Get Updates
Get notified of breaking news, exclusive insights, and must-see stories!

ಮೂಡಿಗೆರೆಯ ಮಾಂತ್ರಿಕ ಪೂರ್ಣಚಂದ್ರ ತೇಜಸ್ವಿ!

Poornachandra Tejaswi
ಏಪ್ರಿಲ್ 5ಕ್ಕೆ ಪೂರ್ಣಚಂದ್ರ ತೇಜಸ್ವಿ ಅಸ್ತಂಗತರಾಗಿ ಮೂರು ವರ್ಷ ಸಂದಿತು. ಪರಿಸರ, ಕೃಷಿ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರು ಬರೆದಿರುವ ಪುಸ್ತಕಗಳು ಅವರ ನೆನಪನ್ನು ಇನ್ನೂ ಹಸಿರಾಗಿಸಿವೆ. ಅವರ ಪುಸ್ತಕಗಳು ವಿಭಿನ್ನ ಪ್ರಪಂಚವನ್ನೇ ತೆರೆದಿಟ್ಟಿವೆ. ಪ್ರತಿಯೊಂದೂ ವಿಸ್ಮಯ, ಸೋಜಿಗ.

* ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ

ಮೂಡಿಗೆರೆಯ ಮೋಡಿಗಾರ
ಪೂರ್ಣ ಚಂದ್ರ ತೇಜಸ್ವಿ!
ಕಾಡು ಅಲೆದು ಮೇಡು ಸುತ್ತಿ
ಬದುಕಿದಂಥ ತಾಪಸಿ!

ಚಂದ್ರಯಾನ ಹಾರು ತಟ್ಟೆ
ಬೆರಗನಿತ್ತ ಮಾಂತ್ರಿಕ!
ಗಣಕದಲ್ಲು ತಾಯ ನುಡಿಗೆ
ಕೀರ್ತಿ ತಂದ ತಾಂತ್ರಿಕ!

ಬೆವರು ಸುರಿಸಿ ದುಡಿಮೆಗೈದ
ಕಾಫಿ ಕೃಷಿಯ ಸಾಧಕ!
ಪಕ್ಷಿ ಕೀಟ ಚಿತ್ರ ತೆಗೆದ
ನಿತ್ಯ ಪ್ರಕೃತಿ ಶೋಧಕ!

ಕಾಡಿನಲ್ಲಿ ಇದ್ರು ಕೂಡ
ಬಳಸಿ ಗಣಕ ಕ್ಯಾಮರ!
ಏರೋಪ್ಲೇನ್ ಚಿಟ್ಟೆ ಚರಿತೆ
ನೀಡಿದಂಥ ಚಂದಿರ!

ಹಾರು ಓತಿ ಬೆನ್ನು ಹತ್ತಿ
ಜಗದ ಒಗಟು ಬಿಡಿಸಿದೆ!
ತುಂಟ ಮಗುಯುವಕರೆದೆಗೆ
ಅಮೃತ ಸುಧೆಯ ಹರಿಸಿದೆ!

ಹಾರು ಓತಿ ಬೆನ್ನು ಹತ್ತಿ
ಜಗದ ಒಗಟು ಬಿಡಿಸಿದೆ!
ತುಂಟ ಮಗು ಯುವಕರೆದೆಗೆ
ಅಮೃತ ಸುಧೆಯ ಹರಿಸಿದೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+