‘ನನ್ನ ತಮ್ಮ ಶಂಕರ’
(ಇನ್ಫೋ ಇನ್ಸೈಟ್)
ಚಿತ್ರಗಳಲ್ಲಷ್ಟೇ ಭಾವುಕ, ಬಹಿರಂಗದಲ್ಲಿ ಚೇಷ್ಟೆ- ಉಡಾಫೆ- ಹಾಗೂ ಕಾಲೆಳೆಯುವ ಬುದ್ಧಿಜೀವಿ. ಇಂಥ ಮುಖವಾಡಗಳಲ್ಲಿ ಅನಂತನಾಗ್ ಅವರನ್ನು ಕಂಡವರಿಗಿದು ಸಂಪೂರ್ಣ ಬದಲಿ ಚಿತ್ರ. ಸೆಪ್ಟಂಬರ್ 23 ರ ಭಾನುವಾರ ಅನಂತನಾಗ್ ಭಾವುಕರಾಗಿದ್ದರು. ತಮ್ಮ ಶಂಕರ್ನಾಗ್ ನೆನಪು ಉಮ್ಮಳಿಸುವಾಗ ಸಂಯಮದ ಕಟ್ಟೆಗೆ ಯಾವ ತಡೆ ಸಮನಾದೀತು!
ಸಂದರ್ಭ- ಪುಸ್ತಕ ಬಿಡುಗಡೆ.
ವೇದಿಕೆ- ರಾಜ್ಯ ಯುವಕ ಕೇಂದ್ರದ ಸಭಾಂಗಣ, ಬೆಂಗಳೂರು.
ಹಾಜರಿ- ಗೌರಿ ಲಂಕೇಶ್, ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications