Infographics: ಕೇರಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ
ದೇವರ ನಾಡು ಕೇರಳದಲ್ಲಿ 40 ವರ್ಷಗಳ ಬಳಿಕ ಮತ್ತೊಮ್ಮೆ ಎಡಪಕ್ಷ ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆದಿದೆ. ಪಿಣರಾಯಿ ವಿಜಯನ್ ಹಲವು ಅಡೆ ತಡೆಗಳನ್ನು ಎದುರಿಸಿ, ಪಕ್ಷವನ್ನು ಗೆಲ್ಲಿಸಿದ್ದಾರೆ. ಕೇರಳದ 140 ಸ್ಥಾನಗಳಿಗೆ ಹಾಗೂ ಮಲಪ್ಪುರಂ ಲೋಕಸಭೆ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ.
ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ವಿಜಯನ್ ನೇತೃತ್ವದ ಎಲ್ಡಿಎಫ್ 99 ಸ್ಥಾನ, ಯುಡಿಎಫ್ 41 ಸ್ಥಾನ ಗಳಿಸಿವೆ. ಬಿಜೆಪಿ ನೇತೃತ್ವದ ಎನ್ಡಿಎ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
2016ರಲ್ಲಿಎಲ್ಡಿಎಫ್ 91 ಸ್ಥಾನ, ಯುಡಿಎಫ್ 47 ಸ್ಥಾನ, ಎನ್ಡಿಎ 1 ಹಾಗೂ ಇತರೆ 1 ಸ್ಥಾನ ಎಂದು ಫಲಿತಾಂಶ ಬಂದಿತ್ತು.

ಕೇರಳ ವಿಧಾನಸಭಾ ಚುನಾವಣೆ ಅಂತಿಮ ಫಲಿತಾಂಶ: 140 ಸ್ಥಾನ
ಸಿಪಿಎಂ: 62
ಸಿಪಿಐ : 17
ಬಿಜೆಪಿ: 4
ಕಾಂಗ್ರೆಸ್(INC): 21
ಮುಸ್ಲಿಂ ಲೀಗ್(IUML): 15
ಪಕ್ಷೇತರ: 6
ಕೆಸಿಎಂ: 5
ಜೆಡಿಎಸ್ : 2
ಎನ್ಸಿಪಿ: 2
ಕೆಸಿಜೆ: 2
ಸಿಎಸ್:1
ಕೆಸಿ(ಬಿ): 1
ಎನ್ಎಸ್ಸಿ:1
ಕೆಸಿ(ಜಾಕಬ್):1
ಆರ್ಎಂಪಿಒಐ:1
ಬಿಜೆಪಿ, ಸಿಎಂಪಿಕೆಎಸ್ಸಿ, ಆರ್ಎಸ್ಪಿ(ಎಲ್), ಜೆಕೆಎಸ್, ಕೆಇಸಿಬಿ,ಆರ್ಎಸ್ಪಿ, ಸಿಎಂಜೆ, ಎನ್ಸಿಕೆ, ಬಿಎನ್ಡಿ, ಎಐಬಿ, ಕೆಸಿ, ಆರ್ ಎನ್ಎಸ್ಪಿ, ಬಿಡಿಎಸ್, ಕೆಸಿಟಿ, ಜೆಆರ್ಎಸ್, ಕೆಕೆಸಿ, ಎಐಎಡಿಎಂಕೆ, ಜೆಡಿಯು, ಟಿಎಂಸಿ, ಎಲ್ಜೆಪಿ, ಎಂಸಿಒ, ಎನ್ಎಸ್ಎಂ-ಎಲ್ಲಾ 0.
Recommended Video
ಎಲ್ಲಾ 140 ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವು, ಸೋತವರು ಯಾರು, ಗೆಲುವಿನ ಅಂತರ ಸಮಗ್ರ ಟೇಬಲ್ ಇಲ್ಲಿದೆ.. ಕ್ಲಿಕ್ ಮಾಡಿ
-
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications