ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..

ಇದೇ ರೀತಿ ಸುಮಾರು ಒಂದು ವರ್ಷದ ಹಿಂದೆ ಒಮ್ಮೆ ಮನೆ ಹುಡುಕುತ್ತಾ ಇಸ್ರೋ ಬಡಾವಣೆಯ ಪಕ್ಕ ಒಂದು ಅಪಾರ್ಟ್ಮೆಂಟ್ ಮನಸ್ಸಿಗೆ ಖುಷಿಯಾಗಿ ಅದರ ಯಜಮಾನರೊಡನೆ ಮಾತನಾಡಲು ಅವರ ಮನೆಗೆ ಹೋದೆ. ಮಾತುಕತೆಯಾಗಿ ಹೊರಗೆ ಬರುವಾಗ ಅವರ ಮನೆಯಂಗಳದಲ್ಲಿ ದೊಡ್ಡದಾಗಿ ಬೆಳೆದಿದ್ದ ಬ್ರಹ್ಮಕಮಲದ ಗಿಡ ಕಣ್ಣಿಗೆ ಬಿತ್ತು.

ಗಿಡ ಚೆನ್ನಾಗಿಯೇನೋ ಬೆಳೆಯಿತು. ಕಳೆದ ವರ್ಷ ಒಮ್ಮೆ ಅದರಲ್ಲಿ ಮೊಗ್ಗು ಬಿಟ್ಟಿತ್ತು ಆದರೆ ಅದು ಪೂರ್ತಿ ಅರಳುವ ಮೊದಲೇ ತುಂಡಾಗಿ ಬಿತ್ತು. ಸುಮಾರು ವಾರದ ಹಿಂದೆ ಎರಡು ಮೊಗ್ಗು ಬಿಟ್ಟಿತು. ಪ್ರತಿ ದಿನ ಅದು ಎಷ್ಟು ದೊಡ್ಡದಾಗಿ ಬೆಳೆದಿದೆ, ಯಾವಾಗ ಅರಳಬಹುದು ಎಂದು ಕಾತರದಿಂದ ನೋಡುವುದು ಮನೆಮಂದಿಯೆಲ್ಲರ ಕುತೂಹಲವಾಯಿತು. ಮೊಗ್ಗಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಫೋಟೊ ತೆಗೆದೂ ಆಯಿತು. ಡಿಜಿಟಲ್ ಕ್ಯಾಮರಾ ಇರುವುದರ ಲಾಭ ಇದೇ ನೋಡಿ. ಫಿಲ್ಮ್ ಹಾಳಾಗುವ ಭಯವಿಲ್ಲದೆ ಎಷ್ಟು ಬೇಕಾದರೂ ಕ್ಲಿಕ್ ಮಾಡಬಹುದು.
ಹಾಗೆಯೇ ಮಾಡಿದೆವು ಕೂಡ. ಮೊನ್ನೆ ರಾತ್ರಿ (02/07/09) ಸುಮಾರು 9 ಗಂಟೆ ಹೊತ್ತಿಗೆ ಹೂವುಗಳೆರಡೂ ದೊಡ್ಡದಾಗಿ ಅರಳಿದ್ದವು. ಮಗನಿಗೆ ಇಂದು ಇಂಜಿನಿಯರಿಂಗ್ 4ನೆಯ ಸೆಮೆಸ್ಟರಿನ ಪರೀಕ್ಷೆ ಇದ್ದರೂ ಓಡಿ ಹೋಗಿ ನನಗೆ ಆಸ್ಪದವನ್ನೇ ಕೊಡದೆ ಫೋಟೋ ಕ್ಲಿಕ್ ಮಾಡಿದ. ಮತ್ತೆ ನಾನೂ ಕೆಲವು ಫೋಟೋ ಕ್ಲಿಕ್ ಮಾಡಿದೆ. ಎರಡು ಹೂವುಗಳಲ್ಲಿ ಒಂದನ್ನು ಗಿಡದಲ್ಲೇ ಬಿಟ್ಟು ಇನ್ನೊಂದನ್ನು ಕೊಯಿದು ದೇವರ ಮುಡಿಗೆ ಏರಿಸಿ ಆಯಿತು. ಇಂದು ಆ ಫೋಟೋಗಳನ್ನು ಪಿಕಾಸಾದಲ್ಲಿ ಹಾಕಿಯೂ ಆಯಿತು.
ಓದುಗರ ಅವಗಾಹನೆಗೆ ಕೆಲವು ಫೋಟೋಗಳನ್ನು ಲಗತ್ತಿಸಿದ್ದೇನೆ. ಹೆಚ್ಚಿನ ಫೋಟೋಗಳನ್ನು ಜಾಲತಾಣದಲ್ಲಿ ನೋಡಬಹುದು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications