Get Updates
Get notified of breaking news, exclusive insights, and must-see stories!

ಬಾಗಲಕೋಟೆಯಲ್ಲಿ ಇವತ್ತು ಸೋಮವಾರ

ಜೂನ್‌ 26, ಸೋಮವಾರ gunduಬೆಳಿಗ್ಗೆ 9.00ಕ್ಕೆ ಗೋಷ್ಠಿ 5-ನಾಟಕ
ಅಧ್ಯಕ್ಷತೆ : ಬಿ.ವಿ. ಕಾರಂತ

ಬಸವಪ್ಪಶಾಸ್ತ್ರಿ - ಬೆಳ್ಳಾವೆ-ಕಂದಗಲ್ಲ: ಪ್ರೊ. ಎಸ್‌.ಆರ್‌. ತೋಂಟಾರಾಧ್ಯ

ಸಂಸ-ಕೈಲಾಸಂ-ಶ್ರೀರಂಗ : ಶ್ರೀ ಆರ್‌. ನಾಗೇಶ್‌

ಲಂಕೇಶ್‌-ಚಂಪಾ-ಕಾರ್ನಾಡ್‌-ಕಂಬಾರ : ಪ್ರೊ.ಕ.ವೆಂ. ರಾಜಗೋಪಾಲ

ನಿರ್ವಹಣೆ : ಮಂಜುಳಾ

gundu11.00ಕ್ಕೆ ಗೋಷ್ಠಿ 6-ಸಂಕೀರ್ಣ
ಅಧ್ಯ-ಕ್ಷ-ತೆ : ಡಾ. ಎಂ.ಎಸ್‌. ಲಠ್ಠೆ

ಮಕ್ಕಳ ಸಾಹಿತ್ಯ : ಶಂ.ಗು . ಬಿರಾದಾರ

ಮಹಿಳಾ ಸಾಹಿತ್ಯ : ಡಾ. ಉಷಾ ದೇವಿ

ಸಂಶೋಧನೆ : ಡಾ.ಬಿ.ಆರ್‌. ಹಿರೇ ಮಠ

ವಿಮರ್ಶೆ : ಟಿ.ಪಿ . ಅಶೋಕ

ಜಾನಪದ : ಕೆ. ರಾಮೇಶ್ವರಪ್ಪ

ಆಧುನಿಕ ವೈದ್ಯ ವಿಜ್ಞಾನ : ಡಾ. ಎಸ್‌. ಜಿ. ನಾಗಲೋಟಿಮಠ

ನಿರ್ವಹಣೆ : ಜಿ.ಆರ್‌. ಕುಲಕರ್ಣಿ

gunduಕವಿಗೋಷ್ಠಿ- 2
ಅಧ್ಯಕ್ಷತೆ: ಪ್ರೊ. ಅರವಿಂದ ನಾಡಕರ್ಣಿ

ಉದ್ಘಾಟನೆ : ಶ್ರೀಮತಿ ಶೈಲಜಾ ಉಡಚಣ

ಕವಿಗಳು : ಬಿ.ಎಸ್‌. ಸೋಂಪುರೆ, ಬಸವರಾಜ ಸ್ವಾಮಿ , ಹುರಿಕಡ್ಲಿ ಶಿವಕುಮಾರ, ವೆಂಕಟಸ್ವಾಮಿ, ಹಜರೆಸಾಬ್‌ ನದಾಫ್‌, ಕೋ.ವೆಂ. ರಾಮಕೃಷ್ಣೇ ಗೌಡ, ಗುಂಡಣ್ಣ ಕಲ್ಬುರ್ಗಿ , ಮೀನಾ ಸದಾಶಿವ, ಡಾ. ಕರವೀರಪ್ರಭು ಕ್ಯಾಲಕೊಂಡ, ರಜಿಯಾ ಬಳಿ ಬಟ್ಟಿ, ಶ್ರೀ ಶೈಲ ಮರಾಳಿ, ಮಾರ್ಕಾಂಡ ಪುರಂ ಶ್ರೀನಿವಾಸ, ಸಿ.ನಾಗಣ್ಣ, ಶಾರದಾ ಮಳ್ಳೂರ , ಚೀಲೂರು ಚಂದ್ರಶೇಖರ, ವಾಸಂತಿ ಪ್ರಭಾಕರ ನಾಯಕ್‌

ನಿರ್ವಹಣೆ : ಶ್ರೀ ಸಿದ್ಧಣ್ಣ ಬೀಳಗಿ

gunduಸಂಜೆ 4.00ಕ್ಕೆ ಬಹಿರಂಗ ಅಧಿವೇಶನ
ಅಧ್ಯಕ್ಷತೆ : ಎನ್‌. ಬಸವಾರಾಧ್ಯ

ನಿರ್ಣಯಗಳ ಮಂಡನೆ : ಡಾ. ಸಿ. ವೀರಣ್ಣ

ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ

gundu5.00ಕ್ಕೆ ಸನ್ಮಾನ ಸಮಾರಂಭ :
ಅಧ್ಯಕ್ಷತೆ : ಎನ್‌. ಬಸವರಾಧ್ಯ

ಸನ್ಮಾನಿಸುವವರು : ಆರ್‌. ಎಸ್‌. ಪಾಟೀಲ

ಸನ್ಮಾನಿತರು : ಬಿ.ಡಿ. ಜತ್ತಿ , ಪೂಜ್ಯ ಶ್ರೀ ಶರಣ ಬಸಪ್ಪ ಪ್ಪ , ಗೌರೀಶ ಕಾಯ್ಕಿಣಿ , ಡಾ. ಎಂ. . ಸವದತ್ತಿ , ಡಾ. ಕೆ. ಹನುಮಂತಪ್ಪ , ಆರ್‌.ಕೆ. ಶ್ರೀಕಂಠನ್‌, ಪ್ರೊ. ಸುಜನಾ, ಕೋ. ಚೆನ್ನಬಸಪ್ಪ , ಜಿ. ಮಾದೇಗೌಡ, ಡಾ. ವೈ.ಸಿ. ರುದ್ರಪ್ಪ , ಡಾ. ಆರ್‌. ಆರ್‌.ಬಿ.ಪಾಟೀಲ, ಬಿ.ವಿ.ರಾಮಮೂರ್ತಿ, ಡಿ.ರಾಮದಾಸಪ್ಪ , ಶೇಣಿ ಗೋಪಾಲಕೃಷ್ಣ ಭಟ್‌, ಬಿ.ಎಂ. ಹೊರಕೇರಿ, ಎಂ.ಬಿ. ಪಾಟೀಲ, ಬ.ಗಿ.ಯಲ್ಲಟ್ಟಿ , ಅರವಿಂದ ನಾಡಕರ್ಣಿ, ಎನ್‌. ಪ್ರಸಾದ್‌

ಬಿ.ಸಿ. ರಾಮಚಂದ್ರ ಶರ್ಮ, ಡಿ.ಬಿ.ಎಂ. ಹೆಗಡೆ, ಡಾ. ಎಸ್‌. ಎಂ. ವೃಷಭೇಂದ್ರ ಸ್ವಾಮಿ, ನ್ಯಾ. ಎನ್‌. ಡಿ. ವೆಂಕಟೇಶ್‌, ಡಾ.ಎಚ್‌.ಎಸ್‌. ಸ್ವಾಮಿ, ಬಿ.ವಿ.ಕಾರಂತ, ಜಿ.ಆರ್‌. ವಿಶ್ವನಾಥ್‌, ನರಸಿಂಹಲು ವಡವಾಟಿ, ಡಾ. ಬೆನಕಪ್ಪ , ಪಿ.ಬಿ. ಧುತ್ತರಗಿ, ಬಿ.ವಿ.ಕೆ. ಶಾಸ್ತ್ರಿ, , ಎಸ್‌. ಎಂ .ಎಚ್‌. ಕಿರ್ಮಾನಿ, ಎಸ್‌.ಜಿ. ಮೈಸೂರುಮಠ, -ಕ್ಷಮಾರಾವ್‌, ವಾದಿರಾಜ್‌

ನಿರ್ವಹಣೆ : ಡಾ. ಸಿ. ವೀರಣ್ಣ

gunduಸಮಾರೋಪ ಸಮಾರಂಭ
ಸ್ವಾಗತ : ಎಸ್‌.ಆರ್‌. ಪಾಟೀಲ, ಶಾಸಕರು, ಕೋಶಾಧ್ಯಕ್ಷರು, ಸ್ವಾಗತ ಸಮಿತಿ

ಅಧ್ಯಕ್ಷತೆ : ಅನಂತ ಕುಮಾರ್‌, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು

ಮುಖ್ಯ ಅತಿಥಿಗಳು : ಜಗದೀಶ ಶೆಟ್ಟರ , ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತು,

ಸಮಾರೋಪ ಭಾಷಣ : ಡಾ. ಸಿದ್ದಲಿಂಗಯ್ಯ, ದಲಿತ ಕವಿ ಮತ್ತು ಶಾಸಕರು

ಸಮ್ಮೇಳನಾಧ್ಯಕ್ಷರ ನುಡಿ : ಶಾಂತಾದೇವಿ ಮಾಳವಾಡ

ವಂದನಾರ್ಪಣೆ : ಆರ್‌. ಎಸ್‌. ಪಾಟೀಲ , ಡಾ. ಕೆ.ವಿ. ಚಂದ್ರಣ್ಣ ಗೌಡ

ನಿರ್ವಹಣೆ : ಬಿ.ಆರ್‌. ಪೊಲೀಸ್‌ ಪಾಟೀಲ

ಸಂಜೆ 7.30ರ ನಂತರ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+