ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಛಂದ ಪುಸ್ತಕ ಬಹುಮಾನ 2010
ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜನವರಿ 2011ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 65 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ನಿರ್ಣಯವನ್ನು ಹಿರಿಯ ಕತೆಗಾರರಾದ ಕೆ. ಸತ್ಯನಾರಾಯಣರವರು ಮಾಡಿದ್ದಾರೆ.
ಛಂದಪುಸ್ತಕದ ಪರವಾಗಿ:
ವಸುಧೇಂದ್ರ
ಐ-004,
ಮಂತ್ರಿ
ಪ್ಯಾರಡೈಸ್
ಬನ್ನೇರುಘಟ್ಟ
ರಸ್ತೆ
ಬೆಂಗಳೂರು
-
560
076
ದೂರವಾಣಿ:
98444
22782
Comments
ಸಣ್ಣಕಥೆ ಪುಸ್ತಕ ಪ್ರೀತಿ ಛಂದ ಪುಸ್ತಕ ಪುಸ್ತಕ ಪ್ರಕಾಶನ ಬೆಂಗಳೂರು ವಸುಧೇಂದ್ರ ಕಥಾ ಸಂಕಲನ chanda pustaka bangalore vasudhendra short story
Story first published: Tuesday, October 19, 2010, 18:23 [IST]