ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಸ್ಯ: ಗುಂಡನ ಪಂಚಿಂಗ್ ಉತ್ತರ ಕೇಳಿ ತಬ್ಬಿಬ್ಬಾದ ಟೀಚರ್
ಪ್ರಶ್ನೆ:
ರಾಮನು
ಮರದಿಂದ
ಕೆಳಗೆ
ಬಿದ್ದನು-
ಇದು
ಯಾವ
ಕಾಲ?
ಗುಂಡ:
ರಾಮನಿಗೆ
ಕೆಟ್ಟಕಾಲ
***
ಪ್ರಶ್ನೆ:
ಅಕ್ಬರನು
ಸಿಂಹಾಸನ
ಏರಿದ
ತಕ್ಷಣ
ಏನು
ಮಾಡಿದನು?
ಗುಂಡ:
ಕುಳಿತುಕೊಂಡನು.
***
ಪ್ರಶ್ನೆ:
ವಾಸ್ಕೋಡಗಾಮನು
ಭಾರತದಲ್ಲಿ
ಮೊದಲ
ಹೆಜ್ಜೆ
ಇಟ್ಟ
ತಕ್ಷಣ
ಏನು
ಮಾಡಿದನು?
ಗುಂಡ:
ಎರಡನೇ
ಹೆಜ್ಜೆ
ಇಟ್ಟನು.
***
ಪ್ರಶ್ನೆ;
ಸತ್ಯ
ಹರಿಶ್ಚಂದ್ರನ
ಕತೆಯಿಂದ
ತಿಳಿಯಬೇಕಾದ
ನೀತಿ
ಏನು?
ಗುಂಡ:
ಕಷ್ಟ
ಬಂದಾಗ
ಹೆಂಡತಿ
ಮಕ್ಕಳನ್ನು
ಮಾರಬಹುದು.
***
ಪ್ರಶ್ನೆ:
ರಾಮಾಯಣದಿಂದ
ತಿಳಿಯಬೇಕಾದ
ನೀತಿ
ಏನು?
ಗುಂಡ:
ಹೆಂಡತಿಗೆ
ಮಾತು
ಕೊಡಬಾರದು,
ಕೊಟ್ಟರೂ
ಅದನ್ನು
ವರ್ಷಗಳ
ಕಾಲ
ಕಾದಿಡಬಾರದು.
***
ಪ್ರಶ್ನೆ:
ಗಣಪತಿಯ
ಕತೆಯಿಂದ
ತಿಳಿಯಬೇಕಾದ
ನೀತಿ
ಏನು?
ಗುಂಡ:
ಸ್ನಾನದ
ಕೋಣೆಗೆ
ಬಾಗಿಲು
ಇದುವುದು
ಅತೀ
ಅವಶ್ಯ.
***
ಗಂಡಾಂತರಕಾರಿ
ಕೆಲಸ-ಇದನ್ನು
ಆಂಗ್ಲ
ಭಾಷೆಗೆ
ಅನುವಾದ
ಮಾಡಿ
ಗುಂಡ:
Husband
brings
vegetable.
**
**
ದ್ರೌಪದಿ
ವಸ್ತ್ರಾಪಹರಣ
ಮಾಡಿದವರು
ಯಾರು?
ಗುಂಡ:
ಕನ್ನಡ
ಪಂಡಿತರು(ಕನ್ನಡ
ಕ್ಲಾಸ್
ಟೀಚರ್)
**
Comments
English summary
Jokes for the day: Top Old Teacher and Student question and answer popular social media's jokes collection is here.