ಬಾಗಲಕೋಟೆಯಲ್ಲಿ ಇವತ್ತು ಸೋಮವಾರ
ಜೂನ್ 26, ಸೋಮವಾರ gunduಬೆಳಿಗ್ಗೆ 9.00ಕ್ಕೆ ಗೋಷ್ಠಿ 5-ನಾಟಕ
ಅಧ್ಯಕ್ಷತೆ : ಬಿ.ವಿ. ಕಾರಂತ
ಬಸವಪ್ಪಶಾಸ್ತ್ರಿ - ಬೆಳ್ಳಾವೆ-ಕಂದಗಲ್ಲ: ಪ್ರೊ. ಎಸ್.ಆರ್. ತೋಂಟಾರಾಧ್ಯ
ಸಂಸ-ಕೈಲಾಸಂ-ಶ್ರೀರಂಗ : ಶ್ರೀ ಆರ್. ನಾಗೇಶ್
ಲಂಕೇಶ್-ಚಂಪಾ-ಕಾರ್ನಾಡ್-ಕಂಬಾರ : ಪ್ರೊ.ಕ.ವೆಂ. ರಾಜಗೋಪಾಲ
ನಿರ್ವಹಣೆ : ಮಂಜುಳಾ
gundu11.00ಕ್ಕೆ ಗೋಷ್ಠಿ 6-ಸಂಕೀರ್ಣ
ಅಧ್ಯ-ಕ್ಷ-ತೆ : ಡಾ. ಎಂ.ಎಸ್. ಲಠ್ಠೆ
ಮಕ್ಕಳ ಸಾಹಿತ್ಯ : ಶಂ.ಗು . ಬಿರಾದಾರ
ಮಹಿಳಾ ಸಾಹಿತ್ಯ : ಡಾ. ಉಷಾ ದೇವಿ
ಸಂಶೋಧನೆ : ಡಾ.ಬಿ.ಆರ್. ಹಿರೇ ಮಠ
ವಿಮರ್ಶೆ : ಟಿ.ಪಿ . ಅಶೋಕ
ಜಾನಪದ : ಕೆ. ರಾಮೇಶ್ವರಪ್ಪ
ಆಧುನಿಕ ವೈದ್ಯ ವಿಜ್ಞಾನ : ಡಾ. ಎಸ್. ಜಿ. ನಾಗಲೋಟಿಮಠ
ನಿರ್ವಹಣೆ : ಜಿ.ಆರ್. ಕುಲಕರ್ಣಿ
gunduಕವಿಗೋಷ್ಠಿ- 2
ಅಧ್ಯಕ್ಷತೆ: ಪ್ರೊ. ಅರವಿಂದ ನಾಡಕರ್ಣಿ
ಉದ್ಘಾಟನೆ : ಶ್ರೀಮತಿ ಶೈಲಜಾ ಉಡಚಣ
ಕವಿಗಳು : ಬಿ.ಎಸ್. ಸೋಂಪುರೆ, ಬಸವರಾಜ ಸ್ವಾಮಿ , ಹುರಿಕಡ್ಲಿ ಶಿವಕುಮಾರ, ವೆಂಕಟಸ್ವಾಮಿ, ಹಜರೆಸಾಬ್ ನದಾಫ್, ಕೋ.ವೆಂ. ರಾಮಕೃಷ್ಣೇ ಗೌಡ, ಗುಂಡಣ್ಣ ಕಲ್ಬುರ್ಗಿ , ಮೀನಾ ಸದಾಶಿವ, ಡಾ. ಕರವೀರಪ್ರಭು ಕ್ಯಾಲಕೊಂಡ, ರಜಿಯಾ ಬಳಿ ಬಟ್ಟಿ, ಶ್ರೀ ಶೈಲ ಮರಾಳಿ, ಮಾರ್ಕಾಂಡ ಪುರಂ ಶ್ರೀನಿವಾಸ, ಸಿ.ನಾಗಣ್ಣ, ಶಾರದಾ ಮಳ್ಳೂರ , ಚೀಲೂರು ಚಂದ್ರಶೇಖರ, ವಾಸಂತಿ ಪ್ರಭಾಕರ ನಾಯಕ್
ನಿರ್ವಹಣೆ : ಶ್ರೀ ಸಿದ್ಧಣ್ಣ ಬೀಳಗಿ
gunduಸಂಜೆ 4.00ಕ್ಕೆ ಬಹಿರಂಗ ಅಧಿವೇಶನ
ಅಧ್ಯಕ್ಷತೆ : ಎನ್. ಬಸವಾರಾಧ್ಯ
ನಿರ್ಣಯಗಳ ಮಂಡನೆ : ಡಾ. ಸಿ. ವೀರಣ್ಣ
ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ
gundu5.00ಕ್ಕೆ ಸನ್ಮಾನ ಸಮಾರಂಭ :
ಅಧ್ಯಕ್ಷತೆ : ಎನ್. ಬಸವರಾಧ್ಯ
ಸನ್ಮಾನಿಸುವವರು : ಆರ್. ಎಸ್. ಪಾಟೀಲ
ಸನ್ಮಾನಿತರು : ಬಿ.ಡಿ. ಜತ್ತಿ , ಪೂಜ್ಯ ಶ್ರೀ ಶರಣ ಬಸಪ್ಪ ಪ್ಪ , ಗೌರೀಶ ಕಾಯ್ಕಿಣಿ , ಡಾ. ಎಂ. . ಸವದತ್ತಿ , ಡಾ. ಕೆ. ಹನುಮಂತಪ್ಪ , ಆರ್.ಕೆ. ಶ್ರೀಕಂಠನ್, ಪ್ರೊ. ಸುಜನಾ, ಕೋ. ಚೆನ್ನಬಸಪ್ಪ , ಜಿ. ಮಾದೇಗೌಡ, ಡಾ. ವೈ.ಸಿ. ರುದ್ರಪ್ಪ , ಡಾ. ಆರ್. ಆರ್.ಬಿ.ಪಾಟೀಲ, ಬಿ.ವಿ.ರಾಮಮೂರ್ತಿ, ಡಿ.ರಾಮದಾಸಪ್ಪ , ಶೇಣಿ ಗೋಪಾಲಕೃಷ್ಣ ಭಟ್, ಬಿ.ಎಂ. ಹೊರಕೇರಿ, ಎಂ.ಬಿ. ಪಾಟೀಲ, ಬ.ಗಿ.ಯಲ್ಲಟ್ಟಿ , ಅರವಿಂದ ನಾಡಕರ್ಣಿ, ಎನ್. ಪ್ರಸಾದ್
ಬಿ.ಸಿ. ರಾಮಚಂದ್ರ ಶರ್ಮ, ಡಿ.ಬಿ.ಎಂ. ಹೆಗಡೆ, ಡಾ. ಎಸ್. ಎಂ. ವೃಷಭೇಂದ್ರ ಸ್ವಾಮಿ, ನ್ಯಾ. ಎನ್. ಡಿ. ವೆಂಕಟೇಶ್, ಡಾ.ಎಚ್.ಎಸ್. ಸ್ವಾಮಿ, ಬಿ.ವಿ.ಕಾರಂತ, ಜಿ.ಆರ್. ವಿಶ್ವನಾಥ್, ನರಸಿಂಹಲು ವಡವಾಟಿ, ಡಾ. ಬೆನಕಪ್ಪ , ಪಿ.ಬಿ. ಧುತ್ತರಗಿ, ಬಿ.ವಿ.ಕೆ. ಶಾಸ್ತ್ರಿ, , ಎಸ್. ಎಂ .ಎಚ್. ಕಿರ್ಮಾನಿ, ಎಸ್.ಜಿ. ಮೈಸೂರುಮಠ, -ಕ್ಷಮಾರಾವ್, ವಾದಿರಾಜ್
ನಿರ್ವಹಣೆ : ಡಾ. ಸಿ. ವೀರಣ್ಣ
gunduಸಮಾರೋಪ ಸಮಾರಂಭ
ಸ್ವಾಗತ : ಎಸ್.ಆರ್. ಪಾಟೀಲ, ಶಾಸಕರು, ಕೋಶಾಧ್ಯಕ್ಷರು, ಸ್ವಾಗತ ಸಮಿತಿ
ಅಧ್ಯಕ್ಷತೆ : ಅನಂತ ಕುಮಾರ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು
ಮುಖ್ಯ ಅತಿಥಿಗಳು : ಜಗದೀಶ ಶೆಟ್ಟರ , ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತು,
ಸಮಾರೋಪ ಭಾಷಣ : ಡಾ. ಸಿದ್ದಲಿಂಗಯ್ಯ, ದಲಿತ ಕವಿ ಮತ್ತು ಶಾಸಕರು
ಸಮ್ಮೇಳನಾಧ್ಯಕ್ಷರ ನುಡಿ : ಶಾಂತಾದೇವಿ ಮಾಳವಾಡ
ವಂದನಾರ್ಪಣೆ : ಆರ್. ಎಸ್. ಪಾಟೀಲ , ಡಾ. ಕೆ.ವಿ. ಚಂದ್ರಣ್ಣ ಗೌಡ
ನಿರ್ವಹಣೆ : ಬಿ.ಆರ್. ಪೊಲೀಸ್ ಪಾಟೀಲ
ಸಂಜೆ 7.30ರ ನಂತರ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು












Click it and Unblock the Notifications