ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಗಣಿ, ಡುಂಡಿಮ ಕೃತಿ ಲೋಕಾರ್ಪಣೆ

By Mahesh
|
Google Oneindia Kannada News

Dundiraj Book Release
ಬೆಂಗಳೂರು, ಏ.16: ಖ್ಯಾತ ಕವಿ ಎಚ್. ಡುಂಡಿರಾಜ್ ರಚಿಸಿರುವ 'ಹನಿ ಗಣಿ ' (ಹನಿಗವನಗಳು ) ಮತ್ತು 'ಡುಂಡಿಮ'(ನಗೆ ಪುಟಗಳ ಸಂಪುಟ) ಕೃತಿಗಳ ಬಿಡುಗಡೆ ಸಮಾರಂಭ ಏ.18 ರಂದು ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿಪಿ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 10.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪುಸ್ತಕ ಬಿಡುಗಡೆ ಮಾಡುವರು. ಹಾಸ್ಯ ಭಾಷಣಕಾರ ಪ್ರೊ. ಎಂ. ಕೃಷ್ಣೇಗೌಡ ಮತ್ತು ಕೃತಿಕಾರ ಎಚ್. ಡುಂಡಿರಾಜ್ ಪಾಲ್ಗೊಳ್ಳುವರು. ಸಂಗೀತ ನಿರ್ದೇಶಕ ಶಂಕರ್ ಶಾನುಭೋಗ್ ಹನಿಗವನಗಳ ಪ್ರಸ್ತುತ ಪಡಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X