ವಿಶ್ವಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ
| ದಿನಾಂಕ | ವೇಳೆ | ಕಾರ್ಯಕ್ರಮ |
| ಸೆಪ್ಟಂಬರ್ 1 ಶುಕ್ರವಾರ | ಸಂಜೆ 4.30 | ನೋಂದಾವಣೆ |
| 6.30 | ಗಣೇಶ ಪೂಜೆ | |
| 7.00 | ಪ್ರಾರ್ಥನೆ : ನೀಲಚಕ್ರವರ್ತಿ | |
| 7.10 | ಸ್ವಾಗತ ಭಾಷಣ : ಎಚ್. ಎಸ್. ಜಯಸ್ವಾಮಿ, ಅಕ್ಕ ಅಧ್ಯಕ್ಷ. | |
| 7.15 | ಪರಿಚಯ ಭಾಶಣ : ಗಾಯಿತ್ರಿ ಕಾಂಗೋವಿ | |
| 7.20 | ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ : ಸಚಿವೆ ರಾಣಿ ಸತೀಶ್ | |
| 7.35 | ಡೊಳ್ಳು ಕುಣಿತ | |
| 7.50 | ಲಘು ವಿಡಂಬನೆ- ಕಲಿ ಅವತಾರವ ಇಲ್ಲ ಟೆಲಿ ಅವತಾರವ | |
| 8.15 | ಭಕ್ತಿಧಾರ-ಕಥಕ್ ಶೈಲಿ ನೃತ್ಯ | |
| 8.50 | ಸುಗಮ ಸಂಗೀತ | |
| 9.45 | ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ-ಪಂಡಿತ ಮಾಧವ ಗುಡಿ | |
| ಸೆ.2, ಶನಿವಾರ | ಬೆಳಿಗ್ಗೆ 9.00 | ಪ್ರಾರ್ಥನೆ : ಜಮುನ ಮುರಳಿ |
| 9.10 | ಪ್ರಾರಂಭ ಭಾಷಣ-ಸುಬ್ಬಿ ಸುಬ್ರಮಣ್ಯಂ (ಕಾರ್ಯದರ್ಶಿ) ಜಯರಾಂ ನಾಡಿಗ್ (ಅಧ್ಯಕ್ಷ) ಸಮ್ಮೇಳನ ಉದ್ಘಾಟನೆ ಎಂ. ವಿ. ವೆಂಕಟಪ್ಪ , ವಿಧಾನಸಭಾಧ್ಯಕ್ಶರು | |
| 10.00 | ಸ್ವಾಗತ | |
| 10.30 | ಭಾಷಣ : ಡಾ. ಯು. ಆರ್. ಅನಂತಮೂರ್ತಿ | |
| 10.55 | ನೃತ್ಯರೂಪಕ : ಶಾಂತಲಾ | |
| 11.40 | ಪರಿಚಯ ಭಾಷಣ : ಪ್ರೊ. ಸತೀಶ್ ನಾಗರಾಜಯ್ಯ | |
| 11.45 | ಬಿ. ವಿ. ಜಗದೀಶ್ ಮತ್ತು ಕುಮಾರ್ ಮಳವಳ್ಳಿ | |
| 12.10 | ನಾಟಕ : ಮನೆಯಲ್ಲೇ ಮ್ಯಾಟನಿ | |
| 1.10 | ವಿರಾಮ | |
| 2.00 | ಪುಸ್ತಕ ಮತ್ತು ಸಿ.ಡಿ. ಬಿಡುಗಡೆ | |
| 2.15 | ಜನಪದಗೀತೆಗಳು | |
| 2.35 | ಗೊಂಬೆ ಕುಣಿತ-ರಾಜಕುಮಾರಿಯ ಮದುವೆ | |
| 3.10 | ವೀರಗಾಸೆ ಕುಣಿತ | |
| 3.30 | ಮಕ್ಕಳ ನೃತ್ಯ- ಬೃಂದಾವನದೊಳು | |
| 3.45 | ಲಘು ವಿಡಂಬನೆ- ಹ್ಯೂಸ್ಟನ್ನಲ್ಲಿ | |
| 4.15 | ನಾಟಕ- ಜಗಜ್ಯೋತಿ ಬಸವೇಶ್ವರ | |
| 4.30 | ಸಾಮೂಹಿಕ ಸಂಗೀತ : ಕನ್ನಡ ವಾಗ್ಗೇಯಕಾರರು | |
| 5.00 | ಸ್ಯಾಕ್ಸ್ಪೋನ್-ಪ ್ರಶಾಂತ್ ರಾಧಾಕೃಷ್ಣ | |
| 5.35 | ಕೋಲಾಟ : ಟೆಕ್ಸಸ್ ಕನ್ನಡ ಕೂಟಗಳಿಂದ | |
| 6.00 | ಅಲಂಕಾರ ಪ್ರದರ್ಶನ | |
| 6.50 | ವಿರಾಮ | |
| 7.45 | ಪರಿಚಯ ಭಾಷಣ-ರೇಣುಕ ರಾಮಪ್ಪ, ಅಕ್ಕದ ಕಾರ್ಯದರ್ಶಿ | |
| 7.50 | ಕರ್ನಾಟಕ ರಾಜ್ಯಪಾಲರಾದ ವಿ. ಎಸ್. ರಮಾದೇವಿ | |
| 8.00 | ನಾಟಕ-ಹುಡುಕಾಟ | |
| 8.45 | ಕಾವ್ಯ ಚಿತ್ರ-ಡಾ. ಗಣೇಶ್ ಮತ್ತು ಬಿ. ಕೆ. ಎಸ್. ಶರ್ಮಾ | |
| 9.50 | ಯಕ್ಷಗಾನ ಗದಾಯುದ್ಧ | |
| 10.20 | ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ. ಪಂಡಿತ ವಿನಾಯಕ ತೋರ್ವಿ. | |
| 11.10 | ನಾಟಕ : ಕಿತ್ತೂರು ರಾಣಿ ಚನ್ನಮ್ಮ | |
| ಸೆ. 3, ಭಾನುವಾರ | ಬೆಳಿಗ್ಗೆ 8.45 | ದಸರಾ ಮೆರವಣಿಗೆ |
| 9.30 | ಪರಿಚಯ ಭಾಷಣ-ಡಾ. ಕುಮಾರ ಶೇಖರ್ | |
| 9.35 | ಭಾಷಣ : ಗಿರೀಶ್ ಕಾರ್ನಾಡ್ | |
| 10.00 | ಸಮಾಲೋಚನೆ- ಪ್ರೊ. ಶ್ರೀನಿವಾಸ ಕುಲಕರ್ಣಿ | |
| 10.10 | ಭಾಷಣ-ತಲ್ಲಂ ವೆಂಕಟೇಶ್ | |
| 10.20 | ಕರಗ : ನೃತ್ಯ | |
| 10.35 | ಕರ್ನಾಟಕ ಪ್ರದರ್ಶನ, ಮಕ್ಕಳ ಕಾರ್ಯಕ್ರಮ | |
| 11.30 | ನಾಟಕ : ಹೈಟೆಕ್ ಹಯವದನಾಚಾರ್ | |
| 12.30 | ವಿರಾಮ | |
| 1.30 | ವೃಂದತರಂಗ-ವಾದ್ಯಗೋಷ್ಠಿ | |
| 1.55 | ಕನ್ನಡ ಹಾಡುಗಳು : ರಾಕೇಶ್ | |
| 2.10 | ಸಾಹಿತ್ಯಗೋಷ್ಠಿ | |
| 3.15 | ಅರ್ಜುನನ ದುಗುಡ -ಸಂಗೀತ ರೂಪಕ | |
| 3.50 | ಬ್ಯಾಲೆ ನೃತ್ಯ- ಕವಿ ಪರಂಪರೆ | |
| 4.20 | ಲಘು ವಿಡಂಬನೆ- (ಸಂ)ದರ್ಶನ | |
| 4.55 | ಹರಿಕತೆ- ಶ್ರೀ ಪುರಂದರದಾಸ-ಭದ್ರಗಿರಿ ಸರ್ವೋತ್ತಮದಾಸರಿಂದ | |
| 5.30 | ನವರಸ ಕರ್ನಾಟಕ, ಬ್ಯಾಲೆ ನೃತ್ಯ | |
| 6.05 | ಏಕಪಾತ್ರಾಭಿನಯ : ದಾನಶೂರ ಕರ್ಣ | |
| 6.15 | ವಾರ್ತಾಪ್ರಸಾರ ಶಿಕಾಗೋದಿಂದ | |
| 6.35 | ನಾಟಕ : ಕುರುಡು ಕಾಂಚಾಣ | |
| 7.30 | ಔತಣ | |
| 8.00 | ರಾಗವಾದ್ಯಗೋಷ್ಠಿ | |
| 9.10 | ಅನಿಕೇತನ -ಸಿ . ಅಶ್ವತ್ ಮತ್ತು ವೃಂದ | |
| 9.35 | ಮುಕ್ತಾಯ ಭಾಷಣ , ಬಿನ್ನವೆತ್ತಳೆ ಅರ್ಪಣೆ | |
| 10.00 | ಸುಗಮ ಸಂಗೀತ : ಸಹಸ್ರ ಸಂವತ್ಸರ ನೃತ್ಯ |
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications