ಸಿ.ಸೀತಾರಾಮ್‌ ಅವರ ‘ಮನಮಂಥನ’ ಬಿಡುಗಡೆ

ಬೆಂಗಳೂರು : ಹಿರಿಯ ಪತ್ರಕರ್ತ ಸಿ. ಸೀತಾರಾಮ್‌, ಲೇಖಕಿಯರಾದ ಎಚ್‌.ಎಸ್‌. ಪಾರ್ವತಿ ಮತ್ತು ತೇಜಸ್ವಿನಿ ಅರಸ್‌ ಅವರು ಬರೆದಿರುವ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಜೂ.17ರಂದು ಆಯೋಜಿಸಲಾಗಿದೆ.

ಸಿ.ಸೀತಾರಾಂ ಅವರ ‘ಮನಮಂಥನ’, ಎಚ್‌.ಎಸ್‌. ಪಾರ್ವತಿಯವರ‘ ನಂದ-ನಂದನ’ ಮತ್ತು ತೇಜಸ್ವಿನಿ ಅರಸ್‌ ಅವರ‘ಅವಧರಿಸು ಬಾ’ ಎಂಬ ಪುಸ್ತಕಗಳನ್ನು ಸುಂದರ ಪ್ರಕಾಶನ ಹೊರತಂದಿದ್ದು, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜೂ.17ರಂದು ಸಂಜೆ 6ಗಂಟೆಗೆ ಏರ್ಪಡಿಸಿದೆ.

ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಅರುಣ್‌ಕುಮಾರ್‌(ಡ್ರಮ್ಸ್‌) ಅವರ ಜುಗಲ್‌ಬಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸುಂದರ ಪ್ರಕಾಶನದ ಗೌರಿ ಸುಂದರ್‌ ಕೋರಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+