1985/86 , ನಾನು ಮುಖ್ಯ-ಮಂ-ತ್ರಿ-ಯಾ-ಗಿ-ದ್ದ ಕಾಲ. ವೀರ-ಪ್ಪ-ನ್‌ ಮೊದ-ಲ ಬಾರಿ ಅರೆ-ಸ್ಟ್‌ ಆದ-ದ್ದು ಆಗ-ಲೇ. ಚಾಮ-ರಾ-ಜ ನಗ-ರ-ದ ಜೈಲಿ-ನ-ಲ್ಲಿ ಅವ-ನ-ನ್ನು ಕೈದಿ-ಯಾ-ಗಿ ಇರಿ-ಸ-ಲಾ-ಗಿ-ತ್ತು. ಅದೇ ಹೊತ್ತಿ-ನ-ಲ್ಲಿ ಬೆಂಗ-ಳೂ-ರಿ-ನ-ಲ್ಲಿ ನಡೆ-ಯು-ವ ಸಾ-ರ್ಕ್‌ ಸಮ್ಮೇ-ಳ-ನ-ಕ್ಕೆ ರಾ-ಜ್ಯ ಅಣಿ-ಯಾ-ಗು-ತ್ತಿ-ತ್ತು. ವಿಐ-ಪಿ-ಗ-ಳ ರಕ್ಷ-ಣೆ-ಗೆ ಇಡೀ ಪೊಲೀ-ಸ್‌ ವ್ಯವ-ಸ್ಥೆ ನಿಯೋ-ಜಿ-ತ-ವಾ-ಗಿ-ದ್ದ ಸಂದ-ರ್ಭ, ವೀರ-ಪ್ಪ-ನ್‌ ಪರಿ-ಸ್ಥಿ-ತಿ-ಯ ಉಪ-ಯೋ-ಗ ಪಡೆ-ದು-ಕೊಂ-ಡ. -ಪೊ-ಲೀ-ಸ-ರಿ-ಗೆ ಲಂಚ ಕೊಟ್ಟು ಪರಾ-ರಿ-ಯಾ-ದ. ಅವ-ನ ಬಳಿ ಅಪಾ-ರ-ವಾ-ದ ಹಣ-ವಿ-ತ್ತು.

-ಜೈ-ಲಿ-ನಿಂ-ದ ವೀರ-ಪ್ಪ-ನ್‌ ಪರಾ-ರಿ-ಯಾ-ದ ನಂತ-ರ, ವೀರ-ಪ್ಪ-ನ್‌ ವಿರು-ದ್ಧ -ಜಂ-ಟಿ ಕಾರ್ಯಾ-ಚ-ರ-ಣೆ ಪಡೆ-ಯ-ನ್ನು ರಚಿ-ಸಿ-ದೆ-ವು. 250 ರಷ್ಟಿ-ದ್ದ ಅವ-ನ ಬಲ 8 ಕ್ಕಿಳಿ-ದಿ-ದ್ದು ಆಗ-ಲೇ.

  • ಪ್ರಶ್ನೆ :
  • ಈವ-ತ್ತು , ವೀರ-ಪ್ಪ-ನ್‌ ಹೆಚ್ಚು ಶಕ್ತಿ--ಯು-ತ-ವಾ-ಗಿ ತೋರು-ತ್ತಾ-ನಲ್ಲ-ವೆ?
ಉತ್ತ-ರ : ಕಳೆ-ದ ಒಂದು ಒಂದೂ-ವರೆ ವರ್ಷ-ಗ-ಳ-ಲ್ಲಿ , ವೀರ-ಪ್ಪ-ನ್‌ ಜೊತೆ-ಗಾ-ರ-ರ ಸಂಖ್ಯೆ ಬೆಳೆ-ದಿ-ದೆ ಜೊತೆ-ಗೆ ಅವ-ನ ಸಂಪ-ರ್ಕ-ಗ-ಳೂ ಬೆಳೆ-ದಿ-ವೆ. ತಮಿ-ಳು-ನಾ-ಡಿ-ನ-ಲ್ಲಿ-ನ ಮೂರು ಉಗ್ರ-ಗಾ-ಮಿ ಸಂಘ-ಟ-ನೆ-ಗ-ಳು ಅವ-ನೊಂ-ದಿ-ಗಿ-ವೆ. ತಮಿ-ಳು-ನಾ-ಡು ರಾಷ್ಟ್ರೀ-ಯ ವಿಮೋ-ಚ-ನಾ ಸೇನೆ, -ಪು-ನ-ರೋ-ದ್ಧಾ-ರ ಸೇನೆ ಹಾಗೂ ಮಾರ-ನ್‌ ನೇತೃ-ತ್ವ-ದ ಮ-ತ್ತೊಂ-ದು ಉಗ್ರ-ಗಾ-ಮಿ ಸಂಘ-ಟ-ನೆ ವೀರ-ಪ್ಪ-ನ್‌ ಜೊತೆ-ಗಿ-ವೆ.

ಕೇಂ-ದ್ರ ಸರ್ಕಾ-ರ ಎಲ್‌-ಟಿ-ಟಿ-ಇ-ಯ-ನು್ನ ನಿ-ಷೇ-ಧಿ-ಸಿ-ದ ನಂತ-ರ ತಮ್ಮ ಹುಡು-ಗ-ರಿ-ಗೆ ಗೆರಿ-ಲ್ಲಾ ಕದ-ನ ತರ-ಬೇ-ತಿ ನೀಡ-ಲು ಎಲ್‌-ಟಿ-ಟಿ-ಇ ನಾಯ-ಕ ವಿ. ಪ್ರಭಾ-ಕ-ರ-ನ್‌ ದಟ್ಟ ಅರ-ಣ್ಯ-ದ ತಲಾ-ಷಿ-ನ-ಲ್ಲಿ-ದ್ದ . ದುರಾ-ದೃ-ಷ್ಟ-ವ-ಷಾ-ತ್‌ ಇಂದಿ-ರಾ-ಗಾಂ-ಧಿ ಕಾಲ-ದ-ಲ್ಲಿ ಎಲ್‌-ಟಿ-ಟಿ-ಇ-ಗ-ಳಿ-ಗೆ ಸಿಂಪ-ಥಿ ತೋರಿ-ಸ-ಲಾ-ಯಿ-ತು. ತ-ಮಿ-ಳು-ನಾ-ಡಿ-ನ-ಲ್ಲಿ ಅವ-ರಿ-ಗೆ ಪ್ರವೇ-ಶ ನೀಡ-ಲಾ-ಯಿ-ತು. ಇದ-ರಿಂ-ದಾ-ಗಿ ಪ್ರಭಾ-ಕ-ರ-ನ್‌ ವೀರ-ಪ್ಪ-ನ್‌-ನೊಂ-ದಿ-ಗೆ ಕೈ ಮಿಲಾ-ಯಿಸುವ ಪ್ರಯ-ತ್ನ-ದಲ್ಲಿ ತೊಡ-ಗ-ಲು ಸಾಧ್ಯ-ವಾ-ಯಿ-ತು. ಅ-ರ--ಣ್ಯ-ದ-ಲ್ಲಿ ಎತ್ತ-ರದ ಮರ-ಗ-ಳು -ಇ-ಲ್ಲ . ಪೊದೆ-ಗ-ಳೇ ಹೆಚ್ಚು . ಅಡ-ಗಿ-ಕೊ-ಳ್ಳ-ಲು ಅನು-ಕೂ-ಲ. ಸುತ್ತ-ಮು-ತ್ತ-ಲ ಪ್ರ-ದೇ-ಶ-ಗ-ಳ-ಲ್ಲಿ ಜನ-ಸಂ-ಖ್ಯೆ-ಯೂ ಕಡಿ-ಮೆ.

  • ಪ್ರಶ್ನೆ :
  • ವೀರ-ಪ್ಪ-ನ್‌-ಗೆ ರಾಜ-ಕಾ-ರ-ಣಿ-ಗ-ಳ ಬೆಂಬ-ಲ-ವಿ-ದೆ-ಯೆ?
ಉತ್ತ-ರ : ಇದ-ನ್ನು ನಾನು ತಳ್ಳಿ ಹಾಕ-ಲಾ-ರೆ. ವೀರ-ಪ್ಪ-ನ್‌ ಆನೆ-ಗ-ಳ-ನ್ನು ಕೊಂದಿ-ದ್ದಾ-ನೆ, ಗಂಧ-ದ ಮರ-ಗ-ಳ-ನ್ನು ಕಡಿ-ದಿ-ದ್ದಾ-ನೆ. ದಂತ ಹಾಗೂ ಗಂಧ-ದ ಕಳ್ಳ ಸಾಗ-ಣೆ-ಯಿಂ-ದ ವರ್ಷ-ವೊಂ-ದ-ಕ್ಕೆ 200 ಕೋಟಿ ಸಂಪಾ-ದಿ-ಸಿ-ರು-ವ ಅಂದಾ-ಜಿ-ದೆ.

  • ಪ್ರಶ್ನೆ :
  • ಅವ-ನಿ--ಗಿ-ರು-ವ- ಸ್ಥಳೀ-ಯ-ರ ಬೆಂಬ-ಲ ಎಂಥ-ಹ-ದ್ದು ?
ಉತ್ತ-ರ : ವನ್ನಿ-ಯಾ-ರ್‌-ಗ-ಳ ಬೆಂಬ-ಲ ಅವ-ನಿ-ಗಿ-ದೆ. ಆ ಸಮು-ದಾ-ಯ-ದ-ಲ್ಲಿ ರಾಬಿ-ನ್‌-ಹು-ಡ್‌-ನಂ-ತೆ ಮಿಂಚು-ವ ಪ್ರಯ-ತ್ನ ವೀರ-ಪ್ಪ-ನ್‌-ನ-ದು. ಕೆ-ಲ-ವು ಹೆಣ್ಣು ಮಕ್ಕ-ಳ ಮದು-ವೆ-ಗೆ ಸಣ್ಣ ಪ್ರಮಾ-ಣ-ದ ಹಣ ಸಹಾ-ಯ ಮಾಡಿ-ದ್ದಾ-ನೆ. ದೇವಸ್ಥಾ-ನ-ವೊಂ-ದ-ರ ಜೀರ್ಣೋ-ದ್ಧಾ-ರ-ಕ್ಕೆ ಸ್ವಲ್ಪ ಹಣ ನೀಡಿ-ದ್ದಾ-ನೆ. ಆದ-ರೆ, ಒಟ್ಟಾ-ರೆ ಅವ-ನ ಕೃತ್ಯ-ಗ-ಳ-ನ್ನು ದೃಷ್ಟಿ-ಯ-ಲ್ಲಿ-ಟ್ಟು-ಕೊಂ-ಡಾ-ಗ -ನೂರ-ಕ್ಕೆ ನೂರ-ರ-ಷ್ಟು ಅವ-ನು ಪಿಶಾ-ಚಿ, ಕ್ರಿಮಿ-ನ-ಲ್‌. ಅವ-ನಿ-ಗೆ ಯಾವು-ದೇ ತತ್ವ-ಗ-ಳಿ-ಲ್ಲ . ಈವ-ತ್ತು ಒಬ್ಬ ರಾಜ-ಕಾ-ರ-ಣಿ-ಯಾ-ಗಿ ಬದ-ಲಾ-ಗು-ವ ಆಸೆ ಅವ-ನಿ-ಗೆ ಬಂದಿ-ದೆ.

  • ಪ್ರಶ್ನೆ :
  • ರಾಜ್‌ ಅಪ-ಹ-ರ-ಣ ಪ್ರಕ-ರ-ಣ-ದ-ಲ್ಲಿ ಉಭ-ಯ ರಾಜ್ಯ-ಗ-ಳ ನಡೆ -ಸ-ಮ-ರ್ಥ-ನೀ-ಯ-ವಾ-ಗಿ-ದೆ-ಯಾ?
ಉತ್ತ-ರ : ನನ್ನ ದೃಷ್ಟಿ-ಯ-ಲ್ಲಿ , ರಾಜ್‌ ಬಿಡು-ಗ-ಡೆಗಾ-ಗಿ ವೀರ-ಪ್ಪ-ನ್‌ ಬೇಡಿ-ಕೆ ಈಡೇ-ರಿ-ಸ-ಲು ಕರ್ನಾ-ಟ-ಕ ಸರ್ಕಾ-ರ ತುಂಬಾ ಆತು-ರ ತೋರಿ-ತು. ಇ-ದು ಆರಂ-ಭ-ದ-ಲ್ಲೇ -ಎ-ಸ-ಗಿ-ದ ದೊಡ್ಡ ತಪ್ಪು . ಇದ-ರಿಂ-ದಾ-ಗಿ ಕಾಡು-ಗ-ಳ್ಳ-ನಿ-ಗೆ ಪ್ರೋತ್ಸಾ-ಹ ಸಿಕ್ಕಿ-ದಂ-ತಾ-ಯಿ-ತು. ಬೇಡಿ-ಕೆ-ಗ-ಳ ಈ-ಡೇ-ರಿ-ಕೆ ವಿಷ-ಯ-ದ-ಲ್ಲಿ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಚೌಕಾ-ಸಿ-ಗೆ ಮುಂದಾ-ಗ-ಲೇ ಇಲ್ಲ .

ಕೃಷ್ಣ ತಮಿ-ಳು-ನಾ-ಡಿ-ನ ಮೊರೆ ಹೋಗು-ವ ಅಗ-ತ್ಯ-ವೇ-ನೂ ಇರ-ಲಿ-ಲ್ಲ . ಪ್ರಕ-ರ-ಣ ತಮಿ-ಳು-ನಾ-ಡಿ-ಗೂ ಸಂಬಂ-ಧಿ-ಸಿ-ದೆ. ತಮಿ-ಳು-ನಾ-ಡಿ-ನ-ಲ್ಲೂ ವೀರ-ಪ್ಪ-ನ್‌ ಕಾರ್ಯ-ಕ್ಷೇ-ತ್ರ-ವಿ-ದೆ. ಒತ್ತೆ-ಯಾ-ಳು-ಗ-ಳು ಇರು-ವು-ದೂ ತಮಿ-ಳು--ನೆ-ಲ-ದ-ಲ್ಲೇ. ಅ-ಲ್ಲಿ- ಕರ್ನಾ-ಟ-ಕ-ದ ಪ-ಡೆ-ಯ ಕಾ-ರ್ಯಾ-ಚ-ರ-ಣೆ ಸಾಧ್ಯ-ವಿ-ಲ್ಲ . ಈ ನಿಟ್ಟಿ-ನ-ಲ್ಲಿ ಕರ್ನಾ-ಟ-ಕ ಅಸ-ಹಾ-ಯ-ಕ-ವಾ-ಗಿ-ದೆ. ಆದ-ರೆ, ಸಂ-ಪೂ-ರ್ಣ ಸಮಸ್ಯೆ-ಯ-ನ್ನು ಪರಿ-ಹ-ರಿ-ಸ-ಬೇ-ಕಾ-ದ ತಮಿ-ಳು-ನಾ-ಡು ತಟ-ಸ್ಥ- ನಿಲು-ವು ತಳೆ-ದಿ-ದೆ.

  • ಪ್ರಶ್ನೆ :
  • ಟಾಡಾ ಬಂಧಿ-ಗ-ಳ ಬಿಡು-ಗ-ಡೆ ಕುರಿ-ತ ಸು-ಪ್ರಿಂ-ಕೋ-ರ್ಟ್‌ ನಿಲು-ವು, ಪ್ರಕ-ರ-ಣ-ವ-ನ್ನು ಮತ್ತ-ಷ್ಟು ಜಟಿ-ಲಗೊ-ಳಿ-ಸಿ-ದೆ- ಎಂದು ಭಾವಿ-ಸು-ತ್ತೀ-ರಾ?
ಉತ್ತ-ರ : ಆ ರೀತಿ ನಾನು ಯೋಚಿ-ಸು-ವು-ದಿ-ಲ್ಲ . ಪೀಠ-ದ-ಲ್ಲಿ ಕುಳಿ-ತಿ-ರು-ವ ಒಬ್ಬ ನ್ಯಾಯಾಧೀ-ಶ ಹೇಗೆ ತಾನೇ ಅಪ-ರಾ-ಧಿ-ಗ-ಳ-ನ್ನು ಪುರ-ಸ್ಕ-ರಿ-ಸ-ಲು ಸಾಧ್ಯ ? ಅನೇ-ಕ ಪೊಲೀ-ಸ-ರು -ಹಾ-ಗೂ ರಕ್ಷ-ಣಾ ಪಡೆ-ಯ-ವ-ರ-ನ್ನು ಕ್ರಿಮಿ-ನ-ಲ್‌-ಗ-ಳು ಕೊಂದಿ-ದ್ದಾ-ರೆ ಅನ್ನು-ವು-ದ-ನ್ನು ನಾವು ಮರೆ-ಯ-ಬಾ-ರ-ದು.

  • ಪ್ರಶ್ನೆ :
  • ಸ-ರ್ಕಾ-ರ-ದ ಕಠಿ-ಣ ನಿಲು-ವು-ಗ-ಳಿಂ-ದ ಅಶಾಂ-ತಿ ಉಂಟಾ-ಗ-ಬ-ಹು-ದು ಎಂದು ನಿಮ-ಗ-ನ್ನಿ-ಸು-ವು-ದಿ-ಲ್ಲ-ವೆ?
ಉತ್ತ-ರ : ಹಿಂಸಾ-ತ್ಮ-ಕ- ಥಿಯ-ರಿ ಬಗ್ಗೆ ನನ-ಗೆ ಒ-ಪ್ಪಿ-ಗೆ-ಯಿ-ಲ್ಲ . ಗಲ-ಭೆ-ಗ-ಳಿ-ಗೆ ಅಂಜಿ ಅಪ-ರಾ-ಧಿ-ಗ-ಳ-ನ್ನು ಬಿಡು-ಗ-ಡೆ ಮಾಡು-ವ ತರ್ಕ ನನ-ಗೆ ಅರ್ಥ-ವಾ-ಗು-ವು-ದಿ-ಲ್ಲ . ದುರಾ-ದೃಷ್ಟ-ವ-ಶಾ-ತ್‌, ರಾಜ್ಯ-ದ-ಲ್ಲಿ-ನ ಪ್ರಸ್ತು-ತ ಬಿಕ್ಕ-ಟ್ಟು ದೇಶ-ದ-ಲ್ಲಿ -ನ-ಡೆ-ಯು-ತ್ತಿ-ರು-ವ ಘಟ-ನೆ-ಗ-ಳ ಪ್ರತಿ-ಬಿಂ-ಬ-ವೇ ಆಗಿ-ದೆ. ಕೇಂದ್ರ-ದ ಮಾಜಿ ಗೃಹ-ಮಂ-ತ್ರಿ- ಮು-ಫ್ತೀ ಮಹ-ಮ-ದ್‌ ಸಯೀ-ದ್‌ ಅವ-ರ ಪುತ್ರಿ ರುಬ-ಯ್ಯಾ ಅಪ-ಹ-ರ-ಣ-ವಾ-ದಾ-ಗ-ಲೂ ನಾವು ನಮ್ಮ ಬಲ-ಹೀ-ನ-ತೆ-ಯ-ನ್ನು ಪ್ರ-ದ-ರ್ಶಿ-ಸಿ-ದೆ-ವು. ಉಗ್ರ-ಗಾ-ಮಿ-ಗ-ಳೊಂ-ದಿ-ಗೆ ವಿದೇ-ಶಾಂ-ಗ ಸಚಿ-ವ ಜಸ್ವಂ-ತ್‌-ಸಿಂ-ಗ್‌ ವಿಮಾ-ನ-ದ-ಲ್ಲಿ ಕಾಂದ-ಹಾ-ರ್‌-ಗೆ ಪ್ರಯಾಣಿಸಿ-ದ ಘ-ಟ-ನೆ-ಯಂ-ತೂ ನಾಚಿ-ಕೆ-ಗೇ-ಡಿ-ನ-ದು. ಇದೆಲ್ಲಾ ಟ್ರೆಂಡ್‌ ಆಗಿ ಮುಂದು-ವ-ರಿ-ದಿ-ದೆ.

  • ಪ್ರಶ್ನೆ :
  • ಪ್ರಸ್ತು-ತ ಬಿಕ್ಕ-ಟ್ಟ-ನ್ನು ಪರಿ-ಹ-ರಿ-ಸ-ಲು ಕೇಂದ್ರ ಸರ್ಕಾ-ರ-ದ ಮಧ್ಯ-ಪ್ರ-ವೇ-ಶ ಅಗ-ತ್ಯ-ವೆಂ-ದು ನಂಬು-ತ್ತೀ-ರಾ?
ಉತ್ತ-ರ : ಹೌ-ದು. ಬಿಕ್ಕ-ಟ್ಟಿ-ನ ಪರಿ-ಹಾ-ರ-ಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾ-ರ-ಗ-ಳು ಸಂಯು-ಕ್ತ- ಪ್ರಯ-ತ್ನ-ಗ-ಳ-ನ್ನು ನಡೆ-ಸ-ಬೇ-ಕು. ಕೇಂದ್ರ-ದ ಮಧ್ಯ-ಪ್ರ-ವೇ-ಶ-ಕ್ಕೆ ರಾಜ್ಯ-ಸ-ರ್ಕಾ-ರ-ಗ-ಳು ಒತ್ತಾ-ಯಿ-ಸ-ಬೇ-ಕು.

  • ಪ್ರಶ್ನೆ :
  • ಈಗ -ಸ-ರ್ಕಾ-ರ-ಗ-ಳು ಏನು ಮಾಡ-ಬೇ-ಕು?
ಉತ್ತ-ರ : ನಾನು ಮುಖ್ಯ-ಮಂ-ತ್ರಿ-ಯಾ-ಗಿ-ದ್ದಾ-ಗ, ವೀರ-ಪ್ಪ-ನ್‌ ಅಡ-ಗು-ತಾ-ಣ-ವ-ನ್ನು ಸ್ಯಾಟ-ಲೈ-ಟ್‌ ಮೂಲ-ಕ ಪತ್ತೆ ಹಚ್ಚು-ವ ಯೋಜ-ನೆ ರೂಪಿ-ಸಿ-ದ್ದೆ-ವು. ಈಗ-ಲೂ ಕೂಡ ಇಂಥ-ದ್ದೇ ಕಾರ್ಯಾ-ಚ-ರ-ಣೆ ಅಗ-ತ್ಯ.

  • ಪ್ರಶ್ನೆ :
  • ಈಗ ನೀವೇ ಮುಖ್ಯ-ಮಂ-ತ್ರಿ ಎಂದು-ಕೊ-ಳ್ಳಿ. ಏನು ಮಾಡು-ತ್ತಿ-ದ್ದಿ-ರಿ?
ಉ-ತ್ತ-ರ : ರಾಜ್‌ ಬದ-ಲಿ-ಗೆ ನನ್ನ-ನ್ನು ಬದ-ಲಿ-ಸಿ-ಕೊ-ಳ್ಳು-ವಂ-ತೆ ಆಹ್ವಾ-ನ ನೀಡು-ತ್ತಿ-ದ್ದೆ. ಸಂಧಾ-ನ-ಕಾ-ರ ಗೋಪಾ-ಲ್‌-ನ-ನ್ನು ಪರಿ-ಣಾ-ಮ-ಕಾ-ರಿ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಿ-ದ್ದೆ . ದೇಶ-ಸೇ-ವೆ ಮಾಡು-ತ್ತಿ-ರು-ವೆ ಎಂದು ಗೋಪಾ-ಲ್‌- ಮನ-ವೊ-ಲಿ-ಸು-ತ್ತಿ-ದ್ದೆ . ಪ್ರ-ತಿ-ಫ-ಲ-ವಾ-ಗಿ ರಾಜ್ಯ-ಸ-ಭೆ ಸ್ಥಾನ-ವ-ನ್ನು ನೀಡು-ತ್ತಿ--ದ್ದೆ. ಇದ-ಲ್ಲ-ದೆ, ಕಾಡು-ಗ-ಳ್ಳ-ನ ವಿರು-ದ್ಧ-ದ ಕಾರ್ಯಾ-ಚ-ರ-ಣೆ-ಗೆ ಇಸ್ರೇ-ಲಿ ಕಮ್ಯಾಂ-ಡೊ-ಗ-ಳ ನೆರ-ವು ಕೋರು-ತ್ತಿ-ದ್ದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X