ಸಂಪ್ರದಾಯ ಧಿಕ್ಕರಿಸುವ ಕೇಶಮುಂಡನ ಎಷ್ಟು ಸರಿ?

ತಲತಲಾಂತರಗಳಿಂದ ಅವರ ಮನೆತನದಲ್ಲಿ ಕೆಲವು ಸಂಪ್ರದಾಯಗಳನ್ನು ಚಾಚೂತಪ್ಪದೆ ಪರಿಪಾಲಿಸಿಕೊಂಡು ಬರುತ್ತಿರುವಾಗ ಇಂಥ ಪರಿಸ್ಥಿತಿ ಉದ್ಭವವಾದುದು ಅವರನ್ನು ಕೊಂಚ ಗಲಿಬಿಲಿಗೆ ಈಡುಮಾಡಿತು. ಅದಕ್ಕೆ ಅವರು ಜತೆಗಾರರ ಸಲಹೆ ಸೂಚನೆಗಳನ್ನು ಕೋರಿ ಯಾಹೂ ಜಗಲಿ ಕಟ್ಟೆಗೆ ಒಂದು ಪತ್ರ ಹಾಕಿದರು. ಅದರ ಸಾರಾಂಶ ಹೀಗಿದೆ:
1) ನನ್ನ ಆರು ವರ್ಷದ ಮಗಳು ನೀನೀ ನೀಳಕೇಶಿ. ಅವಳಿಗೆ ಕೂದಲು ತುಂಬಾ ಉದ್ದ ಬೆಳೆಯುತ್ತದೆ. ಈ ಕಾರಣದಿಂದಾಗಿ ಕೆಲವೊಮ್ಮೆ ತಲೆತುರಿಕೆ ಬರುತ್ತದೆ. ಬಹಳ ಕಿರಿಕಿರಿ ಆಗುತ್ತದೆ ಎನ್ನುತ್ತಾಳೆ. ಅವಳನ್ನು ಸೆಲೂನ್ ಗೆ ಕರೆದುಕೊಂಡು ಹೋಗಿ ಹೇರ್ ಕಟಿಂಗ್ ಮಾಡಿಸುವುದು ಸರಿಯೇ? ಅದರಲ್ಲೂ ಭಾದ್ರಪದ ಕೃಷ್ಣ (ಪಕ್ಷಮಾಸ)ದಲ್ಲಿ ಚೌರದ ಅಂಗಡಿಗೆ ಹೋಗಿ ಹೇರ್ ಡ್ರೆಸ್ಸಿಂಗ್ ಮಾಡಿಸುವುದು ಎಷ್ಟರಮಟ್ಟಿಗೆ ಸಮಂಜಸ?
2) ಹೆಣ್ಣು ಮಕ್ಕಳ ಕೂದಲು ಕತ್ತರಿಸುವುದು ತಪ್ಪಾದರೆ, ನನ್ನ ಮಗಳ ಸಮಸ್ಯೆಗೆ ಪರಿಹಾರ ಏನು? ಏನೋ ಒಂದು ನೆಪವೊಡ್ಡಿ ಸಂಪ್ರದಾಯವನ್ನು ಮುರಿಯುವ ಇಚ್ಛೆ ನನಗಿಲ್ಲ. ಇದು ಮಕ್ಕಳಿಗೂ ಅನ್ವಯಿಸುತ್ತದೆ ಹಾಗೂ ಸುಮಂಗಲಿಯರಿಗೂ ಸಲ್ಲುತ್ತದೆ.
3) ಒಂದು ವೇಳೆ ಮಗಳ ಕೂದಲನ್ನು ಕತ್ತರಿಸಿ, ಪ್ರಾಯಶ್ಚಿತ್ತಕ್ಕೋಸ್ಕರ ಆ ಕೂದಲನ್ನು ತಿರುಪತಿಯಲ್ಲಿ ಕಾಣಿಕೆಯಾಗಿ ಕೊಡಬಹುದಾ? ನಾನು ತೆರೆದ ಮನಸ್ಸಿನವನು. ನಿಮ್ಮ ಸಲಹೆ, ಚಿಂತನೆಗಳಿಗಾಗಿ ಎದುರುನೋಡುತ್ತಿದ್ದೇನೆ.
ಸಂದೇಹ ನಿವಾರಣೆಗೆ ಅನೇಕರು ಅನೇಕ ಬಗೆಯ ಸಲಹೆಗಳನ್ನು ಕೊಟ್ಟರು. ಮೂಲ ಪತ್ರಗಾರರ ಸಂದೇಹ ನಿವಾರಣೆ ಆದಹಾಗೆ ಕಾಣುತ್ತಿಲ್ಲ. ನಿಮ್ಮ ಸಲಹೆಗಳು ಎಂತಿವೆಯೋ?
ಯಾಹೂ ಗ್ರೂಪ್ ನಲ್ಲಿರುವ ಅನೇಕರು ದಟ್ಸ್ ಕನ್ನಡ ವಾಚಕ ಬಂಧುಗಳಾಗಿರುವುದರಿಂದ ಚರ್ಚೆಯ ಅಂಗಳವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಈ ವಿಷಯವನ್ನು ಇಲ್ಲಿ ಪ್ರಸ್ತಾಸಿಸಲಾಗಿದೆ- ಸಂಪಾದಕ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications