ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!

ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.
***
ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ದುಡಿದರು ದೇಶಕ್ಕಾಗಿ.
ಇಂದು 2010ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೋಟಿಗಾಗಿ.
***
ಸರ್ದಾರ್ಜಿ ಮತ್ತು ಕಪ್ಪೆ ನಡುವೆ ವಾಗ್ಯುದ್ದ ನಡೆಯಿತು.
ಕಪ್ಪೆ : ನೀವು ಸರ್ದಾರ್ಜಿಗಳು ಮುಠಾಳರು.
ಸರ್ದಾರ್ಜಿ : ಇಲ್ಲಾ ನಾವು ಮುಠಾಳರಲ್ಲ.
ಕಪ್ಪೆ : ನಿನ್ನ ಜೊತೆ ಮಾತನಾಡುವುದು ವೇಸ್ಟ್, ಸುಮ್ನೆ ಸಮಯ ವ್ಯರ್ಥ (ಎಂದು ಬಾವಿಗೆ ಹಾರಿತು)
ಸರ್ದಾರ್ಜಿ : ಛೇ.. ಇದರಲ್ಲಿ ಕಪ್ಪೆ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನಿದೆ?
***
ಮನಮುಟ್ಟುವ ಕನ್ನಡ ಸಂದೇಶಗಳು
ಮನಸಿಗೆ ನೋವಾಗುವಂತೆ ಮಾತಾಡಿ ನಾವು ಕೆಲವರನ್ನು ಕಳ್ಕೊತೀವಿ
ಹಾಗೆ ಏನೂ ಮಾತಾಡದೇ ಕೆಲವರನ್ನು ಕಳ್ಕೊತೀವಿ
ಏನೆ ಆಗಲಿ ಮನಸ್ಸು ಬಿಚ್ಚಿ ಮಾತಾಡಿ, ಜಸ್ಟ್ ಮಾತ್ ಮಾತಲ್ಲಿ.
***
Love is blind ಅಂತಾರೆ ಏನಕ್ಕೆ ಗೊತ್ತಾ?
ನಮ್ಮ ಮುಖ ನೋಡುವ ಮುಂಚೆನೇ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರೆ.
***
ಸುಂದರವಾದ ಹುಡುಗಿ ಸಿಕ್ಕಿದ ಕೂಡಲೇ ಆಕೆಯನ್ನು ಪ್ರೀತಿಸಬೇಡ
ಆಕೆಗಾಗಿ ನಿನ್ನ ನಿದ್ದೆಯನ್ನು ಹಾಳು ಮಾಡಿಕೊಳ್ಳಬೇಡ
ಎರಡು ದಿನ ಖುಷಿ ಖುಷಿಯಾಗಿ ನಿನ್ನನ್ನು ಭೇಟಿಯಾಗಿ..
ಮೂರನೇ ದಿನ ಎನ್ನುವಳು "ನನಗಾಗಿ ಕಾಯಬೇಡ"











Click it and Unblock the Notifications