ನೀರು ನೆರಳು ಅಂಕಣ ಬರಹಗಳ ಲೋಕಾರ್ಪಣೆ

ನೀರು ನೆರಳು ಅಂಕಣದ ಮೂಲಕ ಜನರಿಗೆ ನೀರಿನ ಬಳಕೆ, ಉಳಿಕೆ ಬಗ್ಗೆ ಎಚ್ಚರಿಕೆಯ ಮಾತುಗಳು, ಅಂತರ್ಜಲ ಉಳಿಸಿ, ಮಳೆ ಕೊಯ್ಲು ಬಳಸಿ ಪರಿಸರ ರಕ್ಷಿಸುತ್ತಿರುವ ಪರಿಸರ ಸ್ನೇಹಿಗಳ ಸಾಧನೆಯ ಪರಿಚಯ, ನೀರಿನ ಪಸೆಯನ್ನೂ ಕಾಣದ ಬೆಂಗಾಡಿನಲ್ಲಿ ಜೀವಿಸುವ ಜನರ ನೋವಿನ ಗಾಥೆ ಸೇರಿದಂತೆ ಹತ್ತು ಹಲವು ದೃಷ್ಟಾಂತಗಳ ಮೂಲಕ ನೀರಿನ ಮಹತ್ವದ ಅರಿವು ಮೂಡಿಸುವ ಕಾಯಕದಲ್ಲಿ ಪತ್ರಕರ್ತ, ಲೇಖಕ ರಾಧಾಕೃಷ್ಣ ಭಡ್ತಿ ನಿರತರಾಗಿದ್ದಾರೆ.
ಭಡ್ತಿ ಅವರ 'ನೀರು ನೆರಳು' ಅಂಕಣದ ಆಯ್ದ ಬರಹಗಳು 'ಮೇಘ ಮೇದಿನಿ', 'ಅಮೃತಧಾರೆ','ನೀರಸಾಧಕರು', 'ಪಾರಂಜವ್ಯ' ಹಾಗೂ 'ಬಿಂದು-ಸಿಂಧು' ಪುಸ್ತಕವಾಗಿ ಹೊರ ಹೊಮ್ಮಿದೆ. 'ನೀರ ಮಾತುಗಳಲ್ಲಿ ಮೀಯೋಣ ಬನ್ನಿ' ಎಂದು ಆಹ್ವಾನವಿತ್ತಿದ್ದಾರೆ. ತಪ್ಪದೇ ಬನ್ನಿ.
ಕಾರ್ಯಕ್ರಮದ ವಿವರಗಳು:
ಬಿಡುಗಡೆಯಾಗಲಿರುವ ಪುಸ್ತಕಗಳು: 'ಮೇಘ ಮೇದಿನಿ', 'ಅಮೃತಧಾರೆ','ನೀರಸಾಧಕರು', 'ಪಾರಂಜವ್ಯ' ಹಾಗೂ 'ಬಿಂದು-ಸಿಂಧು'.
ಪ್ರಕಾಶಕರು: ಎಂ.ಎ.ಸುಬ್ರಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ದಿನಾಂಕ/ದಿನ: ಏ.11, ಭಾನುವಾರ.
ಸಮಯ: ಬೆಳಗ್ಗೆ 11ಕ್ಕೆ
ಪುಸ್ತಕ ಲೋಕಾರ್ಪಣೆ, ದಿವ್ಯ ಸಾನಿಧ್ಯ: ರಾಘವೇಶ್ವರಭಾರತೀ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ.
ಉಪಸ್ಥಿತರು:ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರು.
ವಿಶ್ವೇಶ್ವರ ಭಟ್, ಸಂಪಾದಕರು, ವಿಜಯಕರ್ನಾಟಕ
ಟಿಎನ್ ಸೀತಾರಾಂ, ನಿರ್ದೇಶಕರು.
ಶ್ರೀಪಡ್ರೆ, ಹಿರಿಯ ಪತ್ರಕರ್ತರು.
ಹಾಲ್ದೊಡ್ಡೇರಿ ಸುಧೀಂದ್ರ, ವಿಜ್ಞಾನಿ,
ಸ್ಥಳ: ಕುವೆಂಪು ಕಲಾಕ್ಷೇತ್ರ, ಕಿಮ್ಸ್ ಆಸ್ಪತ್ರೆ ಹಿಂಭಾಗ, ಕೆ.ಆರ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು.
ಸಂಪರ್ಕಿಸಿ:
ಆರ್ ಶಿವಕುಮಾರ್: 99867 16348
ಹರೀಶ್ ಕೇರ: 99801 89849
ಯಶೋಧರ ಕೋಟ್ಯಾನ್: 93433 82510
ಎಸ್ ಆರ್ ಹರೀಶ್ ಕುಮಾರ್ : 98454 87315
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications